AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಲ್ಲಿ ರೀಲು; ಭಲೇ ಹುಡುಗೀರಾ! ‘ಮೆಚ್ಚಿದೆವು ನಿಮ್ಮ ಆತ್ಮವಿಶ್ವಾಸವ’

Confidence : ರೈಲಿನಲ್ಲಿ ಜನರೆದುರು ಊಟ ಮಾಡಲೂ ನನಗೆ ಸಾಧ್ಯವಾಗುವುದಿಲ್ಲ ಎಂದು ಒಬ್ಬಾತ. ದೇವರೇ ನನಗೂ ಇಂಥ ಆತ್ಮವಿಶ್ವಾಸ ಕೊಡು ಎಂದು ಇನ್ನೊಬ್ಬಾತ. ವೈರಲ್ ಆಗಿರುವ ಹುಡುಗಿಯರ ರೀಲ್ ಬಗ್ಗೆ ನೀವೇನಂತೀರಿ?

ರೈಲಿನಲ್ಲಿ ರೀಲು; ಭಲೇ ಹುಡುಗೀರಾ! 'ಮೆಚ್ಚಿದೆವು ನಿಮ್ಮ ಆತ್ಮವಿಶ್ವಾಸವ'
ರೈಲಿನಲ್ಲಿ ಮೈಚಳಿಬಿಟ್ಟು ಕುಣಿದ ಹುಡುಗಿಯರು!
TV9 Web
| Edited By: |

Updated on:May 06, 2023 | 11:59 AM

Share

Viral Video : ನಿನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಅಪರಿಚಿತರೊಂದಿಗೆ ಡ್ಯಾನ್ಸ್​ ಮಾಡುವಂತೆ ಮಗಳಿಗೆ ಒತ್ತಾಯಿಸುತ್ತಿದ್ದ ತಂದೆಯ ಬಗ್ಗೆ ಓದಿದಿರಿ. ಸಂಕೋಚ ಸ್ವಭಾವದ ಮಗಳು ನಿಧಾನವಾಗಿ ಒಂದೆರಡು ಹೆಜ್ಜೆಯನ್ನೂ ಹಾಕಿದಳು. ನೀವೆಲ್ಲ ಈ ವಿಡಿಯೋ ನೋಡಿ ವಾಹ್​ ಎಂದಿರಿ. ಇದೀಗ ಈ ಹುಡುಗಿಯರು ರೈಲಿನಲ್ಲಿ ಟ್ರೆಂಡಿಂಗ್​ ಹಾಡಿಗಾಗಿ ಮೈಚಳಿ ಬಿಟ್ಟು ನರ್ತಿಸಿದ್ದಾರೆ. ನೆಟ್ಟಿಗರೆಲ್ಲ ಇವರ ಆತ್ಮವಿಶ್ವಾಸವನ್ನು ಬೆರಗಿನಿಂದ ನೋಡುತ್ತಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.

ಇವರೆಲ್ಲರೂ ಎಲ್ಲಿಯೋ ಪ್ರಯಾಣ ಹೊರಟಿದ್ದಾಗ ಹೀಗೆ ರೀಲು ಮಾಡುವ ಹುಕಿ ಬಂದಿದೆ. ಪ್ರಯಾಣಿಕರೆದುರೇ ಈ ಮೇಲಿನ ಹಾಡಿಗೆ ನರ್ತಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಣ್ಣಾ, ನನಗಂತೂ ರೈಲಿನಲ್ಲಿ ಜನರೆದುರು ಊಟ ಮಾಡಲೂ ಮನಸ್ಸಾಗುವುದಿಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ‘ಸಾಮಿ ಸಾಮಿ’ ಹಾಡಿಗೆ ನರ್ತಿಸುತ್ತಿರುವ ರಷ್ಯನ್​ ಬಾಲೆಯರ ವಿಡಿಯೋ ವೈರಲ್

ಆದರೆ ಆನೇಕರು ಈ ಹುಡುಗಿಯರ ಆತ್ಮವಿಶ್ವಾಸವನ್ನು ಮನಸಾರೆ ಹೊಗಳಿದ್ಧಾರೆ. ದೇವರೇ ನನಗೂ ಆತ್ಮವಿಶ್ವಾಸವನ್ನು ಕೊಡು ಎಂದು ಕೇಳಿಕೊಂಡಿದ್ದಾರೆ ಒಬ್ಬರು. ಇಂಥ ಆತ್ಮವಿಶ್ವಾಸವನ್ನು ಎಲ್ಲಿಂದ ಪಡೆದುಕೊಳ್ಳಬಹುದು ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೂ ಒಬ್ಬರು, ಅಯ್ಯೋ ನನಗಂತೂ ಈಗಲೇ ರೈಲಿನಲ್ಲಿ ಪ್ರಯಾಣಿಸಬೇಕೆಂಬ ಆಸೆ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಮೊದಲು ಮೆಟ್ರೋಗಳನ್ನು ರೈಲಿಗಾಗಿ ಬಳಸಿಕೊಳ್ಳುತ್ತಿದ್ದರು. ಈಗ ರೈಲುಗಳಲ್ಲಿ ಇದು ಮುಂದುವರಿದಿದೆ ಎನ್ನಿಸುತ್ತದೆ ಹಾಗಿದ್ದರೆ ಎಂದಿದ್ದಾರೆ ಮಗದೊಬ್ಬರು. ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಹೀಗೆಲ್ಲ ಮಾಡುವುದರಿಂದ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ತಕರಾರು ಎತ್ತಿದ್ಧಾರೆ ಇನ್ನೂ ಒಬ್ಬರು.

ಆದರೆ ಈ ವಿಡಿಯೋ ನೋಡಿದ ನಿಮಗೆ ಏನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 11:58 am, Sat, 6 May 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ