AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಗೌಡ-ರಾಕೇಶ್ ಅಡಿಗ ಮಧ್ಯೆ ಹೆಚ್ಚಾಯ್ತು ಆಪ್ತತೆ

ರಾಕೇಶ್ ಅಡಿಗ ಅವರು ಒಟಿಟಿ ಸೀಸನ್​ನಲ್ಲಿ ಇದ್ದರು. ಬಳಿಕ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದು, ಅವರು ಅನೇಕರಿಗೆ ಇಷ್ಟವಾಗುತ್ತಿದ್ದಾರೆ. ಅಮೂಲ್ಯ ಗೌಡ ಜತೆ ಅವರು ಕ್ಲೋಸ್ ಆಗುತ್ತಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 5:06 PM

‘ಬಿಗ್ ಬಾಸ್’ ಕನ್ನಡ ಟಿವಿ ಸೀಸನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಹೊಸ ಸ್ಪರ್ಧಿಗಳ ಜತೆಗೆ ಹಳೆಯ ಸ್ಪರ್ಧಿಗಳು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಹಲವರ ಮಧ್ಯೆ ಅಟ್ಯಾಚ್​ಮೆಂಟ್ ಬೆಳೆಯುತ್ತಿದೆ.

‘ಬಿಗ್ ಬಾಸ್’ ಕನ್ನಡ ಟಿವಿ ಸೀಸನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಹೊಸ ಸ್ಪರ್ಧಿಗಳ ಜತೆಗೆ ಹಳೆಯ ಸ್ಪರ್ಧಿಗಳು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಹಲವರ ಮಧ್ಯೆ ಅಟ್ಯಾಚ್​ಮೆಂಟ್ ಬೆಳೆಯುತ್ತಿದೆ.

1 / 5
ರಾಕೇಶ್ ಅಡಿಗ ಅವರು ಒಟಿಟಿ ಸೀಸನ್​ನಲ್ಲಿ ಇದ್ದರು. ಬಳಿಕ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದು, ಅವರು ಅನೇಕರಿಗೆ ಇಷ್ಟವಾಗುತ್ತಿದ್ದಾರೆ. ಅಮೂಲ್ಯ ಗೌಡ ಜತೆ ಅವರು ಕ್ಲೋಸ್ ಆಗುತ್ತಿದ್ದಾರೆ.

ರಾಕೇಶ್ ಅಡಿಗ ಅವರು ಒಟಿಟಿ ಸೀಸನ್​ನಲ್ಲಿ ಇದ್ದರು. ಬಳಿಕ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದು, ಅವರು ಅನೇಕರಿಗೆ ಇಷ್ಟವಾಗುತ್ತಿದ್ದಾರೆ. ಅಮೂಲ್ಯ ಗೌಡ ಜತೆ ಅವರು ಕ್ಲೋಸ್ ಆಗುತ್ತಿದ್ದಾರೆ.

2 / 5
ಒಟಿಟಿ ಸೀಸನ್​ನಲ್ಲಿ ಸೋನು ಶ್ರೀನಿವಾಸ್ ಗೌಡ ಜತೆ ರಾಕೇಶ್ ಕ್ಲೋಸ್ ಆಗಿದ್ದರು. ಈ ಬಾರಿ ಅಮೂಲ್ಯ ಜತೆ ಅವರು ಅಟ್ಯಾಚ್​​ಮೆಂಟ್ ಬೆಳೆಸಿಕೊಳ್ಳುತ್ತಿದ್ದಾರೆ.

ಒಟಿಟಿ ಸೀಸನ್​ನಲ್ಲಿ ಸೋನು ಶ್ರೀನಿವಾಸ್ ಗೌಡ ಜತೆ ರಾಕೇಶ್ ಕ್ಲೋಸ್ ಆಗಿದ್ದರು. ಈ ಬಾರಿ ಅಮೂಲ್ಯ ಜತೆ ಅವರು ಅಟ್ಯಾಚ್​​ಮೆಂಟ್ ಬೆಳೆಸಿಕೊಳ್ಳುತ್ತಿದ್ದಾರೆ.

3 / 5
ಅಮೂಲ್ಯ ಹಾಗೂ ರಾಕೇಶ್ ಕ್ಲೋಸ್ ಆಗಿರುವುದಕ್ಕೆ ಸಾಕ್ಷಿ ಎಂಬಂತೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಕಸ ಗುಡಿಸುವ ಸಂದರ್ಭದಲ್ಲಿ ಅಮೂಲ್ಯಗೆ ಸಹಾಯ ಮಾಡಿದ್ದಾರೆ ರಾಕೇಶ್. ‘ಉಳಿದ ಹುಡುಗಿಯರಿಗೂ ಸಹಾಯ ಮಾಡಪ್ಪ’ ಎಂದು ದೀಪಿಕಾ ದಾಸ್ ಅವರು ರಾಕೇಶ್ ಕಾಲೆಳೆದಿದ್ದಾರೆ.

ಅಮೂಲ್ಯ ಹಾಗೂ ರಾಕೇಶ್ ಕ್ಲೋಸ್ ಆಗಿರುವುದಕ್ಕೆ ಸಾಕ್ಷಿ ಎಂಬಂತೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಕಸ ಗುಡಿಸುವ ಸಂದರ್ಭದಲ್ಲಿ ಅಮೂಲ್ಯಗೆ ಸಹಾಯ ಮಾಡಿದ್ದಾರೆ ರಾಕೇಶ್. ‘ಉಳಿದ ಹುಡುಗಿಯರಿಗೂ ಸಹಾಯ ಮಾಡಪ್ಪ’ ಎಂದು ದೀಪಿಕಾ ದಾಸ್ ಅವರು ರಾಕೇಶ್ ಕಾಲೆಳೆದಿದ್ದಾರೆ.

4 / 5
ಅಟ್ಯಾಚ್​ಮೆಂಟ್ ಬೆಳೆಯುತ್ತಿರುವ ಬಗ್ಗೆ ಅಮೂಲ್ಯ ಹಾಗೂ ರಾಕೇಶ್ ಮಾತನಾಡಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಅಟ್ಯಾಚ್​ಮೆಂಟ್ ಬೆಳೆಯುತ್ತಿರುವ ಬಗ್ಗೆ ಅಮೂಲ್ಯ ಹಾಗೂ ರಾಕೇಶ್ ಮಾತನಾಡಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

5 / 5
Follow us
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ