- Kannada News Photo gallery Prashanth Sambargi Double game not liked by Other Contestant in Bigg Boss house
‘ನ್ಯಾಯಯುತವಾಗಿ ಆಡಿದ್ದಕ್ಕೆ ಕಳೆದ ಬಾರಿ ಫಿನಾಲೆಗೆ ಬಂದಿದ್ದೆ’; ಸಂಬರ್ಗಿ ಮಾತಿಗೆ ನಕ್ಕ ಮನೆ ಮಂದಿ
ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.
Updated on: Oct 13, 2022 | 10:31 PM

ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಡಬಲ್ ಗೇಮ್ ಆಡುತ್ತಿದ್ದಾರೆ. ಅವರು ಸಾಕಷ್ಟು ಮೋಸದ ಆಟ ಆಡುತ್ತಾರೆ ಎಂಬುದು ಮನೆಯವರ ಆರೋಪ.

ಕಳೆದ ಸೀಸನ್ನಲ್ಲೂ ಪ್ರಶಾಂತ್ ಸಂಬರ್ಗಿ ಇದೇ ರೀತಿಯಲ್ಲಿ ನಡೆದುಕೊಂಡಿದ್ದರು. ಈ ಕಾರಣಕ್ಕೆ ಟೀಕೆಗೆ ಒಳಗಾದರು.

ಈ ಬಾರಿ ಪ್ರಶಾಂತ್ ಸಂಬರ್ಗಿ ಅವರು ಹಳೆಯ ರೀತಿಯ ಆಟವನ್ನೇ ಮುಂದುವರಿಸಿದ್ದಾರೆ. ಅವರನ್ನು ಕೆಲವರು ವಿಲನ್ ರೀತಿ ನೋಡಿದ್ದಾರೆ.

ಆದರೆ, ಪ್ರಶಾಂತ್ ಸಂಬರ್ಗಿ ಹೇಳೋದೆ ಬೇರೆ. ‘ನಾನು ಕಳೆದಬಾರಿ ನ್ಯಾಯಯುತವಾಗಿ ಆಡಿದ್ದೆ. ಅದಕ್ಕಾಗಿಯೇ ಫಿನಾಲೆವರೆಗೆ ಬಂದಿದ್ದೆ. ಈ ಬಾರಿಯೂ ಅದೇ ರೀತಿಯ ಆಟ ಮುಂದುವರಿಸಿದ್ದೇನೆ’ ಎಂದಿದ್ದಾರೆ ಪ್ರಶಾಂತ್.

ಈ ಮಾತನ್ನು ಕೇಳಿ ದಿವ್ಯಾ ಉರುಡುಗ ಮೊದಲಾದವರು ನಕ್ಕಿದ್ದಾರೆ.
Related Photo Gallery

IPL 2025: DC ಗೆ ಸತತ ಸೋಲು: ಅಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ

3 ಫೋಟೋ, 1 ಕ್ಯಾಪ್ಶನ್; ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಇಟ್ಟ ಮೇಘನಾ

ಸೇನೆಗೆ ಮೋದಿಯಿಂದ ಪೂರ್ತಿ ಅಧಿಕಾರ, ಪಾಕಿಸ್ತಾನಕ್ಕೆ ಕೈ ಕೊಟ್ಟ ಟರ್ಕಿ

ಹೋಗೋ ದಾರಿಯಲ್ಲಿ ಹಾವು ಅಡ್ಡ ಬಂದರೆ ಅದು ಶುಭವೋ… ಅಶುಭವೋ…

IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ

IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಆ್ಯಂಕರ್ ಅನುಶ್ರೀ ಜೊತೆಗೆ ಹನುಮಂತ ಬಾಂಡಿಂಗ್ ಹೇಗಿದೆ ನೋಡಿ; ಇಲ್ಲಿದೆ ಫೋಟೋ

ಶರವೇಗದ ಶತಕ: ವೈಭವ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

ಭಾರತ-ಪಾಕಿಸ್ತಾನದ ನಡುವೆ ಇಂದು ಏನೇನಾಯ್ತು?

"ಸೂರ್ಯಪುತ್ರ ಶನಿದೇವ" ನೃತ್ಯ ನಾಟಕ ಪ್ರದರ್ಶನ
ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!

IPL 2025: ಕಿಂಗ್ಸ್ vs ಕಿಂಗ್ಸ್: CSK ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ದಾವಣಗೆರೆಯ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ವಾರ ಪೂರ್ತಿ ಪ್ರಸಾರ ಆಗಲಿದೆ ಕಲರ್ಸ್ನ ನಿಮ್ಮ ಈ ನಾಲ್ಕು ಫೇವರಿಟ್ ಧಾರಾವಾಹಿ

ಮದ್ಯ ಪ್ರಿಯರಿಗೆ ಶಾಕ್: ಮತ್ತೆ ಏರಿಕೆಯಾಗಲಿದೆ ಬಿಯರ್ ಬೆಲೆ

ನಿನ್ನೆ ಸಾಯಂಕಾಲ ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ!

ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ

ಕಾಶಪ್ಪನವರ್ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್

Rohit Sharma: ಪುಲ್ ಪುಲ್ ಪುಲ್... ಹಿಟ್ಮ್ಯಾನ್ ಸ್ಪೆಷಲ್ ವಿಡಿಯೋ

ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು

VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್

ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು

ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?

ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ

ಪಂದ್ಯದ ಬಳಿಕ ರಿಂಕು ಸಿಂಗ್ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್
