AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕತೆಯಲ್ಲಿ ಪ್ರತೀ ಮಹಿಳೆಯ ಪಾತ್ರ ಅನನ್ಯ; ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ

ಟಿವಿ9 ನೆಟ್ವರ್ಕ್ ವತಿಯಿಂದ ಶೀಕಾನಮಿ ಇಂಪ್ಯಾಕ್ಟ್ ಸರ್ವೆ ನಡೆಸಲಾಗುತ್ತಿದೆ. ಆರ್ಥಿಕತೆಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾದುದು. ಪ್ರತೀ ಮಹಿಳೆಯ ಪ್ರಯಾಣ ವಿಶೇಷವಾಗಿರುತ್ತದೆ. ಕೆಲಸ ಮಾಡುವ ಮತ್ತು ಉದ್ಯಮ ನಡೆಸುವ ಮಹಿಳೆಯರ ಅನುಭವದ ಕಥನಗಳನ್ನು ಕೇಳಲು ಟಿವಿ9 ಕುತೂಹಲವಿದ್ದು, ಅದಕ್ಕಾಗಿ ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆ ನಡೆಸುತ್ತಿದೆ. 2-3 ನಿಮಿಷಗಳ ಕಾಲ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅನುಭವ ಹಂಚಿಕೊಳ್ಳಿ.

ಆರ್ಥಿಕತೆಯಲ್ಲಿ ಪ್ರತೀ ಮಹಿಳೆಯ ಪಾತ್ರ ಅನನ್ಯ; ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ
ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸರ್ವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 16, 2026 | 3:30 PM

Share

ನವದೆಹಲಿ, ಸೆಪ್ಟೆಂಬರ್ 16: ದುಡಿಯುವ ಪ್ರತಿಯೊಬ್ಬ ಮಹಿಳೆಯ ಆರ್ಥಿಕ ಪಯಣವೂ ದೇಶದ ಪ್ರಗತಿಯ ಕಥೆಯನ್ನೇ ಹೇಳುತ್ತದೆ. ಭಾರತೀಯ ಆರ್ಥಿಕತೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅನುಭವಗಳು ಮತ್ತು ಕೊಡುಗೆಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು TV9 Network ಬೃಹತ್ ‘ಶೀಕಾನಮಿ ಇಂಪ್ಯಾಕ್ಟ್ ಸರ್ವೇ 2026’ (Sheconomy Impact Survey 2026) ಕೈಗೆತ್ತಿಕೊಂಡಿದೆ.

ನೀವು ದುಡಿಯುವ ಮಹಿಳೆಯಾಗಿದ್ದರೆ ನಿಮ್ಮ ಅನುಭವ ಇತರ ಅನೇಕರಿಗೆ ಪ್ರೇರಣೆಯಾಗಬಹುದು. ಟಿವಿ9 ನೆಟ್ವರ್ಕ್​ನ ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆಯಲ್ಲಿ ನಿಮ್ಮ ನೈಜ ಅನುಭವಗಳನ್ನು ತೆರೆದಿಡಬಹುದು. ಉದ್ಯೋಗಸ್ಥಳದಲ್ಲಿ ಮತ್ತು ಬ್ಯುಸಿನೆಸ್​ನಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೀವು ಪ್ರತಿನಿಧಿಸಬಹುದು.

ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಬಹಳ ಸರಳ ಮತ್ತು ಸುಲಭ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, 12 ಪ್ರಶ್ನೆಗಳಿಗೆ ಸ್ಪಂದನೆ ನೀಡಿದರೆ ಸಾಕು. ಕೇವಲ 2-3 ನಿಮಿಷಗಳಲ್ಲಿ ಆಗಿಹೋಗುತ್ತದೆ. ಗಮನಾರ್ಹ ಎಂದರೆ, ನಿಮ್ಮ ಯಾವುದೇ ಉತ್ತರ ಅಥವಾ ಸ್ಪಂದನೆಯನ್ನು ಬಹಳ ಗೌಪ್ಯವಾಗಿ ಇಡಲಾಗುವುದು. ಕೇವಲ ಸಮೀಕ್ಷೆಗಷ್ಟೇ ನಿಮ್ಮ ಉತ್ತರಗಳನ್ನು ಪಡೆಯಲಾಗುತ್ತದೆ.

ನಿಮ್ಮ ಒಂದು ಧ್ವನಿಯು ಸಮಾಜದ ಸಂವಾದವನ್ನು ಬದಲಿಸಬಹುದು. ಬನ್ನಿ, ಶೀಕಾನಮಿ ಇಂಪ್ಯಾಕ್ಟ್ ಸಮೀಕ್ಷೆ 2026 ನಲ್ಲಿ ಪಾಲ್ಗೊಳ್ಳಿ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಫೋಟೋದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ:

TV9 Sheconomy Impact Survey 2026, scan QR code, participate in the survey in just 2-3 minutes

ಟಿವಿ9 ಶೀಕಾನಮಿ ಇಂಪ್ಯಾಕ್ಟ್ ಸರ್ವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Wed, 16 September 26

Follow Us
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!