AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಜನರ ಪ್ರೀತಿ ಸಾರುವ ಚಿತ್ರಗಳ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ

Abhishek-Aviva: ಮಂಡ್ಯದಲ್ಲಿ ನಡೆದ ಬೀಗರೂಟ ಕಾರ್ಯಕ್ರಮದಲ್ಲಿ ಮಂಡ್ಯ ಜನರು ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಅವಿವಾ ಬಿದಪ್ಪ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Jun 29, 2023 | 10:49 PM

ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

ಅಭಿಷೇಕ್ ಅಂಬರೀಶ್ ಹಾಗು ಅವಿವಾ ಬಿದಪ್ಪ ವಿವಾಹವಾಗಿ ಕೆಲವೇ ದಿನಗಳಾಗಿವೆ. ಇದೀಗ ಅವಿವಾ ಮಂಡ್ಯದ ಸೊಸೆ.

1 / 7
ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

ಬೆಂಗಳೂರಿನಲ್ಲಿ ಮದುವೆಯಾದರೂ ಮಂಡ್ಯದ ಅಭಿಮಾನಿಗಳಾಗಿ ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟವನ್ನು ಅಂಬರೀಶ್ ಕುಟುಂಬ ಆಯೋಜಿಸಿತ್ತು.

2 / 7
ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

ಬೀಗರೂಟ ಕಾರ್ಯಕ್ರಮದಲ್ಲಿ ಅಂಬರೀಶ್ ಹಾಗೂ ಅವಿವಾ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಕೈ ಮುಗಿದಿದ್ದರು.

3 / 7
ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

ಅಷ್ಟೋಂದು ಜನವನ್ನು ಇದೇ ಮೊದಲ ಬಾರಿ ನೋಡಿದ್ದ ಅವಿವಾ ಬಿದಪ್ಪ, ಮಂಡ್ಯ ಜನರು ಅಂಬರೀಶ್ ಕುಟುಂಬದ ಮೇಲಿಟ್ಟ ಪ್ರೀತಿಯನ್ನು ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದರು.

4 / 7
ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

ಅಂದು ಮಂಡ್ಯದ ಜನ ತೋರಿದ ಪ್ರೀತಿಯನ್ನು ಸಾರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಇಂದು (ಜೂನ್ 29) ಹಂಚಿಕೊಂಡಿದ್ದಾರೆ ಅವಿವಾ.

5 / 7
ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

ಮೆಹಂದಿ, ಸಂಗೀತ್, ಮದುವೆ, ರಿಸೆಪ್ಷನ್, ಬೀಗರೂಟ ಎಲ್ಲ ಕಾರ್ಯಗಳ ಚಿತ್ರಗಳನ್ನು ಈಗ ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ ಅವಿವಾ.

6 / 7
ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

ಮಂಡ್ಯದಲ್ಲಿ ಭರ್ಜರಿಯಾಗಿಯೇ ಬೀಗರೂಟ ಆಯೋಜಿತವಾಗಿದ್ದಾರೂ, ಕೊನೆಗೆ ಜನರ ನೂಕು-ನುಗ್ಗಲಿನಿಂದಾಗಿ ಅಂದುಕೊಂಡಂತೆ ಕಾರ್ಯಕ್ರಮ ಪರಿಪೂರ್ಣವಾಗಲಿಲ್ಲ.

7 / 7
Follow us
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು