AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು. ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ […]

ನೋಡೋಕೂ Same to Same, ಪರೀಕ್ಷೆ ರಿಸಲ್ಟ್​ ಕೂಡ Same to Same!
KUSHAL V
|

Updated on: Jul 15, 2020 | 7:40 PM

Share

ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್​ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು.

ಐದೂ ಸಬ್ಜೆಕ್ಟ್​ನಲ್ಲಿ ಸೇಮ್​ ಮಾರ್ಕ್ಸ್​ ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ ಜವಳಿ ಸಹೋದರಿಯರಾದ ಮಾನಸಿ ಸಿಂಗ್​ ಮತ್ತು ಮಾನ್ಯಾ ಸಿಂಗ್​ ತಮ್ಮ 12ನೇ ತರಗತಿಯ CBSE ಪರೀಕ್ಷೆಯಲ್ಲಿ ಸರಿಸಮನಾಗಿ ಶೇಕಡಾ 95.8 ಅಂಕಗಳನ್ನ ಪಡೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪರೀಕ್ಷೆ ಬರೆದ ಐದೂ ಸಬ್ಜೆಕ್ಟ್​ನಲ್ಲಿ ಒಂದೇ ಮಾರ್ಕ್ಸ್​ ಸಹ ಗಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನಸಿ ಇದು ನಮಗೆ ತುಂಬಾ ಆಶ್ಚರ್ಯವನ್ನೇ ಉಂಟುಮಾಡಿದೆ. ನಮಗೆ ಒಳ್ಳೇ ಮಾರ್ಕ್ಸ್​ ಬರುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ, ಪ್ರತಿ ವಿಷಯದಲ್ಲೂ ಒಂದೇ ಥರ ಅಂಕಗಳು ಬರುತ್ತೆ ಅಂತಾ ಊಹಿಸಿರಲಿಲ್ಲ ಎಂದು ತಮಗಾದ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ರೋಚಕ ಸಾಧನೆ ಜನರಲ್ಲಿ ಇದು ಹೇಗೆ ಸಾಧ್ಯ ಎಂಬ ಕುತೂಹಲ ಸಹ ಉಂಟುಮಾಡಿದೆ.

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ