AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Voteಗಾಗಿ Kidnap ನಾಟಕ: ಮೇಯರ್​ ಅಭ್ಯರ್ಥಿ ಕೊನೆಗೂ ಅಂದರ್​, ಎಲ್ಲಿ?

ಜನರಿಂದ sympathy ವೋಟ್​ ಗಿಟ್ಟಿಸಿಕೊಂಡು ಚುನಾವಣೆ ಗೆಲ್ಲುವ ಹುನ್ನಾರದಲ್ಲಿ ತನ್ನ ಅಪಹರಣದ ನಾಟಕವನ್ನ ಸೃಷ್ಟಿಸಿದ ಚುನಾವಣಾ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿರುವ ಸ್ವಾರಸ್ಯಕರ ಪ್ರಸಂಗ ಅಮೆರಿಕದ ಸೌತ್​​ ಕೆರೊಲಿನಾ ರಾಜ್ಯದ ಸಮ್ಟರ್​ ನಗರದಲ್ಲಿ ಬೆಳಕಿಗೆ ಬಂದಿದೆ. ಸಬ್ರೀನಾ ಬೆಲ್ಚರ್​ ಎಂಬ ಮಹಿಳೆಯೊಬ್ಬಳು ನವೆಂಬರ್​ನಲ್ಲಿ ನಡೆಯಲಿದ್ದ ಮೇಯರ್​ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಳು. ಚುನಾವಣಾ ಪ್ರಚಾರದ ವೇಳೆ ತನ್ನನ್ನು ವಿರೋಧ ಪಕ್ಷದ ಅಭ್ಯರ್ಥಿ ಕಿಡ್ನಾಪ್​ ಮಾಡಿಸಿ ಸೆರೆಹಿಡಿದಿದ್ದಾರೆ ಎಂದು ನಾಟಕವಾಡಿದರೆ ಜನರ ಸಹಾನುಭೂತಿ ಗಿಟ್ಟಿಸಿ ವೋಟ್​ ಪಡೆದು ಚುನಾವಣೆ ಗೆಲ್ಲಬಹುದು […]

Voteಗಾಗಿ Kidnap ನಾಟಕ: ಮೇಯರ್​ ಅಭ್ಯರ್ಥಿ ಕೊನೆಗೂ ಅಂದರ್​, ಎಲ್ಲಿ?
KUSHAL V
|

Updated on: Aug 23, 2020 | 4:40 PM

Share

ಜನರಿಂದ sympathy ವೋಟ್​ ಗಿಟ್ಟಿಸಿಕೊಂಡು ಚುನಾವಣೆ ಗೆಲ್ಲುವ ಹುನ್ನಾರದಲ್ಲಿ ತನ್ನ ಅಪಹರಣದ ನಾಟಕವನ್ನ ಸೃಷ್ಟಿಸಿದ ಚುನಾವಣಾ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿರುವ ಸ್ವಾರಸ್ಯಕರ ಪ್ರಸಂಗ ಅಮೆರಿಕದ ಸೌತ್​​ ಕೆರೊಲಿನಾ ರಾಜ್ಯದ ಸಮ್ಟರ್​ ನಗರದಲ್ಲಿ ಬೆಳಕಿಗೆ ಬಂದಿದೆ.

ಸಬ್ರೀನಾ ಬೆಲ್ಚರ್​ ಎಂಬ ಮಹಿಳೆಯೊಬ್ಬಳು ನವೆಂಬರ್​ನಲ್ಲಿ ನಡೆಯಲಿದ್ದ ಮೇಯರ್​ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಳು. ಚುನಾವಣಾ ಪ್ರಚಾರದ ವೇಳೆ ತನ್ನನ್ನು ವಿರೋಧ ಪಕ್ಷದ ಅಭ್ಯರ್ಥಿ ಕಿಡ್ನಾಪ್​ ಮಾಡಿಸಿ ಸೆರೆಹಿಡಿದಿದ್ದಾರೆ ಎಂದು ನಾಟಕವಾಡಿದರೆ ಜನರ ಸಹಾನುಭೂತಿ ಗಿಟ್ಟಿಸಿ ವೋಟ್​ ಪಡೆದು ಚುನಾವಣೆ ಗೆಲ್ಲಬಹುದು ಎಂದು ಸಬ್ರೀನಾ ಸ್ಕೆಚ್​ ಹಾಕಿದ್ದಾಳೆ.

ಅಂತೆಯೇ, ತನ್ನ ಅಪಹರಣದ ನಾಟಕವನ್ನು ತಾನೇ ಆಡಿಸಿದ್ದಾಳೆ. ಇಷ್ಟಕ್ಕೆ ನಿಲ್ಲದೆ ತನ್ನನ್ನು ಅಪಹರಣಕಾರರು ಮನಬಂದಂತೆ ಥಳಿಸುವಂತೆ ಡ್ರಾಮಾ ಮಾಡಿಸಿ ಇಡೀ ಪ್ರಸಂಗವನ್ನು ಫೇಸ್​ಬುಕ್​ ಲೈವ್​ ಸಹ ಮಾಡಿದ್ದಾಳಂತೆ.

ಆದರೆ, ಅದೃಷ್ಟ ಸಬ್ರೀನಾ ಕೈಹಿಡಿಯಲಿಲ್ಲ. ಕಿಡ್ನಾಪ್​ ಪ್ರಕರಣವನ್ನು ಭೇದಿಸಿ ಆಕೆಯನ್ನು ರಕ್ಷಿಸಿದ ಪೊಲೀಸರಿಗೆ ಎಲ್ಲೋ ಏನೋ ಮಿಸ್​ ಹೊಡೀತಿದೆ ಅಂತಾ ಅನ್ನಿಸಿತ್ತಂತೆ. ಹಾಗಾಗಿ, ಮತ್ತಷ್ಟು ತನಿಖೆ ನಡೆಸಿದಾಗ ಸಬ್ರೀನಾಳ ಈ ಪ್ಲಾನ್​ ಹೊರಬಿದ್ದಿದೆ. ಒಟ್ನಲ್ಲಿ ಬೇರೊಬ್ಬರ ಮೇಲೆ ಕೆಸರು ಎರಚಲು ಹೋದ ಸಬ್ರೀನಾ ತಾನೇ ಮಣ್ಣು ತಿನ್ನುವ ಕೆಲಸ ಮಾಡಿದ್ದಾಳೆ. ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.

Follow Us
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು