AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವನು ನನ್ನವನು’; ರೇಖಾರನ್ನು ಮನೆಗೆ ಊಟಕ್ಕೆ ಕರೆದು ಎಚ್ಚರಿಸಿದ್ದ ಜಯಾ ಬಚ್ಚನ್

ಜಯಾ ಬಚ್ಚನ್ ಅವರು ರೇಖಾ ಅವರನ್ನು ಅಮಿತಾಭ್ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಎಚ್ಚರಿಸಿದ್ದರು. ಅಮಿತಾಭ್ ಮತ್ತು ರೇಖಾ ನಡುವಿನ ಸಿನಿಮಾ ಸೆಟ್‌ನಲ್ಲಿ ಪ್ರೇಮಾಂಕುರವಾಯಿತು ಎಂದು ಹೇಳಲಾಗುತ್ತದೆ. ಆದರೆ ಜಯಾ ಅವರ ಎಚ್ಚರಿಕೆಯಿಂದ ರೇಖಾ ಅವರು ಅಮಿತಾಭ್ ಅವರಿಂದ ದೂರ ಸರಿದರು.

‘ಅವನು ನನ್ನವನು’; ರೇಖಾರನ್ನು ಮನೆಗೆ ಊಟಕ್ಕೆ ಕರೆದು ಎಚ್ಚರಿಸಿದ್ದ ಜಯಾ ಬಚ್ಚನ್
ರೇಖಾ-ಜಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 09, 2025 | 7:56 AM

ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಅವರಿಗೆ ಇಂದು (ಏಪ್ರಿಲ್ 9) ಜನ್ಮದಿನ. ಅವರು ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗಿದ್ದರು. ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸಿ ವಿವಾಹ ಆದ ಬಳಿಕ ಕುಟುಂಬದಲ್ಲೇ ತೊಡಗಿಕೊಂಡರು. ಈಗ ರಾಜಕೀಯದಲ್ಲಿ ಅವರು ಛಾಪು ಮೂಡಿಸುತ್ತಾ ಇದ್ದಾರೆ. ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಸಂಸಾರಕ್ಕೆ ರೇಖಾ ಮುಳುವಾಗುತ್ತಾರೆ ಎನ್ನಲಾಗಿತ್ತು. ಆದರೆ, ರೇಖಾ ಪತಿಯನ್ನು ಬಿಟ್ಟುಕೊಡಲು ರೆಡಿ ಇರಲಿಲ್ಲ. ನೇರವಾಗಿ ರೇಖಾರ ಕರೆದು ಎಚ್ಚರಿಕೆ ನೀಡಿದ್ದರು.

ರೇಖಾ ಹಾಗೂ ಅಮಿತಾಭ್ ಬಚ್ಚನ್ ಕ್ಲೋಸ್ ಆದರು. ಸಿನಿಮಾ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಆದರೆ, 1982ರಲ್ಲಿ ‘ಕೂಲಿ’ ಸಿನಿಮಾ ಶೂಟ್ ವೇಳೆ ಅಮಿತಾಭ್ ಗಾಯಗೊಂಡರು. ಆಸ್ಪತ್ರೆಯಲ್ಲಿ ಇರುವ ಅವರನ್ನು ತುಂಬಾನೇ ಕಾಳಜಿಯಿಂದ ನೋಡಿಕೊಂಡರು. ಇದರಿಂದ ಜಯಾ ಅವರು ಏನು ಎಂಬುದು ಅಮಿತಾಭ್​ಗೆ ಅರ್ಥವಾಗಿತ್ತು.

ಅಮಿತಾಭ್ ಪತ್ನಿಗೆ ಪ್ರೀತಿ ಕೊಡೋದನ್ನು ನೋಡಿ ರೇಖಾ ತಡೆದುಕೊಳ್ಳಲಿಲ್ಲ. ಇಬ್ಬರ ಮಧ್ಯೆ ಇದರಿಂದ ಕಿತ್ತಾಟ ಶುರುವಾಯಿತು. ಇದನ್ನು ಅರಿತ ಜಯಾ ಅವರು, ಅಮಿತಾಭ್ ಇಲ್ಲದಾಗ ಊಟಕ್ಕೆ ಕರೆದ ರೇಖಾ ಅವರು, ‘ಅಮಿತಾಭ್ ನನ್ನವನು. ಅವನು ಮೊದಲೂ ನನ್ನವನಾಗಿದ್ದ, ಮುಂದೂ ನನ್ನವನಾಗಿರುತ್ತಾನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ರೇಖಾ ಮೇಲೆ ಇದು ಅತಿಯಾಗಿ ಪ್ರಭಾವ ಬೀರಿತು. ಈ ಕಾರಣದಿಂದ  ಅವರು ಅಮಿತಾಭ್ ಅವರಿಂದ ಅಂತರ ಕಾಯ್ದುಕೊಂಡರು.

ಇದನ್ನೂ ಓದಿ
Image
‘ಇನ್ನೂ ಯಾರ್​ ಯಾರನ್ನು ವಶ ಮಾಡಿಕೊಳ್ತೀರಿ’ ಎಂಬ ಪ್ರಶ್ನೆಗೆ ತಮನ್ನಾ ಉತ್ತರ
Image
ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಗಿದೆ; ಮಗನ ಆರೋಗ್ಯದ ಅಪ್​ಡೇಟ್ ಕೊಟ್ಟ ಪವನ್
Image
ಅಲ್ಲು ಅರ್ಜುನ್ ಮನೆ ಎದುರು ಅಭಿಮಾನಿಗಳ ದಂಡು; ಎಚ್ಚರಿಕೆಯಿಂದ ನಡೆದುಕೊಂಡ ನಟ
Image
ಕೇರೆ ಹಾವು ರಕ್ಷಿಸಿ ಅದರ ಮಹತ್ವ ತಿಳಿಸಿದ ದುನಿಯಾ ವಿಜಯ್

ವಿಶೇಷ ಎಂದರೆ ರೇಖಾ ಹಾಗೂ ಜಯಾ ಉತ್ತಮ ಗೆಳತಿಯರಾಗುದ್ದರು. ಇವರು ಕೆಲ ಕಾಲ ಒಟ್ಟಿಗೆ ಮುಂಬೈನಲ್ಲಿ ಇದ್ದರು. ಸ್ಟ್ರಗಲಿಂಗ್ ಸಮಯದಲ್ಲಿ ಇದು ಸಹಾಯ ಆಗಿದ್ದರು. ಆದರೆ, ಇಬ್ಬರೂ ದೂರ ಆದರು.

ಇದನ್ನೂ ಓದಿ: ‘ಅಯ್ಯೋ ಬಿಡಿ, ಅದು ಫ್ಲಾಪ್ ಸಿನಿಮಾ’; ಅಕ್ಷಯ್​ಗೆ ನೇರವಾಗಿ ಟಾಂಗ್ ಕೊಟ್ಟ ಜಯಾ ಬಚ್ಚನ್

1981ರಲ್ಲಿ ಬಂದ ‘ಸಿಲ್​ಸಿಲಾ’ ಇವರ ಪ್ರೇಮ ಕಥೆ ಇಟ್ಟುಕೊಂಡಿ ಮಾಡಿದ್ದು ಎನ್ನಲಾಗಿತ್ತು. ಈ ಚಿತ್ರದಲ್ಲಿ ಅಮಿತಾಭ್, ಜಯಾ ಹಾಗೂ ರೇಖಾ ಇದ್ದರು. ಆದರೆ, ಇದನ್ನು ತಂಡದವರು ಅಲ್ಲಗಳೆದರು.  ಇದು ಇವರ ಕಥೆ ಅಲ್ಲ ಎಂದು ಹೇಳಲಾಯಿತು. ಸದ್ಯ ಅಮಿತಾಭ್ ಹಾಗೂ ಜಯಾ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Wed, 9 April 25

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ