AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು. ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ […]

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!
KUSHAL V
|

Updated on: Jul 15, 2020 | 7:40 PM

Share

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು.

ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ ಜವಳಿ ಸಹೋದರಿಯರಾದ ಮಾನಸಿ ಸಿಂಗ್​ ಮತ್ತು ಮಾನ್ಯಾ ಸಿಂಗ್​ ತಮ್ಮ 12ನೇ ತರಗತಿಯ CBSE ಪರೀಕ್ಷೆಯಲ್ಲಿ ಸರಿಸಮನಾಗಿ ಶೇಕಡಾ 95.8 ಅಂಕಗಳನ್ನ ಪಡೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪರೀಕ್ಷೆ ಬರೆದ ಐದೂ ಸಬ್ಜೆಕ್ಟ್​ನಲ್ಲಿ ಒಂದೇ ಮಾರ್ಕ್ಸ್​ ಸಹ ಗಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನಸಿ ಇದು ನಮಗೆ ತುಂಬಾ ಆಶ್ಚರ್ಯವನ್ನೇ ಉಂಟುಮಾಡಿದೆ. ನಮಗೆ ಒಳ್ಳೇ ಮಾರ್ಕ್ಸ್​ ಬರುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ, ಪ್ರತಿ ವಿಷಯದಲ್ಲೂ ಒಂದೇ ಥರ ಅಂಕಗಳು ಬರುತ್ತೆ ಅಂತಾ ಊಹಿಸಿರಲಿಲ್ಲ ಎಂದು ತಮಗಾದ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ರೋಚಕ ಸಾಧನೆ ಜನರಲ್ಲಿ ಇದು ಹೇಗೆ ಸಾಧ್ಯ ಎಂಬ ಕುತೂಹಲ ಸಹ ಉಂಟುಮಾಡಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ