AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮದಲ್ಲಿ ಇದೇ ಮೊದಲ ಬಾರಿ: Refyne ನಿಂದ ವಾಟ್ಸ್​ಆ್ಯಪ್​ನಲ್ಲಿ ಸ್ಯಾಲರಿ ಆನ್-ಡಿಮ್ಯಾಂಡ್

Refyne ವಾಟ್ಸ್​ಆ್ಯಪ್​ ನಲ್ಲಿ ಸ್ಯಾಲರಿ-ಆನ್-ಡಿಮ್ಯಾಂಡ್ ಮಾಹಿತಿ ನೀಡುವ ಮೊಟ್ಟ ಮೊದಲ ಹಣಕಾಸು ಕ್ಷೇಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉದ್ಯಮದಲ್ಲಿ ಇದೇ ಮೊದಲ ಬಾರಿ: Refyne ನಿಂದ ವಾಟ್ಸ್​ಆ್ಯಪ್​ನಲ್ಲಿ ಸ್ಯಾಲರಿ ಆನ್-ಡಿಮ್ಯಾಂಡ್
WhatsApp
TV9 Web
| Updated By: Vinay Bhat|

Updated on:Jul 28, 2022 | 2:49 PM

Share

ಭಾರತದಲ್ಲಿ ಮುಂಚೂಣಿಯಲ್ಲಿರುವ ಸ್ಯಾಲರಿ ಆನ್ಡಿಮ್ಯಾಂಡ್ ಪ್ಲಾಟ್ ಫಾರ್ಮ್ Refyne ತನ್ನ ಗ್ರಾಹಕರಿಗೆ ತಡೆರಹಿತ, ತ್ವರಿತ ಮತ್ತು ಅನುಕೂಲಕರವಾದ ರೀತಿಯಲ್ಲಿ ವೇತನಗಳನ್ನು, ರಿಯಲ್ ಟೈಂನಲ್ಲಿ ಅಕ್ಸೆಸ್ ಮಾಡಲು ಅನುಕೂಲವಾಗುವ ದೃಷ್ಟಿಯಿಂದ  ವಾಟ್ಸ್​ಆ್ಯಪ್​ ಸೇವೆಗಳನ್ನು ಆರಂಭಿಸಿದೆ. ಇದರೊಂದಿಗೆ Refyne ವಾಟ್ಸ್​ಆ್ಯಪ್​ ನಲ್ಲಿ ಸ್ಯಾಲರಿಆನ್ಡಿಮ್ಯಾಂಡ್ ಮಾಹಿತಿ ನೀಡುವ ಮೊಟ್ಟ ಮೊದಲ ಹಣಕಾಸು ಕ್ಷೇಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ವೇತನ ಚಕ್ರಗಳ ನಡುವೆ ಸಂಬಳವನ್ನು ಸಕಾಲದಲ್ಲಿ ಪಾವತಿಸಲು ಈ Refyne ಅನುವು ಮಾಡಿಕೊಡುತ್ತದೆ. ಉದ್ಯೋಗಿಗಳು ಗಳಿಸಿದ ವೇತನವನ್ನು ಸರಿಯಾದ ಸಮಯದಲ್ಲಿ ವಾಟ್ಸ್​ಆ್ಯಪ್​​​ನಲ್ಲಿ ಆರಂಭದೊಂದಿಗೆ ತಮ್ಮ ಸಂಚಿತ ಸಂಬಳವನ್ನು ಕೆಲವೇ ಸೆಕೆಂಡುಗಳಲ್ಲಿ ಅತ್ಯಂತ ಸರಳವಾಗಿ ಪಡೆದುಕೊಳ್ಳಬಹುದಾಗಿದೆ.

ವಾಟ್ಸ್​ಆ್ಯಪ್​​​ನಲ್ಲಿ Refyne ಲಭ್ಯತೆಯೊಂದಿಗೆ ಸ್ಯಾಲರಿ ಆನ್ಡಿಮ್ಯಾಂಡ್ ಅನ್ನು ಹೆಚ್ಚು ಹೆಚ್ಚು ಬಳಕೆದಾರರು ಪ್ರವೇಶಿಸಬಹುದಾಗಿದೆ. ತಂತ್ರಜ್ಞಾನದಲ್ಲಿ ಕಡಿಮೆ ಜ್ಞಾನ ಹೊಂದಿದ್ದವರಾದರೂ ವಾಟ್ಸ್​ಆ್ಯಪ್​​​ ಅನ್ನು ಬಳಸುವುದರಲ್ಲಿ ಆರಾಮದಾಯಕತೆಯಿಂದ ಇರಬಹುದಾಗಿದೆ. Refyne ಗೆ ವಾಟ್ಸ್​ಆ್ಯಪ್​​​ ಅನ್ನು ಕಳುಹಿಸುವುದರೊಂದಿಗೆ ಬಳಕೆದಾರರು/ಗ್ರಾಹಕರು ಈ ಸೇವೆಯನ್ನು ಪಡೆಯಲಿದ್ದಾರೆ. ಇದಕ್ಕೆ ಅಗತ್ಯವಿರುವ ಕೆವೈಸಿಯನ್ನು ಅವರು ಪೂರ್ಣಗೊಳಿಸಲು ಕೆಲವು ತ್ವರಿತವಾದ ಹಾಗೂ ಸುಲಭವಾದ ಹಂತಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇದಾದ ಬಳಿಕ ತಕ್ಷಣವೇ ಅವರು ವ್ಯವಹಾರವನ್ನು ಆರಂಭಿಸಬಹುದು.

ಈ ಸೇವೆಯು ಆರ್​ಬಿಐ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಮತ್ತು Refyne ನ ಗೌಪ್ಯತೆ ನೀತಿಯ ಪ್ರಕಾರ ಉದ್ಯೋಗಿ ಡೇಟಾ ಸುರಕ್ಷಿತವಾಗಿರುತ್ತದೆ. ಇದಲ್ಲದೇ, ಎಲ್ಲಾ ವಹಿವಾಟುಗಳು ಸುರಕ್ಷಿತವಾಗಿರುತ್ತದೆ ಹಾಗೂ ಎರಡು ಅಂಶದ ದೃಢೀಕರಣವನ್ನು ಅನುಸರಿಸುತ್ತವೆ.

ಇದನ್ನೂ ಓದಿ
Image
Redmi 10A Sport: ಬಜೆಟ್ ಬೆಲೆ, ಬಂಪರ್ ಫೀಚರ್: ಭಾರತದಲ್ಲಿ ರೆಡ್ಮಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Image
Google Meet: ಗೂಗಲ್ ಮೀಟ್​ನಲ್ಲಿ ಹೊಸ ವೈಶಿಷ್ಟ್ಯ: ಯೂಟ್ಯೂಬ್ ಮೂಲಕ ಲೈವ್​ಸ್ಟ್ರೀಮ್ ಮಾಡಿ
Image
Google Street View: ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಆರಂಭ
Image
Meta Tuned: ಟ್ಯೂನ್ಡ್ ಆ್ಯಪ್​ಗೆ ಗುಡ್​ ಬೈ ಹೇಳಲಿರುವ ಫೇಸ್​ಬುಕ್

ಈ ಬಗ್ಗೆ Refyne ನ ಸಿಇಒ & ಸಹಸಂಸ್ಥಾಪಕ ಚಿತ್ರೇಶ್ ಶರ್ಮಾ ಅವರು ಮಾತನಾಡಿ, “ಭಾರತದಲ್ಲಿ 3 ಜನರಲ್ಲಿ ಒಬ್ಬರು ಪಾವತಿ ಚೆಕ್ ಅನ್ನು ಲೈವ್ ಪೇಚೆಕ್ ಮೂಲಕ ಮಾಡುತ್ತಾರೆ ಮತ್ತು ಇದರಲ್ಲಿ ಗಮನಾರ್ಹ ಭಾಗವು ಶೂನ್ಯ ಅಥವಾ ಕ್ರೆಡಿಟ್​​ಗೆ ಸೀಮಿತ ಅಕ್ಸೆಸ್ ಅನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ, ಹಣಕಾಸಿನ ಸಾಕ್ಷರತೆಯಿಂದ ಹಿಡಿದು ಕ್ರೆಡಿಟ್ ಡೇಟಾದವರೆಗೆ ಭೌಗೋಳಿಕ ನಿರ್ಬಂಧಗಳವರೆಗಿನ ಕಾರಣಗಳಿಂದಾಗಿ ಅನೇಕ ಜನರು ಕಡಿಮೆ ಅಥವಾ ಸೇವೆಯನ್ನು ಹೊಂದಿಲ್ಲದವರಾಗಿದ್ದಾರೆ. ಸಂವೇದನಾಶೀಲವಾದ ಹಣಕಾಸು ಉತ್ಪನ್ನಗಳು ಮತ್ತು ತಂತ್ರಜ್ಞಾನದ ಸಂಯೋಜನೆಯು ಹಣಕಾಸಿನ ಸೇರ್ಪಡೆಯನ್ನು ಚಾಲನೆ ಮಾಡುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಸಕ್ರಿಯಗೊಳಿಸುತ್ತದೆ ಎಂಬುದನ್ನು ನಾವು ನಂಬುತ್ತೇವೆ.”

“ಭಾರತದಲ್ಲಿ ವಾಟ್ಸಪ್ ಪ್ರವೇಶವನ್ನು ಗಮನಿಸಿದರೆ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಬೇಡಿಕೆಯ ಆಧಾರದ ಮೇರೆಗೆ ಸಂಬಳವನ್ನು ಲಭ್ಯವಾಗುವಂತೆ ಮಾಡಲು ಇದು ಸರಿಯಾದ ದಿಕ್ಕಿನಲ್ಲಿ ನಾವು ಇಟ್ಟಿರುವ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ನಾವು ಭಾವಿಸಿದ್ದೇವೆ,” ಎಂದು ಹೇಳಿದ್ದಾರೆ. Refyne ತನ್ನ ಆ್ಯಪ್ ನಲ್ಲಿ 11 ಭಾರತೀಯ ಭಾಷೆಗಳಲ್ಲಿ ಸಪೋರ್ಟ್ ಮಾಡುತ್ತದೆ ಮತ್ತು ಇದನ್ನು ಗೂಗಲ್ ಪ್ಲೇಸ್ಟೋರ್ ಮತ್ತು ಐಒಎಸ್ ನಲ್ಲಿ ಕೂಡ ಡೌನ್​ಲೋಡ್ ಮಾಡಬಹುದು.

Published On - 2:49 pm, Thu, 28 July 22

ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ