AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು

ಇಲ್ಲಿ 6 ಸ್ಟಾಕ್ ಶಿಫಾರಸುಗಳನ್ನು ನೀಡಲಾಗಿದೆ. ಅಲ್ಪಾವಧಿಗೆ ಇವುಗಳನ್ನು ಖರೀದಿ ಮಾಡಬಹುದು ಎಂದು ಬ್ರೋಕರೇಜ್ ಸಂಸ್ಥೆಯ ವಿಶ್ಲೇಷಕರು ಸಲಹೆ ಮಾಡಿದ್ದಾರೆ.

Stock Recommendation To Buy: ಅಲ್ಪಾವಧಿಗೆ ಷೇರು ಖರೀದಿಸಲು ಇಲ್ಲಿವೆ 6 ಶಿಫಾರಸುಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 16, 2022 | 2:09 PM

ರಷ್ಯಾದಿಂದ ಉಕ್ರೇನ್ ಮೇಲೆ ದಾಳಿ (Russia-Ukraine Crisis) ನಡೆಸುತ್ತಿರುವುದರಿಂದ ನಿಫ್ಟಿಯಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ. ಮತ್ತು ಸದ್ಯಕ್ಕಂತೂ ಈ ಬಿಕ್ಕಟ್ಟು ಮುಗಿಯುವಂತೆ ಕಾಣುತ್ತಿಲ್ಲ. ಹೆಚ್ಚಿನ ಕಚ್ಚಾ ತೈಲ ಬೆಲೆ, ಪೂರೈಕೆ ಕಡೆಯ ವ್ಯತ್ಯಯ, ಹಣದುಬ್ಬರ ಹಾಗೇ ಮುಂದುವರಿಯುವಂತೆ ಕಾಣುತ್ತಿದೆ. ಇಂಥ ಸನ್ನಿವೇಶದಲ್ಲಿ ಅಲ್ಪಾವಧಿಗೆ ತಜ್ಞರು ಆರು ಸ್ಟಾಕ್​ಗಳನ್ನು ಶಿಫಾರಸು ಮಾಡಲಾಗಿದೆ. ಇಲ್ಲಿರುವ ಅಭಿಪ್ರಾಯ ವೈಯಕ್ತಿಕವಾದದ್ದು. ಇದಕ್ಕೂ ಟಿವಿ9 ನೆಟ್​ವರ್ಕ್​ಗೆ ಯಾವುದೇ ಸಂಬಂಧ ಇಲ್ಲ. ಹೂಡಿಕೆಗೆ ಮುನ್ನ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು. ಇಲ್ಲಿರುವ ಷೇರು ಶಿಫಾರಸುಗಳನ್ನು ರಿಲಯನ್ಸ್ ಸೆಕ್ಯೂರಿಟೀಸ್​ನ ಹಿರಿಯ ವಿಶ್ಲೇಷಕ ವಿಕಾಸ್ ಜೈನ್ ನೀಡಿದ್ದಾರೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್- ಖರೀದಿ ಶಿಫಾರಸಿನ ವ್ಯಾಪ್ತಿ: 460ರಿಂದ 450 ರೂಪಾಯಿ ಗುರಿ: 530 ರೂಪಾಯಿ ಸ್ಟಾಪ್ ಲಾಸ್: 410

ಕೋಲ್ಗೇಟ್ ಪಾಮೊಲಿವ್: ಖರೀದಿ ಶಿಫಾರಸಿನ ವ್ಯಾಪ್ತಿ: 1510ರಿಂದ 1470 ರೂಪಾಯಿ ಗುರಿ: 1750 ರೂಪಾಯಿ ಸ್ಟಾಪ್ ಲಾಸ್: 1364

ಅಂಬುಜಾ ಸಿಮೆಂಟ್: ಖರೀದಿ ಶಿಫಾರಸಿನ ವ್ಯಾಪ್ತಿ: 288ರಿಂದ 282 ರೂಪಾಯಿ ಗುರಿ: 345 ರೂಪಾಯಿ ಸ್ಟಾಪ್ ಲಾಸ್: 265

ಏಂಜೆಲ್ ಒನ್ ಲಿಮಿಟೆಡ್ ಟೆಕ್ನಿಕಲ್ ಅಂಡ್ ಡೆರಿವೆಟಿವ್ ರೀಸರ್ಚ್ ಹಿರಿಯ ವಿಶ್ಲೇಷಕರು ಓಶೋ ಕೃಷ್ಣನ್ ಶಿಫಾರಸುಗಳು ಹಿಂದೂಸ್ತಾನ್ ಯುನಿಲಿವರ್: ಖರೀದಿ ಶಿಫಾರಸಿನ ವ್ಯಾಪ್ತಿ: 2000ರಿಂದ 2020 ರೂಪಾಯಿ ಗುರಿ: 1890 ರೂಪಾಯಿ ಸ್ಟಾಪ್ ಲಾಸ್: 2200

ಟಾಟಾ ಪವರ್: ಖರೀದಿ ಶಿಫಾರಸಿನ ವ್ಯಾಪ್ತಿ: 220ರಿಂದ 228 ರೂಪಾಯಿ ಗುರಿ: 210 ರೂಪಾಯಿ ಸ್ಟಾಪ್ ಲಾಸ್: 248

ವಿಪ್ರೋ: ಖರೀದಿ ಶಿಫಾರಸಿನ ವ್ಯಾಪ್ತಿ: 575ರಿಂದ 585 ರೂಪಾಯಿ ಗುರಿ: 550 ರೂಪಾಯಿ ಸ್ಟಾಪ್ ಲಾಸ್: 628

ಇದನ್ನೂ ಓದಿ: Paytm: ಪೇಟಿಎಂ ಸ್ಟಾಕ್ ಮತ್ತೆ ಮತ್ತೆ ಕುಸಿತ; ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟವಾದ 608 ರೂಪಾಯಿ ತಲುಪಿದ ಷೇರು

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ