Home » Kannada News Photos » Page 4
ಮಾಜಿ ಇಂಗ್ಲೆಂಡ್ ಪ್ರಧಾನಿ ಡೌಗ್ಲಾಸ್ ಹೋಮ್ ಕೌಂಟಿ ಕ್ರಿಕೆಟ್ನಲ್ಲಿ ಮಿಡ್ಲ್ಸೆಕ್ಸ್ ಅನ್ನು ಪ್ರತಿನಿಧಿಸಿದ್ದರು. 1951 ರಲ್ಲಿ ಅವರು ಈಜಿಪ್ಟ್ ತಂಡದ ವಿರುದ್ಧವೂ ಆಡಿದರು.
HS Doreswamy Death News: ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು.
Sushil Kumar: ಮೇ 15 - ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ವಿರುದ್ಧ ಮೇ 15 ರಂದು ಜಾಮೀನು ರಹಿತ ವಾರಂಟ್ ಹೊರಡಿಸಿತು. ಅವರಲ್ಲದೆ ಇನ್ನೂ ಆರು ಜನರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.
Simple Tips For Home Decoration: ನಿಮ್ಮ ಮನೆಗೆ ಸೌಂದರ್ವನ್ನು ಹೆಚ್ಚಿಸಲು ಸರಳವಾದ ಮತ್ತು ಸುಭವಾದ ವಿಧಾನವೆಂದರೆ ಚಿಕ್ಕ ಸಸ್ಯಗಳನ್ನು ಇರಿಸುವುದು. ಸುಂದರವಾದ ಚಿಕ್ಕ ಪಾಟ್ನಲ್ಲಿ ಗಿಡಗಳನ್ನು ಇರಿಸಿ ಗೋಡೆಯ ಕಾರ್ನರ್ನಲ್ಲಿ ಇರಿಸಿ. ಗೋಡೆಗಳನ್ನೂ ಕೂಡಾ ಹಸಿರು ಬಳ್ಳಿಗಳಿಂದ ಅಲಂಕರಿಸಬಹುದು.
Rajiv Gandhi: ಮಾಜಿ ಪ್ರಧಾನಿ ರಾಜೀವ್ ಗಾಂಧಿ1991ರ ಇದೇ ದಿನ ಎಲ್ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಭಾರತೀಯರು ಅರಗಿಸಿಕೊಳ್ಳಲು ನಿಜಕ್ಕೂ ಕಷ್ಟಪಟ್ಟರು. ಅವರ ಸ್ಮರಣೆಗಾಗಿ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಜೀವನದ ಪ್ರಮುಖ ಘಟ್ಟಗಳ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ. (ಚಿತ್ರ�
Radhika Pandit - Yash: ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಾರೆ. ಅವರ ಮುದ್ದು ಮಕ್ಕಳ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಯಶ್ ಕುಟುಂಬದ ಕೆಲವು ಕಲರ್ಫುಲ್ ಫೋಟೋಗಳು ಇಲ್ಲಿವೆ.
ಕೊರೊನಾ ಸೋಂಕಿನಿಂದ ಹೊರಬಂದರೂ ಕೂಡಾ ದೇಹದಲ್ಲಿ ಸುಸ್ತು, ಆಯಾಸ ಕಂಡುಬರುತ್ತಿದೆ ಎಂದಾದರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಭಾರತದ ನಂಬರ್ ಒನ್ ಕ್ರಿಕೆಟಿಗನ ಸ್ಥಾನಮಾನ 23 ವರ್ಷದ ಕ್ರಿಕೆಟಿಗ ಆರ್ಯಮನ್ ಬಿರ್ಲಾ ಅವರದ್ದಾಗಿದೆ. ಇದಕ್ಕೆ ಕಾರಣ ಅವರ ತಂದೆ ಅಂದರೆ ವ್ಯಾಪಾರ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಅವರ ಒಟ್ಟು ಆಸ್ತಿ 70 ಸಾವಿರ ಕೋಟಿ.
ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.
Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು ...
Narendra Modi at Meenakshi Amman Temple: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳುನಾಡಿನ ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಭೇಟಿ ನೀಡಿದರು. ...
ಏಪ್ರಿಲ್ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ...
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಬ್ ಪಂತ್ ಈ ಬಾರಿ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪಂತ್ಗೆ ಇದೊಂದು ವಿಶೇಷ ಸಂದರ್ಭ. ಯಾಕೆಂದರೆ 23ವರ್ಷದ ರಿಷಬ್ಗೆ ಇದು ಮೊದಲ ನಾಯಕತ್ವ. ...
Ipl 2021: ದ್ಯಾವಳಿ ಪ್ರಾರಂಭವಾಗುವ ಮೊದಲು, ಈ ಎರಡು ತಂಡಗಳು ಸೇರಿದಂತೆ ಇತರ ಕೆಲವು ತಂಡಗಳು ತೊಂದರೆ ಅನುಭವಿಸಿವೆ. ಪಂದ್ಯಾವಳಿಯ ಮೊದಲ ವಾರದಲ್ಲಿ ಕೆಲವು ಆಟಗಾರರು ಲಭ್ಯವಿರುವುದಿಲ್ಲ. ...
ತನ್ನ ಜೀವನದ ಹಂಗು ತೊರೆದು ಬಡ ಜನರಿಗೆ ಸಹಾಯ ಮಾಡುತ್ತಿದ್ದ ಮತ್ತು ತಿಳಿದೋ ತಿಳಿಯದೆಯೋ ಶ್ರೀ ಮಾರಿಕಾಂಬೆಯನ್ನು ಶಿರಸಿಗೆ ತಂದುಕೊಟ್ಟ ಬೇಡರ ಭರಮನ ನೆನಪಿಗಾಗಿ ಅಂದಿನಿಂದ ಇಂದಿನವರಿಗೂ ಬೇಡರ ವೇಷ ಮಾಡಲಾಗುತ್ತೆ. ಜಗತ್ತಿನಲ್ಲೇ ಬೇರೆಲ್ಲೂ ...
ಕೆಲ ತಿಂಗಳ ಹಿಂದೆ ವಧು ಒಬ್ಬಳು ವರನ ಜತೆ ಅರೆ ಬೆತ್ತಲಾಗಿ ಫೋಟೋ ತೆಗೆಸಿಕೊಂಡಿದ್ದಳು. ಈ ಫೋಟೋ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದಾದ ಬೆನ್ನಲ್ಲೇ ಈಗ ಮತ್ತೊಂದು ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ...
ಭಾರತದ ಮಾಜಿ ಕ್ರಿಕೆಟಿಗ ಮತ್ತು ಯುಪಿ ಸರ್ಕಾರದ ಮಂತ್ರಿಯಾಗಿದ್ದ ಚೇತನ್ ಚೌಹಾನ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ...
ಮಾರ್ಚ್ 23 ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಸಮಯದಲ್ಲಿ ಅಯ್ಯರ್ ಗಾಯಗೊಂಡರು. ...
India vs England: ವಿರಾಟ್ ಕೊಹ್ಲಿ ಇನ್ನ 1 ಶತಕ ಗಳಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ...
