AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬೇಜ್​ ಜಾಕೇಟ್​? ರೂ. 60,000 ಬೆಲೆಯ ಡೀಸಲ್​ನ ಹೊಸ ಜಾಕೆಟ್​ ಬಗ್ಗೆ ಭಾರೀ ಚರ್ಚೆ

Jacket : ಕ್ಯಾಬೇಜಿನ ಎಲೆಗಳಂತೆ ಕಾಣುತ್ತಿರುವ ಈ ಜಾಕೆಟ್ಟಿಗೆ ರೂ. 60,000? ಎಂದು ಕೆಲವರು. ಇದೇ ಹಣದಲ್ಲಿ ಆ್ಯಕ್ಟಿವಾ ಗಾಡಿ ಬರುತ್ತದೆ ಎಂದು ಹಲವರು. ಇದರ ವಿನ್ಯಾಸಕರು ಬಾಬಾ ರಾಮ್​ದೇವ್​ ಆಗಿರಬಹುದೆ, ಮೀಮ್​ಗಳನ್ನು ನೆನಪಿಸಿಕೊಳ್ಳಿ.

ಕ್ಯಾಬೇಜ್​ ಜಾಕೇಟ್​? ರೂ. 60,000 ಬೆಲೆಯ ಡೀಸಲ್​ನ ಹೊಸ ಜಾಕೆಟ್​ ಬಗ್ಗೆ ಭಾರೀ ಚರ್ಚೆ
ರೂ. 60,000 ಬೆಲೆಬಾಳುವ ಡೀಸಲ್​ನ ಹೊಸ ಜಾಕೆಟ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 06, 2023 | 6:13 PM

Viral News: ಡೀಸಲ್ ಬ್ರ್ಯಾಂಡ್​ ಹೊಸ ಜಾಕೆಟ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ರೂ. 60,000 ಬೆಲೆಯುಳ್ಳ ಈ ಜಾಕೆಟ್​ನ ವಿನ್ಯಾಸ ನೋಡಿದ ನೆಟ್ಟಿಗರು, ಇದೇನು ಕ್ಯಾಬೇಜ್​ನಂತೆ ಕಾಣುತ್ತಿದೆ. ಇದು ಹೊಸ ಫ್ಯಾಷನ್ನಾ? ಎಂದು ಕೇಳುತ್ತಿದ್ದಾರೆ. ಜಾಕೆಟ್​ನ ಬೆಲೆ ಇಷ್ಟು ದುಬಾರಿಯಾಗಿದ್ದರೂ ವಿನ್ಯಾಸ ಮಾತ್ರ ಇಷ್ಟೊಂದು ಅನಾಕರ್ಷಕವಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಜಾಕೆಟ್​ ಕ್ಯಾಬೇಜ್​ನಂತೆ ಕಾಣಲು ರೂ. 60,000 ತೆರಬೇಕೆ? ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಟ್ವೀಟ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾದ ಈ ಪೋಸ್ಟ್​ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದಿತ್ತು. ಯಾರು ಇಷ್ಟು ದುಬಾರಿ ಜಾಕೆಟ್​ ಖರೀದಿಸುತ್ತಾರೆ? ಎಂದು ಕೇಳುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : ದುಬಾರಿ ಬೈಕ್ ಮೇಲೆ ಹಾಲು ಮಾರುವವನ ಸವಾರಿ; ದುಡಿದದ್ದೆಲ್ಲ ಪೆಟ್ರೋಲಿಗೆ ಎನ್ನುತ್ತಿರುವ ನೆಟ್ಟಿಗರು

ರೂ. 2,000 ಬೆಲೆಯ ಜಾಕೆಟ್​ ಇದು, ಉಳಿದದ್ದು ರೂ. 58,000 ಬ್ರ್ಯಾಂಡಿಂಗ್​. ನೋಡಿ ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಕ್ಯಾಬೇಜ್​ನ ಎಲೆಗಳು ಕೂಡ ತಾಜಾತನದಿಂದ ಕೂಡಿಲ್ಲವಲ್ಲ ಎಂದಿದ್ದಾರೆ ಮತ್ತೊಬ್ಬರು. ಇದರ ಬದಲಾಗಿ ಆದಿಮಾನವನಂತೆ ಎಲೆ ಹೊದ್ದುಕೊಂಡಿರುವುದು ಉತ್ತಮ ಎಂದಿದ್ಧಾರೆ ಮಗದೊಬ್ಬರು.

ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:56 pm, Fri, 6 January 23

Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?