AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಮೇಲೆ ಭಾರತದ ಮತ್ತೊಂದು Digital Strike, 47 ಌಪ್‌ಗಳು ಬ್ಯಾನ್‌!

[lazy-load-videos-and-sticky-control id=”amPp1tjhKJU”] ದೆಹಲಿ: ಚೀನಾಕ್ಕೆ ಪರೋಕ್ಷವಾಗಿ ಮತ್ತಷ್ಟು ಹೊಡೆತ ನೀಡಲು ಭಾರತ ಮುಂದಾಗಿದೆ. ಇದೀಗ, ಚೀನಾ ಮೇಲೆ ತನ್ನ ಡಿಜಿಟಲ್​ ಸ್ಟ್ರೈಕ್​ನ ಮತ್ತೊಂದು ಭಾಗವಾಗಿ ಚೀನಾ ಮೂಲದ 47 ಌಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶೀಘ್ರವೇ ಹೊಸದಾಗಿ ಬ್ಯಾನ್‌ ಆದ ಌಪ್‌ಗಳ ಪಟ್ಟಿ ರಿಲೀಸ್ ಮಾಡಲಿರುವ ಕೇಂದ್ರ ಈ ಹಿಂದೆ 59 ಌಪ್‌ಗಳನ್ನು ಬ್ಯಾನ್‌ ಮಾಡಿತ್ತು. ಇದಲ್ಲದೆ, ಅಲಿಬಾಬಾ ಮತ್ತು PUBG ನಂಥ ಸುಮಾರು 250 ಚೀನಾ ಮೂಲದ ಌಪ್​ಗಳ […]

ಚೀನಾ ಮೇಲೆ ಭಾರತದ ಮತ್ತೊಂದು Digital Strike, 47 ಌಪ್‌ಗಳು ಬ್ಯಾನ್‌!
KUSHAL V
| Edited By: |

Updated on:Jul 27, 2020 | 9:40 PM

Share

[lazy-load-videos-and-sticky-control id=”amPp1tjhKJU”]

ದೆಹಲಿ: ಚೀನಾಕ್ಕೆ ಪರೋಕ್ಷವಾಗಿ ಮತ್ತಷ್ಟು ಹೊಡೆತ ನೀಡಲು ಭಾರತ ಮುಂದಾಗಿದೆ. ಇದೀಗ, ಚೀನಾ ಮೇಲೆ ತನ್ನ ಡಿಜಿಟಲ್​ ಸ್ಟ್ರೈಕ್​ನ ಮತ್ತೊಂದು ಭಾಗವಾಗಿ ಚೀನಾ ಮೂಲದ 47 ಌಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶೀಘ್ರವೇ ಹೊಸದಾಗಿ ಬ್ಯಾನ್‌ ಆದ ಌಪ್‌ಗಳ ಪಟ್ಟಿ ರಿಲೀಸ್ ಮಾಡಲಿರುವ ಕೇಂದ್ರ ಈ ಹಿಂದೆ 59 ಌಪ್‌ಗಳನ್ನು ಬ್ಯಾನ್‌ ಮಾಡಿತ್ತು. ಇದಲ್ಲದೆ, ಅಲಿಬಾಬಾ ಮತ್ತು PUBG ನಂಥ ಸುಮಾರು 250 ಚೀನಾ ಮೂಲದ ಌಪ್​ಗಳ ಮೇಲೆ ಕೇಂದ್ರವು ಹದ್ದಿನ ಕಣ್ಣು ಇಟ್ಟಿದೆ. ಈ ಎಲ್ಲಾ ಌಪ್​ಗಳು ಚೀನಾದ ಬೇಹುಗಾರಿಕಾ ಸಂಸ್ಥೆಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಚೀನಾದ ಬಹುತೇಕ ಌಪ್‌ಗಳು ಬ್ಯಾನ್‌ ಇದರೊಂದಿಗೆ, ಭಾರತ ಸರ್ಕಾರ ಒಟ್ಟು 106 ಚೀನಾ ಌಪ್‌ಗಳನ್ನು ಬ್ಯಾನ್‌ ಮಾಡಿದೆ. ಅಲ್ಲಿಗೆ ಭಾರತದಲ್ಲಿ ಚೀನಾದ ಬಹುತೇಕ ಌಪ್‌ಗಳು ಬ್ಯಾನ್‌ ಆದಂತಾಗಿವೆ.

Published On - 11:41 am, Mon, 27 July 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?