AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!

India's Five Most Dangerous Lady Dons: ಭಾರತದ ಪಾತಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಲೇಡಿ ಡಾನ್‌ಗಳ ಪರಿಚಯ ಇಲ್ಲಿದೆ! ಒಬ್ಬಳು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಮದುವೆಗೆ ಒತ್ತಾಯಿಸಿದ್ದಳು. ಮತ್ತೊಬ್ಬಳು 21 ಪ್ರಭಾವಿ ಠಾಕೂರ್‌ಗಳನ್ನು ಕೊಂದುಬಿಸಾಕಿದಳು!

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!
ಇಂಟರೆಸ್ಟಿಂಗ್ ಕ್ರೈಂ! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ!
ಸಾಧು ಶ್ರೀನಾಥ್​
|

Updated on:Jun 29, 2024 | 3:31 PM

Share

ಇವರು ಗಾಡ್​ಫಾದರ್​​ಗಳಲ್ಲ; ಬದಲಿಗೆ ಗಾಡ್​ಮದರ್​​ಗಳು:​​ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ, ಡಾನ್ ಅಥವಾ ದರೋಡೆಕೋರರನ್ನು ಸಾಮಾನ್ಯವಾಗಿ ಪುರುಷರಿಗಿಂತ ಒಂದು ಕೆಳಹಂತದಲ್ಲಿಯೇ ಬಿಂಬಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ನಿಜ ಜೀವನದಲ್ಲಿ ಡಾನ್‌ಗಳು ಪುರುಷರಷ್ಟೇ ಅಲ್ಲದೆ ಅನೇಕ ಮಹಿಳೆಯರೂ ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರು ಜನ್ಮತಃ ಪಾತಕಿಗಳಲ್ಲ; ಅವರಲ್ಲಿ ಕೆಲ ಮಹಿಳೆಯರು ತಮಗಾದ ಅನ್ಯಾಯ/ನಿಂದನೆಗೆ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ಕಟ್ಟಿಕೊಂಡವರು ಅಥವಾ ಮಾಫಿಯಾಗಳನ್ನು ಕಟ್ಟಿಕೊಂಡರು. ಅಂತಹ ಅನೇಕ ಭಾರತೀಯ ಮಹಿಳೆಯರ ರಂಗೀನ್​​ ಲೋಕ, ಕರಾಳ ದಾಖಲೆಗಳು ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ದಾಖಲಾಗಿದೆ. ಹಾಗಂತ ಪಾತಕ ಲೋಕ ಪ್ರವೇಶಿಸಿದ ಮೇಲೆ ಅವರು ಮುಗ್ಧರಾಗಿಯೇ ಉಳಿಯಲಿಲ್ಲ; ಬದಲಿಗೆ ಬದಲಾ ತೀರಿಸಿಕೊಳ್ಳಲು ಭಯಾನಕ ಮತ್ತು ಅತ್ಯಂತ ಅಪಾಯಕಾರಿ ಎನಿಸಿದರು. ಪುರುಷ ಸಾಮ್ರಾಜ್ಯವನ್ನು ಥರಗುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ಅವರಲ್ಲಿ ಕೆಲವರು ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಬಂಡೆದ್ದರು. ಅದಕ್ಕಾಗಿಯೇ ಅವರು ಈ ಅಪರಾಧ ಕ್ಷೇತ್ರಕ್ಕೆ ಕಾಲಿಟ್ಟರು. ಅದನ್ನು ನಾಗರಿಕ ಸಮಾಜ ಎಂದಿಗೂ ಬೆಂಬಲಿಸುವುದಿಲ್ಲ. ಆದರೆ, ಅವರು ಅಪರಾಧ ಲೋಕವನ್ನು ಏಕೆ ಪ್ರವೇಶಿಸಲು ಬಯಸಿದರು? ಅದರ ಹಿಂದಿನ ಕಥೆ ಏನು? ಭಾರತದ ಆ ಲೇಡಿ ಡಾನ್‌ಗಳು ಮತ್ತು ಲೇಡಿ ಗ್ಯಾಂಗ್‌ಸ್ಟರ್‌ಗಳು ಯಾರು? ಸೇಡಿನ ಜನರನ್ನು ಮಾತ್ರವಲ್ಲದೆ ಪೊಲೀಸ್ ಪಡೆಯ ಅನೇಕ ಹಿರಿಯ ಅಧಿಕಾರಿಗಳನ್ನೂ ಹೆದರಿಸಿಟ್ಟಿದ್ದ ಆ ಲೇಡಿಗಳು ಯಾರು? ಆ ಸ್ತ್ರೀಯರ ‘ಕೀರ್ತಿ’ ಎಷ್ಟಿತ್ತೆಂದರೆ ಅವರಲ್ಲಿ ಕೆಲವರು ಪಾತಕ ಪ್ರಪಂಚದಲ್ಲಿ ಮದವೇರಿ ಕೊನೆಗೆ ಕೀರ್ತಿಶನಿಗೆ ಬಲಿಯಾದರು. ಈ ಲೇಖನದಲ್ಲಿ ನಮ್ಮ ದೇಶದ ಅಂತಹ ಅತ್ಯಂತ ಅಪಾಯಕಾರಿ ಪಂಚ ಲೇಡಿ ಡಾನ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಲೇಡಿ...

Published On - 3:05 pm, Sat, 29 June 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?