AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಸೆಲ್ಫಿ ತಕ್ಕೊಂಡು ಇದೊಂದ್ಸಲ ಬದುಕ್ಕೊಳ್ರೋ’ ಕಾಡಾನೆಗಳ ಮಾಫಿ

Elephant : ಕಾಡುಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಹೇಳಲಾಗುವುದಿಲ್ಲ. ಇಂಥ ಹುಚ್ಚಾಟಕ್ಕೆ ಬಿದ್ದೀರಿ ಜೋಕೆ! ನೋಡಿ ವಿಡಿಯೋ...

Viral Video: ‘ಸೆಲ್ಫಿ ತಕ್ಕೊಂಡು ಇದೊಂದ್ಸಲ ಬದುಕ್ಕೊಳ್ರೋ’ ಕಾಡಾನೆಗಳ ಮಾಫಿ
ಬನ್ರೋ ಬೇಗ ಸೆಲ್ಫಿ ತಕ್ಕೊಳೋಣ
TV9 Web
| Edited By: |

Updated on: Aug 08, 2022 | 2:17 PM

Share

Viral Video : ಈಗಾಗಲೇ ಸೆಲ್ಫಿಯ ಹುಚ್ಚು ಎಂತೆಂಥ ಮಟ್ಟಕ್ಕೇರಿರುತ್ತದೆ ಎನ್ನುವುದನ್ನು ಅನೇಕ ವಿಡಿಯೋಗಳ ಮೂಲಕ ನೀವೆಲ್ಲ ನೋಡಿರುತ್ತೀರಿ. ಕೆಲವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಲ್ಲಿ ಐಎಎಸ್ ಆಫೀಸರ್ ಸುಪ್ರಿಯಾ ಸಾಹು ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿ. ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿವೆ. ಇಲ್ಲಿಬ್ಬರು ಹುಡುಗರು ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅಕಸ್ಮಾತ್ ಕಾಡಾನೆಗಳು ತಿರುಗಿಬಿದ್ದಿದ್ದರೆ ಗತಿ ಏನಾಗುತ್ತಿತ್ತು? ಕಾಡಿನಲ್ಲಿರುವ ಪ್ರಾಣಿಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂದು ಹೇಳಲಾಗದು. ಅವುಗಳ ದಾರಿಗೆ ಅಡ್ಡಬಂದ ಯಾರನ್ನೂ ಅವು ಸುಮ್ಮನೇ ಬಿಡವು. ಕಾಡುಪ್ರಾಣಿಗಳಿಗೂ ಸಾಕುಪ್ರಾಣಿಗಳಿಗೂ ಇದೇ ವ್ಯತ್ಯಾಸ.

‘ಈ ಯುವಕರು ಅದೃಷ್ಟವಂತರು. ಕಾಡಾನೆಗಳು ಇವರ ಈ ನಡೆವಳಿಕೆಯನ್ನು ಕ್ಷಮಿಸಿವೆ. ಇಲ್ಲವಾದರೆ ಅವು ಮನುಷ್ಯನಿಗೆ ಪಾಠ ಕಲಿಸದೆ ಬಿಡುವುದಿಲ್ಲ.’ ಎಂಬ ಒಕ್ಕಣೆಯನ್ನು ಟ್ವೀಟ್​ನಲ್ಲಿ ಸೇರಿಸಿದ್ದಾರೆ ಸುಪ್ರಿಯಾ.

ಮನುಷ್ಯನ ಇಂಥ ಹುಚ್ಚು ವರ್ತನೆ ಹೆಚ್ಚಾದಲ್ಲಿ ಕಾಡುಪ್ರಾಣಿಗಳು ಏನು ಮಾಡುತ್ತವೆ ಎಂದು ಮತ್ತೆ ಹೇಳಬೇಕಿಲ್ಲವಲ್ಲ?

ಇಂಥ ಇನ್ನಷ್ಟು ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್