ಚಾಣಕ್ಯ ನೀತಿ: ಇಂತಹ ಜನರ ಜೊತೆ ವಾದ ಮಾಡಿದರೆ ಶಕ್ತಿಯೂ ವ್ಯರ್ಥ, ಜೊತೆಗೆ ಪಶ್ಚಾತ್ತಾಪ ಪಡಬೇಕಾದೀತು! ಯಾರವರು?
ಇಂತಹ ಜನರ ಜೊತೆ ವಾದ ಮಾಡುವುದರಿಂದ ಶಕ್ತಿ ವ್ಯರ್ಥ ಜೊತೆಗೆ ಪಶ್ಚಾತ್ತಾಪ ಪಡಬೇಕಾದೀತು! ಯಾರವರು ಅಂದರೆ ಆಚಾರ್ಯ ಚಾಣಕ್ಯ ಅಂತಹ ಕೆಲವರನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಜನರೊಂದಿಗೆ ಎಂದಿಗೂ ವಾದ ಮಾಡಬೇಡಿ. ನಿಮ್ಮ ಸಮಯ ವ್ಯರ್ಥವಾಗುತ್ತದೆ. ಇದಲ್ಲದೆ, ಸಂಬಂಧಗಳು ಹದಗೆಡುತ್ತವೆ. ಈ 4 ರೀತಿಯ ಜನರೊಂದಿಗೆ ಎಂದಿಗೂ ವಾದ ಮಾಡಬೇಡಿ ಎಂದು ಚಾಣಕ್ಯ ಹೇಳಿದರು.

1 / 4

2 / 4

3 / 4

4 / 4




