Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಬಳಿ ಇರೋ ಮೊಬೈಲ್ ಸಂಖ್ಯೆ ಎಷ್ಟು? ನೀವು ಕೇಳಿದ್ರೆ ಅಚ್ಚರಿ ಪಡ್ತೀರಾ

ವಿವೇಕ್ ಅವರು 2018ರಲ್ಲಿ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿಗೆ ಹೋಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಅವರು. ‘ನಾಲ್ಕು ವರ್ಷಗಳ ಹಿಂದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಯಲ್ಲಿ ಸಖತ್ ಫನ್ ಇತ್ತು. ನಾವು ಭೇಟಿ ಮಾಡಿದಾಗ ಖುಷಿಯಿಂದ ಸಮಯ ಕಳೆಯುತ್ತೇವೆ’ ಎಂದಿದ್ದಾರೆ ಅವರು.

ಶಾರುಖ್ ಖಾನ್ ಬಳಿ ಇರೋ ಮೊಬೈಲ್ ಸಂಖ್ಯೆ ಎಷ್ಟು? ನೀವು ಕೇಳಿದ್ರೆ ಅಚ್ಚರಿ ಪಡ್ತೀರಾ
ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Feb 22, 2024 | 10:51 PM

ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್​ನ ಸೂಪರ್​ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಕಿಂಗ್ ಖಾನ್ ಎಂಬ ಖ್ಯಾತಿ ಇದೆ. ಶಾರುಖ್ ಖಾನ್ ಅವರು ಸಾಕಷ್ಟು ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಾಗ ವಿವೇಕ್ ವಸ್ವಾನಿಯಿಂದ ಸಹಾಯ ಪಡೆದಿದ್ದರು. ಶಾರುಖ್​ಗೆ ಉಳಿದುಕೊಳ್ಳಲೂ ವಿವೇಕ್ ಸಹಾಯ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಅವರಿಗೆ ಸಾಧ್ಯವಾಗಿಲ್ಲ. ಈಗ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.

ವಿವೇಕ್ ಅವರು ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ಶಾರುಖ್ ಖಾನ್​ಗೆ ಸಹಾಯ ಮಾಡಿದ್ದಾರೆ. ವಿವೇಕ್ ಅವರು 2018ರಲ್ಲಿ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿಗೆ ಹೋಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಅವರು. ‘ನಾಲ್ಕು ವರ್ಷಗಳ ಹಿಂದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿಗೆ ಹೋಗಿದ್ದೆ. ಆ ಪಾರ್ಟಿಯಲ್ಲಿ ಸಖತ್ ಫನ್ ಇತ್ತು. ನಾವು ಭೇಟಿ ಮಾಡಿದಾಗ ಖುಷಿಯಿಂದ ಸಮಯ ಕಳೆಯುತ್ತೇವೆ’ ಎಂದಿದ್ದಾರೆ ಅವರು.

ಶಾರುಖ್ ಖಾನ್ ಅವರನ್ನು ಇತ್ತೀಚೆಗೆ ಏಕೆ ಭೇಟಿ ಮಾಡಿಲ್ಲ ಎಂಬುದನ್ನು ವಿವೇಕ್ ಹೇಳಿದ್ದಾರೆ. ‘ಶಾರುಖ್​ ಖಾನ್ ಬಳಿ 17 ಫೋನ್​ಗಳು ಇವೆ. ನನ್ನ ಬಳಿ ಇರೋದು ಒಂದು ನಂಬರ್ ಮಾತ್ರ. ಅವರು ಫೋನ್ ಎತ್ತಿದರೆ ಮಾತ್ರ ನಾವು ಮಾತನಾಡಬಹುದು. ಜವಾನ್ ಸಿನಿಮಾ ರಿಲೀಸ್ ಆದ ಬಳಿಕ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಿಲ್ಲ. ನಾನು ಸ್ನಾನದಲ್ಲಿದ್ದಾಗ ಅವರು ಮರಳಿ ಮಾಡಿದರು. ಆಗ ನನಗೆ ಮಾತನಾಡೋಕೆ ಸಾಧ್ಯವಾಗಿಲ್ಲ. ಅವರು ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಅವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಸಾಮ್ರಾಜ್ಯವನ್ನೇ ನಡೆಸುತ್ತಿದ್ದಾರೆ. ಹೀಗಾಗಿ, ಅವರು ಫೋನ್ ಎತ್ತದೇ ಇದ್ದಾಗ ಬೇಸರ ಆಗಲ್ಲ ಎಂದಿದ್ದಾರೆ’ ವಿವೇಕ್.

ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಶಾರುಖ್ ಖಾನ್ ಪತ್ನಿ ಗೌರಿ ಖಾನ್

‘ನಾವು ಸಂಬಂಧಿಕರಲ್ಲ. ನಾವು ಮಾತನಾಡಲ್ಲ. ನಾವು ಭೇಟಿ ಮಾಡಲ್ಲ. ನಾವು ಭೇಟಿ ಮಾಡಿದಾಗ ಖುಷಿಯಿಂದ ಮಾತನಾಡುತ್ತೇವೆ. ನಾನು ಟೀಚರ್. ನಾನು ದಿನದ 18 ಗಂಟೆ ಕೆಲಸ ಮಾಡುತ್ತೇನೆ. ಬಸ್​ನಲ್ಲಿ ಓಡಾಡುತ್ತೇನೆ. ಶಾರುಖ್ ಖಾನ್ ಸೂಪರ್​ಸ್ಟಾರ್’ ಎಂದಿದ್ದಾರೆ ವಿವೇಕ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಜಯನಗರ ವೈಭವವನ್ನು ಹಾಡಿನ ಮೂಲಕ ಕೊಂಡಾಡಿದ ರಮೇಶ್ ಅರವಿಂದ್
ವಿಜಯನಗರ ವೈಭವವನ್ನು ಹಾಡಿನ ಮೂಲಕ ಕೊಂಡಾಡಿದ ರಮೇಶ್ ಅರವಿಂದ್
ಮುಂದಿನ ವರ್ಷ ಮತ್ತಷ್ಟು ಅದ್ದೂರಿಯಾಗಿ ಹಂಪಿ ಉತ್ಸವ ಅಚರಣೆ: ಜಮೀರ್ ಅಹ್ಮದ್
ಮುಂದಿನ ವರ್ಷ ಮತ್ತಷ್ಟು ಅದ್ದೂರಿಯಾಗಿ ಹಂಪಿ ಉತ್ಸವ ಅಚರಣೆ: ಜಮೀರ್ ಅಹ್ಮದ್
ಜಹಾನ್​-ಎ-ಖುಸ್ರೋ ಸೂಫಿ ಸಂಗೀತ ಉತ್ಸವದ ಝಲಕ್ ಹಂಚಿಕೊಂಡ ಮೋದಿ
ಜಹಾನ್​-ಎ-ಖುಸ್ರೋ ಸೂಫಿ ಸಂಗೀತ ಉತ್ಸವದ ಝಲಕ್ ಹಂಚಿಕೊಂಡ ಮೋದಿ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?