AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಕಟೌಟ್, ಬ್ಯಾನರ್ ಹಾಕಿಸಿ ಗಮನ ಸೆಳೆದ ಜೋಡಿ, ಇವರ ಫೋಟೋಗಳ ಜತೆ ಇರುವ ಬರಹಗಳನ್ನ ನೀವೂ ಒಮ್ಮೆ ನೋಡಿ

ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ. ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.

TV9 Web
| Edited By: |

Updated on:Feb 09, 2023 | 11:30 PM

Share
ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ.

ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ.

1 / 7
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಮುರಗೋಡ ಕಲ್ಯಾಣ ಮಂಟಪದಲ್ಲಿ ನಾಳೆ ಸಂತೋಷ ಹಾದಿಮನಿ ಹಾಗೂ ಶಿಲ್ಪಾ ಇಬ್ಬರ ಮದುವೆ ನಡೆಯುತ್ತಿದ್ದು, ಮದುವೆ ಕಲ್ಯಾಣ ಮಂಟಪದ ಅಕ್ಕ ಪಕ್ಕ ಎಲ್ಲ ಕಡೆ ಕಟೌಟ್​, ಬ್ಯಾನರ್ ಗಳು  ರಾರಾಜಿಸುತ್ತಿವೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಮುರಗೋಡ ಕಲ್ಯಾಣ ಮಂಟಪದಲ್ಲಿ ನಾಳೆ ಸಂತೋಷ ಹಾದಿಮನಿ ಹಾಗೂ ಶಿಲ್ಪಾ ಇಬ್ಬರ ಮದುವೆ ನಡೆಯುತ್ತಿದ್ದು, ಮದುವೆ ಕಲ್ಯಾಣ ಮಂಟಪದ ಅಕ್ಕ ಪಕ್ಕ ಎಲ್ಲ ಕಡೆ ಕಟೌಟ್​, ಬ್ಯಾನರ್ ಗಳು ರಾರಾಜಿಸುತ್ತಿವೆ.

2 / 7
ವಿಶೇಷ ಕಟೌಟ್, ಬ್ಯಾನರ್ ಹಾಕಿಸಿ ಗಮನ ಸೆಳೆದ ಜೋಡಿ, ಇವರ ಫೋಟೋಗಳ ಜತೆ ಇರುವ ಬರಹಗಳನ್ನ ನೀವೂ ಒಮ್ಮೆ ನೋಡಿ

3 / 7
ತಮ್ಮ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್ ನಲ್ಲಿ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ತಮ್ಮ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್ ನಲ್ಲಿ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

4 / 7
ಆಹಾರದ ಬಗ್ಗೆ, ಮತದಾನ ಜಾಗೃತಿ ,ಪರಿಸರ ಜಾಗೃತಿ ,ಹಸಿವು , ಆರೋಗ್ಯಕರ ಜೀವನ ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ ಬಗ್ಗೆ ಜಾಗೃತಿ ಸಾರುವಂತಹ ಬ್ಯಾನರ್ ಗಳನ್ನು ಮಾಡಿಸಿದ್ದಾರೆ.

ಆಹಾರದ ಬಗ್ಗೆ, ಮತದಾನ ಜಾಗೃತಿ ,ಪರಿಸರ ಜಾಗೃತಿ ,ಹಸಿವು , ಆರೋಗ್ಯಕರ ಜೀವನ ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ ಬಗ್ಗೆ ಜಾಗೃತಿ ಸಾರುವಂತಹ ಬ್ಯಾನರ್ ಗಳನ್ನು ಮಾಡಿಸಿದ್ದಾರೆ.

5 / 7
ಕಲ್ಯಾಣ ಮಂಟಪದ ಸುತ್ತ ಕಟೌಟ್​ಗಳನ್ನು ಹಾಕುವ ಮೂಲಕ ಬಂದಂತಹ ಆಪ್ತರು, ಸಂಬಂಧಿರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕಲ್ಯಾಣ ಮಂಟಪದ ಸುತ್ತ ಕಟೌಟ್​ಗಳನ್ನು ಹಾಕುವ ಮೂಲಕ ಬಂದಂತಹ ಆಪ್ತರು, ಸಂಬಂಧಿರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

6 / 7
ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.

ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.

7 / 7

Published On - 11:10 pm, Thu, 9 February 23

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?