AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ನರಸಿಂಹಸ್ವಾಮಿ ಹೋಮದಲ್ಲಿ ಭಾಗಿಯಾದ ವಿದೇಶಿಗರು, ಫೋಟೋಸ್​ ನೋಡಿ

ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್​​ ನೋಡಿ.

ರಾಮ್​, ಮೈಸೂರು
| Edited By: |

Updated on: Oct 18, 2024 | 7:47 AM

Share
Foreigners performed in Narasimha Swamy Homa at Mysore

ಅವರೆಲ್ಲ ದೂರದ ಅಮೆರಿಕಾದವರು. ಆದರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವವರು. ಅಷ್ಟೇ ಅಲ್ಲ ನಮ್ಮ ಸಂಸ್ಕೃತಿಯನ್ನು ಅಪಾರ ಗೌರವಿಸುವವರು. ಇವರ ಅಭಿಮಾನ ಎಂತಹದ್ದು ಅಂತ ತಿಳಿಯಬೇಕಾದರೆ ಫೋಟೋಸ್​​ ನೋಡಿ.

1 / 6
Foreigners performed in Narasimha Swamy Homa at Mysore

ಪ್ರಜ್ವಲಿಸುವ ಹೋಮದ ಅಗ್ನಿ ಸುತ್ತ ಕುಳಿತ ಯತಿಗಳು ವಿದೇಶಿಗರು. ವೇದ ಘೋಷ ಮಂತ್ರ ಪಠಣ. ಇದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಕಂಡು ಬಂದ ದೃಶ್ಯಗಳು.

2 / 6
Foreigners performed in Narasimha Swamy Homa at Mysore

ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರ ಮನೆಯಲ್ಲಿ ಅಮೆರಿಕಾದ ಪ್ರಜೆಗಳಿಗಾಗಿ ನರಸಿಂಹ ಹೋಮ ನೆರವೇರಿಸಲಾಯಿತು. ವಿಶೇಷ ಅಂದರೇ ಈ ನರಸಿಂಹ ಹೋಮದ ನೇತೃತ್ವ ವಹಿಸಿದ್ದು ಅಮೆರಿಕಾದ ಪ್ರಜೆ ಕಲ್ಕಿ. ವೇದ, ಆಗಮ ಶಾಸ್ತ್ರ ಮಂತ್ರ ಘೋಷ ಕಲಿತು ಅವರೇ ಖುದ್ದು ಹೋಮ ಮಾಡಿಸಿದರು.

3 / 6
Foreigners performed in Narasimha Swamy Homa at Mysore

ಕಲ್ಕಿ‌ ಜೊತೆಗೆ ಅಮೆರಿಕಾದಿಂದ ಬಂದ 10ಕ್ಕೂ ಹೆಚ್ಚು ಮಹಿಳೆಯರು ಹೋಮದಲ್ಲಿ ಭಾಗಿಯಾಗಿದ್ದರು‌. ಭಾರತೀಯ ನಾರಿಯರಂತೆ ಸೀರೆ ತೊಟ್ಟ ಎಲ್ಲರೂ ಅಪ್ಪಟ ಭಾರತೀಯರಾಗಿ ಮಿಂಚಿದರು. ಮೊದಲು ವಿಜಯಲಕ್ಷ್ಮಿ ಪೂಜೆ ನೆರವೇರಿಸಲಾಯ್ತು. ನಂತರ ನಾರಸಿಂಹ ಹೋಮ ನಡೆಸಲಾಯ್ತು.

4 / 6
Foreigners performed in Narasimha Swamy Homa at Mysore

ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರು ಸಹ ಹೋಮ ನೆರವೇರಿಸಿಕೊಟ್ಟರು. ನರಸಿಂಹ ಹೋಮ‌ ನಡೆಸಿದ್ದು ವಿದೇಶಗರಿಗೆ ಸಖತ್ ಥ್ರಿಲ್‌ ನೀಡಿತು.

5 / 6
Foreigners performed in Narasimha Swamy Homa at Mysore

ಈ ಹೋಮದಿಂದ ಮನಸ್ಸಿಗೆ ಶಾಂತಿ ಲಭಿಸಿತು ಎಂದು ವಿದೇಶಿಗರು ತಮ್ಮ ಅನುಭವ ಹಂಚಿಕೊಂಡರು. ಹೋಮ ನಡೆಸಿಕೊಟ್ಟ ಡಾ. ಶೆಲ್ವಪಿಳೈ ಅಯ್ಯಂಗಾರ್ ಮತ್ತು ಅವರ ಶಿಷ್ಯರಿಗೆ ವಿದೇಶಗರು ಧನ್ಯವಾದ ಹೇಳಿದರು.

6 / 6
ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ