AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು. ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ […]

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!
KUSHAL V
|

Updated on: Jul 15, 2020 | 7:40 PM

Share

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು.

ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ ಜವಳಿ ಸಹೋದರಿಯರಾದ ಮಾನಸಿ ಸಿಂಗ್​ ಮತ್ತು ಮಾನ್ಯಾ ಸಿಂಗ್​ ತಮ್ಮ 12ನೇ ತರಗತಿಯ CBSE ಪರೀಕ್ಷೆಯಲ್ಲಿ ಸರಿಸಮನಾಗಿ ಶೇಕಡಾ 95.8 ಅಂಕಗಳನ್ನ ಪಡೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪರೀಕ್ಷೆ ಬರೆದ ಐದೂ ಸಬ್ಜೆಕ್ಟ್​ನಲ್ಲಿ ಒಂದೇ ಮಾರ್ಕ್ಸ್​ ಸಹ ಗಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನಸಿ ಇದು ನಮಗೆ ತುಂಬಾ ಆಶ್ಚರ್ಯವನ್ನೇ ಉಂಟುಮಾಡಿದೆ. ನಮಗೆ ಒಳ್ಳೇ ಮಾರ್ಕ್ಸ್​ ಬರುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ, ಪ್ರತಿ ವಿಷಯದಲ್ಲೂ ಒಂದೇ ಥರ ಅಂಕಗಳು ಬರುತ್ತೆ ಅಂತಾ ಊಹಿಸಿರಲಿಲ್ಲ ಎಂದು ತಮಗಾದ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ರೋಚಕ ಸಾಧನೆ ಜನರಲ್ಲಿ ಇದು ಹೇಗೆ ಸಾಧ್ಯ ಎಂಬ ಕುತೂಹಲ ಸಹ ಉಂಟುಮಾಡಿದೆ.

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ