Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುಚಕ್ರದ ಗ್ಯಾಸ್ಟ್ರಿಕ್​ಗೆ ಈ ಮನೆಮದ್ದುಗಳನ್ನು ಬಳಸಿ ನೋಡಿ

ಪಿರಿಯಡ್ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ಅಸಿಡಿಟಿ ಸಮಸ್ಯೆ ಸಾಮಾನ್ಯ. ಪಿರಿಯಡ್ ಸಮಯದಲ್ಲಿ ಅಸಿಡಿಟಿಯಿಂದ ಉಂಟಾಗುವ ಹೊಟ್ಟೆ ನೋವಿಗೆ ಇಂಗು ಪ್ರಯೋಜನಕಾರಿ. ತುಳಸಿ ಎಲೆಯು ಹೊಟ್ಟೆ ನೋವನ್ನು ನಿವಾರಿಸಲು ಅತ್ಯುತ್ತಮ ಪರಿಹಾರವಾಗಿದೆ.

ಸುಷ್ಮಾ ಚಕ್ರೆ
|

Updated on: Sep 11, 2023 | 8:22 PM

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಈ ಪಿರಿಯಡ್ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ಅಸಿಡಿಟಿ ಸಮಸ್ಯೆ ಸಾಮಾನ್ಯ.

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ. ಈ ಪಿರಿಯಡ್ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ಅಸಿಡಿಟಿ ಸಮಸ್ಯೆ ಸಾಮಾನ್ಯ.

1 / 6
ಅನೇಕ ಮಹಿಳೆಯರು ಹೊಟ್ಟೆ ನೋವಿನ ಜೊತೆಗೆ ವಾಂತಿ, ತಲೆನೋವು ಮತ್ತು ಜ್ವರವನ್ನು ಸಹ ಅನುಭವಿಸುತ್ತಾರೆ. ಅನೇಕ ಬಾರಿ ಕೆಲವು ಮಹಿಳೆಯರಿಗೆ ಅಸಹನೀಯ ನೋವು ಉಂಟಾಗುತ್ತದೆ. ಅವರು ತಕ್ಷಣವೇ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ಬಯಸಿದರೆ ಕೆಲವು ಮನೆಮದ್ದುಗಳು ಇದಕ್ಕೆ ಸಹಾಯ ಮಾಡಬಹುದು.

ಅನೇಕ ಮಹಿಳೆಯರು ಹೊಟ್ಟೆ ನೋವಿನ ಜೊತೆಗೆ ವಾಂತಿ, ತಲೆನೋವು ಮತ್ತು ಜ್ವರವನ್ನು ಸಹ ಅನುಭವಿಸುತ್ತಾರೆ. ಅನೇಕ ಬಾರಿ ಕೆಲವು ಮಹಿಳೆಯರಿಗೆ ಅಸಹನೀಯ ನೋವು ಉಂಟಾಗುತ್ತದೆ. ಅವರು ತಕ್ಷಣವೇ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ಬಯಸಿದರೆ ಕೆಲವು ಮನೆಮದ್ದುಗಳು ಇದಕ್ಕೆ ಸಹಾಯ ಮಾಡಬಹುದು.

2 / 6
ಇಂಗು: ಪಿರಿಯಡ್ ಸಮಯದಲ್ಲಿ ಅಸಿಡಿಟಿಯಿಂದ ಉಂಟಾಗುವ ಹೊಟ್ಟೆ ನೋವಿಗೆ ಇಂಗು ತುಂಬಾ ಪ್ರಯೋಜನಕಾರಿ. ಇಂಗು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಒಂದು ಚಿಟಿಕೆ ಇಂಗು ತೆಗೆದುಕೊಂಡು ಅದಕ್ಕೆ ಒಂದು ಅಥವಾ ಎರಡು ಹನಿ ನೀರನ್ನು ಸೇರಿಸಿ. ಅದನ್ನು ಬೆರೆಸಿ ಹೊಕ್ಕುಳಲ್ಲಿ ತುಂಬಿಸಿ. ಜೊತೆಗೆ ಆ ಮಿಶ್ರಣವನ್ನು ಹೊಕ್ಕುಳ ಸುತ್ತ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ ಹೊಟ್ಟೆ ನೋವಿನಿಂದ ಮುಕ್ತಿ ಸಿಗುತ್ತದೆ.

ಇಂಗು: ಪಿರಿಯಡ್ ಸಮಯದಲ್ಲಿ ಅಸಿಡಿಟಿಯಿಂದ ಉಂಟಾಗುವ ಹೊಟ್ಟೆ ನೋವಿಗೆ ಇಂಗು ತುಂಬಾ ಪ್ರಯೋಜನಕಾರಿ. ಇಂಗು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಒಂದು ಚಿಟಿಕೆ ಇಂಗು ತೆಗೆದುಕೊಂಡು ಅದಕ್ಕೆ ಒಂದು ಅಥವಾ ಎರಡು ಹನಿ ನೀರನ್ನು ಸೇರಿಸಿ. ಅದನ್ನು ಬೆರೆಸಿ ಹೊಕ್ಕುಳಲ್ಲಿ ತುಂಬಿಸಿ. ಜೊತೆಗೆ ಆ ಮಿಶ್ರಣವನ್ನು ಹೊಕ್ಕುಳ ಸುತ್ತ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ ಹೊಟ್ಟೆ ನೋವಿನಿಂದ ಮುಕ್ತಿ ಸಿಗುತ್ತದೆ.

3 / 6
ಸೋಂಪು: ಸೋಂಪು ಸೇವಿಸುವುದರಿಂದ ಹೊಟ್ಟೆ ನೋವಿನಿಂದ ಪರಿಹಾರ ಸಿಗುತ್ತದೆ. ಹೆಚ್ಚಿನ ಮಹಿಳೆಯರು ಹೊಟ್ಟೆ ನೋವಿನಲ್ಲಿ ಆಮ್ಲೀಯತೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸೋಂಪು ತಿಂದರೆ ಅಥವಾ ಸೋಂಪು ಕುದಿಸಿದ ನೀರನ್ನು ಸೇವಿಸಿದರೆ ತಕ್ಷಣ ಪರಿಹಾರ ಸಿಗುತ್ತದೆ.

ಸೋಂಪು: ಸೋಂಪು ಸೇವಿಸುವುದರಿಂದ ಹೊಟ್ಟೆ ನೋವಿನಿಂದ ಪರಿಹಾರ ಸಿಗುತ್ತದೆ. ಹೆಚ್ಚಿನ ಮಹಿಳೆಯರು ಹೊಟ್ಟೆ ನೋವಿನಲ್ಲಿ ಆಮ್ಲೀಯತೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸೋಂಪು ತಿಂದರೆ ಅಥವಾ ಸೋಂಪು ಕುದಿಸಿದ ನೀರನ್ನು ಸೇವಿಸಿದರೆ ತಕ್ಷಣ ಪರಿಹಾರ ಸಿಗುತ್ತದೆ.

4 / 6
ತುಳಸಿ ಎಲೆಗಳು: ತುಳಸಿ ಎಲೆಯು ಹೊಟ್ಟೆ ನೋವನ್ನು ನಿವಾರಿಸಲು ಅತ್ಯುತ್ತಮ ಪರಿಹಾರವಾಗಿದೆ. 4-5 ತುಳಸಿ ಎಲೆಗಳನ್ನು ತೆಗೆದುಕೊಂಡು ಚಹಾ ಮಾಡುವಾಗ ಅವುಗಳನ್ನು ಚೆನ್ನಾಗಿ ಕುದಿಸಿ. ಈ ಚಹಾವನ್ನು ಕುಡಿಯುವುದರಿಂದ ಹೊಟ್ಟೆ ನೋವಿನಿಂದ ಕೂಡಲೆ ಪರಿಹಾರ ಸಿಗುತ್ತದೆ.

ತುಳಸಿ ಎಲೆಗಳು: ತುಳಸಿ ಎಲೆಯು ಹೊಟ್ಟೆ ನೋವನ್ನು ನಿವಾರಿಸಲು ಅತ್ಯುತ್ತಮ ಪರಿಹಾರವಾಗಿದೆ. 4-5 ತುಳಸಿ ಎಲೆಗಳನ್ನು ತೆಗೆದುಕೊಂಡು ಚಹಾ ಮಾಡುವಾಗ ಅವುಗಳನ್ನು ಚೆನ್ನಾಗಿ ಕುದಿಸಿ. ಈ ಚಹಾವನ್ನು ಕುಡಿಯುವುದರಿಂದ ಹೊಟ್ಟೆ ನೋವಿನಿಂದ ಕೂಡಲೆ ಪರಿಹಾರ ಸಿಗುತ್ತದೆ.

5 / 6
ಶುಂಠಿ: ಶೀತ ಮತ್ತು ಕೆಮ್ಮಿನ ಹೊರತಾಗಿ ಶುಂಠಿಯು ಹೊಟ್ಟೆ ನೋವು ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಪಾತ್ರೆಯಲ್ಲಿ 1 ಲೋಟ ನೀರನ್ನು ಸುರಿಯಿರಿ. ಈ ನೀರಿನಲ್ಲಿ ಒಂದು ತುಂಡು ಶುಂಠಿಯನ್ನು ಹಾಕಿ ಕುದಿಸಿ. ನೀರು ಅರ್ಧ ಉಳಿದಿರುವಾಗ ಗ್ಯಾಸ್ ಆಫ್ ಮಾಡಿ. ಈ ನೀರನ್ನು ಸ್ವಲ್ಪ ತಣ್ಣಗಾಗಿಸಿ ನಂತರ ಕುಡಿಯಿರಿ. ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಶುಂಠಿ: ಶೀತ ಮತ್ತು ಕೆಮ್ಮಿನ ಹೊರತಾಗಿ ಶುಂಠಿಯು ಹೊಟ್ಟೆ ನೋವು ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಪಾತ್ರೆಯಲ್ಲಿ 1 ಲೋಟ ನೀರನ್ನು ಸುರಿಯಿರಿ. ಈ ನೀರಿನಲ್ಲಿ ಒಂದು ತುಂಡು ಶುಂಠಿಯನ್ನು ಹಾಕಿ ಕುದಿಸಿ. ನೀರು ಅರ್ಧ ಉಳಿದಿರುವಾಗ ಗ್ಯಾಸ್ ಆಫ್ ಮಾಡಿ. ಈ ನೀರನ್ನು ಸ್ವಲ್ಪ ತಣ್ಣಗಾಗಿಸಿ ನಂತರ ಕುಡಿಯಿರಿ. ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

6 / 6
Follow us
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ