AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!

India's Five Most Dangerous Lady Dons: ಭಾರತದ ಪಾತಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಲೇಡಿ ಡಾನ್‌ಗಳ ಪರಿಚಯ ಇಲ್ಲಿದೆ! ಒಬ್ಬಳು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಮದುವೆಗೆ ಒತ್ತಾಯಿಸಿದ್ದಳು. ಮತ್ತೊಬ್ಬಳು 21 ಪ್ರಭಾವಿ ಠಾಕೂರ್‌ಗಳನ್ನು ಕೊಂದುಬಿಸಾಕಿದಳು!

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!
ಇಂಟರೆಸ್ಟಿಂಗ್ ಕ್ರೈಂ! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ!
ಸಾಧು ಶ್ರೀನಾಥ್​
|

Updated on:Jun 29, 2024 | 3:31 PM

Share

ಇವರು ಗಾಡ್​ಫಾದರ್​​ಗಳಲ್ಲ; ಬದಲಿಗೆ ಗಾಡ್​ಮದರ್​​ಗಳು:​​ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ, ಡಾನ್ ಅಥವಾ ದರೋಡೆಕೋರರನ್ನು ಸಾಮಾನ್ಯವಾಗಿ ಪುರುಷರಿಗಿಂತ ಒಂದು ಕೆಳಹಂತದಲ್ಲಿಯೇ ಬಿಂಬಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ನಿಜ ಜೀವನದಲ್ಲಿ ಡಾನ್‌ಗಳು ಪುರುಷರಷ್ಟೇ ಅಲ್ಲದೆ ಅನೇಕ ಮಹಿಳೆಯರೂ ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರು ಜನ್ಮತಃ ಪಾತಕಿಗಳಲ್ಲ; ಅವರಲ್ಲಿ ಕೆಲ ಮಹಿಳೆಯರು ತಮಗಾದ ಅನ್ಯಾಯ/ನಿಂದನೆಗೆ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ಕಟ್ಟಿಕೊಂಡವರು ಅಥವಾ ಮಾಫಿಯಾಗಳನ್ನು ಕಟ್ಟಿಕೊಂಡರು. ಅಂತಹ ಅನೇಕ ಭಾರತೀಯ ಮಹಿಳೆಯರ ರಂಗೀನ್​​ ಲೋಕ, ಕರಾಳ ದಾಖಲೆಗಳು ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ದಾಖಲಾಗಿದೆ. ಹಾಗಂತ ಪಾತಕ ಲೋಕ ಪ್ರವೇಶಿಸಿದ ಮೇಲೆ ಅವರು ಮುಗ್ಧರಾಗಿಯೇ ಉಳಿಯಲಿಲ್ಲ; ಬದಲಿಗೆ ಬದಲಾ ತೀರಿಸಿಕೊಳ್ಳಲು ಭಯಾನಕ ಮತ್ತು ಅತ್ಯಂತ ಅಪಾಯಕಾರಿ ಎನಿಸಿದರು. ಪುರುಷ ಸಾಮ್ರಾಜ್ಯವನ್ನು ಥರಗುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ಅವರಲ್ಲಿ ಕೆಲವರು ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಬಂಡೆದ್ದರು. ಅದಕ್ಕಾಗಿಯೇ ಅವರು ಈ ಅಪರಾಧ ಕ್ಷೇತ್ರಕ್ಕೆ ಕಾಲಿಟ್ಟರು. ಅದನ್ನು ನಾಗರಿಕ ಸಮಾಜ ಎಂದಿಗೂ ಬೆಂಬಲಿಸುವುದಿಲ್ಲ. ಆದರೆ, ಅವರು ಅಪರಾಧ ಲೋಕವನ್ನು ಏಕೆ ಪ್ರವೇಶಿಸಲು ಬಯಸಿದರು? ಅದರ ಹಿಂದಿನ ಕಥೆ ಏನು? ಭಾರತದ ಆ ಲೇಡಿ ಡಾನ್‌ಗಳು ಮತ್ತು ಲೇಡಿ ಗ್ಯಾಂಗ್‌ಸ್ಟರ್‌ಗಳು ಯಾರು? ಸೇಡಿನ ಜನರನ್ನು ಮಾತ್ರವಲ್ಲದೆ ಪೊಲೀಸ್ ಪಡೆಯ ಅನೇಕ ಹಿರಿಯ ಅಧಿಕಾರಿಗಳನ್ನೂ ಹೆದರಿಸಿಟ್ಟಿದ್ದ ಆ ಲೇಡಿಗಳು ಯಾರು? ಆ ಸ್ತ್ರೀಯರ ‘ಕೀರ್ತಿ’ ಎಷ್ಟಿತ್ತೆಂದರೆ ಅವರಲ್ಲಿ ಕೆಲವರು ಪಾತಕ ಪ್ರಪಂಚದಲ್ಲಿ ಮದವೇರಿ ಕೊನೆಗೆ ಕೀರ್ತಿಶನಿಗೆ ಬಲಿಯಾದರು. ಈ ಲೇಖನದಲ್ಲಿ ನಮ್ಮ ದೇಶದ ಅಂತಹ ಅತ್ಯಂತ ಅಪಾಯಕಾರಿ ಪಂಚ ಲೇಡಿ ಡಾನ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಲೇಡಿ...

Published On - 3:05 pm, Sat, 29 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್