ಮೈಸೂರು: ನರಸಿಂಹಸ್ವಾಮಿ ಹೋಮದಲ್ಲಿ ಭಾಗಿಯಾದ ವಿದೇಶಿಗರು, ಫೋಟೋಸ್​ ನೋಡಿ

ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್​​ ನೋಡಿ.

| Updated By: ವಿವೇಕ ಬಿರಾದಾರ

Updated on: Oct 18, 2024 | 7:47 AM

Foreigners performed in Narasimha Swamy Homa at Mysore

ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್​​ ನೋಡಿ.

1 / 6
Foreigners performed in Narasimha Swamy Homa at Mysore

ಪ್ರಜ್ವಲಿಸುವ ಹೋಮದ ಅಗ್ನಿ ಸುತ್ತ ಕುಳಿತ ಯತಿಗಳು ವಿದೇಶಿಗರು. ವೇದ ಘೋಷ ಮಂತ್ರ ಪಠಣ. ಇದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಕಂಡು ಬಂದ ದೃಶ್ಯಗಳು.

2 / 6
Foreigners performed in Narasimha Swamy Homa at Mysore

ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಅಮೆರಿಕಾದ ಪ್ರಜೆಗಳಿಗಾಗಿ ನರಸಿಂಹ ಹೋಮ ನೆರವೇರಿಸಲಾಯಿತು. ವಿಶೇಷ ಅಂದರೇ ಈ ನರಸಿಂಹ ಹೋಮದ ನೇತೃತ್ವ ವಹಿಸಿದ್ದು ಅಮೆರಿಕಾದ ಪ್ರಜೆ ಕಲ್ಕಿ. ವೇದ, ಆಗಮ ಶಾಸ್ತ್ರ ಮಂತ್ರ ಘೋಷ ಕಲಿತು ಅವರೇ ಖುದ್ದು ಹೋಮ ಮಾಡಿಸಿದರು.

3 / 6
Foreigners performed in Narasimha Swamy Homa at Mysore

ಕಲ್ಕಿ‌ ಜೊತೆಗೆ ಅಮೆರಿಕಾದಿಂದ ಬಂದ 10ಕ್ಕೂ ಹೆಚ್ಚು ಮಹಿಳೆಯರು ಹೋಮದಲ್ಲಿ ಭಾಗಿಯಾಗಿದ್ದರು‌. ಭಾರತೀಯ ನಾರಿಯರಂತೆ ಸೀರೆ ತೊಟ್ಟ ಎಲ್ಲರೂ ಅಪ್ಪಟ ಭಾರತೀಯರಾಗಿ ಮಿಂಚಿದರು. ಮೊದಲು ವಿಜಯಲಕ್ಷ್ಮಿ ಪೂಜೆ ನೆರವೇರಿಸಲಾಯ್ತು. ನಂತರ ನಾರಸಿಂಹ ಹೋಮ ನಡೆಸಲಾಯ್ತು.

4 / 6
Foreigners performed in Narasimha Swamy Homa at Mysore

ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರು ಸಹ ಹೋಮ ನೆರವೇರಿಸಿಕೊಟ್ಟರು. ನರಸಿಂಹ ಹೋಮ‌ ನಡೆಸಿದ್ದು ವಿದೇಶಗರಿಗೆ ಸಖತ್ ಥ್ರಿಲ್‌ ನೀಡಿತು.

5 / 6
Foreigners performed in Narasimha Swamy Homa at Mysore

ಈ ಹೋಮದಿಂದ ಮನಸ್ಸಿಗೆ ಶಾಂತಿ ಲಭಿಸಿತು ಎಂದು ವಿದೇಶಿಗರು ತಮ್ಮ ಅನುಭವ ಹಂಚಿಕೊಂಡರು. ಹೋಮ ನಡೆಸಿಕೊಟ್ಟ ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರಿಗೆ ವಿದೇಶಗರು ಧನ್ಯವಾದ ಹೇಳಿದರು.

6 / 6
Follow us
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ