AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ಯಾಸೆರೆಗೆ ನನ್ನ…’; ಆ ಲಿರಿಕ್ಸ್​ನ ನಿಜವಾದ ಅರ್ಥ ಹೇಳಿದ ಮನೋಹರ್

1998ರಲ್ಲಿ ಬಿಡುಗಡೆಯಾದ ‘ಪ್ರೀತ್ಸೋದ್ ತಪ್ಪಾ...?’ ಚಿತ್ರದ ‘ರಾಜಾ ರಾಜ..’ ಹಾಡಿನ ಸಾಹಿತ್ಯ ವಿವಾದ ಸೃಷ್ಟಿಸಿತ್ತು. ಅಲ್ಲಿ ಬಳಕೆ ಆದ ಪದಗುಚ್ಛದ ತಪ್ಪು ಅರ್ಥೈಸುವಿಕೆಯಿಂದ ಉಂಟಾದ ಗೊಂದಲವನ್ನು ವಿ. ಮನೋಹರ್ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಈ ಪದಗುಚ್ಛದ ನಿಜವಾದ ಅರ್ಥವನ್ನು ವಿವರಿಸಿದ್ದಾರೆ .

‘ಕನ್ಯಾಸೆರೆಗೆ ನನ್ನ...’; ಆ ಲಿರಿಕ್ಸ್​ನ ನಿಜವಾದ ಅರ್ಥ ಹೇಳಿದ ಮನೋಹರ್
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on:Jun 21, 2025 | 11:46 AM

Share

1998ರಲ್ಲಿ ಬಂದ ‘ಪ್ರೀತ್ಸೋದ್ ತಪ್ಪಾ..?’ (Preethsod Thappa) ಸಿನಿಮಾ ಮೆಚ್ಚುಗೆ ಪಡೆಯಿತು. ವಿ. ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದರು. ರಾಕ್​ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ಮತ್ತೆ ಕನ್ನಡಕ್ಕೆ ಕರೆತರಲಾಯಿತು. ಈ ಸಿನಿಮಾದ ‘ರಾಜಾ ರಾಜ..’ ಹಾಡು ಗಮನ ಸೆಳೆದಿತ್ತು. ಈ ಚಿತ್ರದ ಹಾಡಿನ ಲಿರಿಕ್ಸ್ ಕೂಡ ಚರ್ಚೆ ಆಗಿತ್ತು. ಇದರಲ್ಲಿ ಬರೋ ಒಂದು ಸಾಲನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಇದಕ್ಕೆ ಸಂಗೀತ ಸಂಯೋಜಕ ವಿ. ಮನೋಹರ್ ಸ್ಪಷ್ಟನೆ ನೀಡಿದ್ದಾರೆ.

‘ಪ್ರೀತ್ಸೀದ್ ತಪ್ಪಾ..?’ ಸಿನಿಮಾಗೆ ಮ್ಯೂಸಿಕ್ ನೀಡಿದ್ದು ಹಂಸಲೇಖ ಅವರು. ಅವರೇ ‘ರಾಜಾ ರಾಜ’ ಹಾಡಿಗೆ ಸಾಹಿತ್ಯ ಬರೆದಿದ್ದರು. ಈ ಸಿನಿಮಾದ ಲಿರಿಕ್ಸ್ ಗೊಂದಲಮಯವಾಗಿತ್ತು. ನಿಜಕ್ಕೂ ಆ ಲಿರಿಕ್ಸ್​ನ ಹಾಗೆಯೇ ಬರೆಯಲಾಗಿತ್ತೇ? ಇದಕ್ಕೆ ಮನೋಹರ್ ಸ್ಪಷ್ಟನೆ ನೀಡಿದ್ದಾರೆ.

ಚರ್ಚೆ ಹುಟ್ಟು ಹಾಕಿದ್ದ ಲಿರಿಕ್ಸ್..

‘ಬತ್ತಾಬರ್ತಿದ್ದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ರೇಡಿಯೋ..ಬಂದ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ’ ಎಂಬುದು ಹಾಡಿನ ಲಿರಿಕ್ಸ್.

ಇದನ್ನೂ ಓದಿ
Image
ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಮೋದಿಗೆ ಸಲ್ಲುತ್ತೆ; ಪವನ್
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು
Image
ಸೆಲೆಬ್ರಿಟಿಗಳು ಎಷ್ಟು ಗಂಟೆಗೆ ಕೊನೆಯ ಊಟ ಮಾಡುತ್ತಾರೆ? ಇಲ್ಲಿದೆ ಮಾಹಿತಿ
Image
ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ

ಇದನ್ನೂ ಓದಿ: ಬ್ಯಾಚುಲರ್ಸ್ ವೇದಿಕೆ ಮೇಲೆ ರೊಮ್ಯಾಂಟಿಕ್ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್

ಮನೋಹರ್ ಹೇಳಿದ್ದೇನು?

‘ಶ್ರೀಗಂಧ ಟಿವಿ’ ಹೆಸರಿನ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರೋ ಮನೋಹರ್, ‘ರಾಜಾ ರಾಜ ಹಾಡಿನಲ್ಲಿ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ ಎಂದಿದೆ. ಟಾಟಾ ಚೆರಿಯೋ ಎಂದರೆ ವಿದಾಯ ಎಂದರ್ಥ. ಆದರೆ ಇದನ್ನು ‘ಡಾಶ್ ತೆರಿಯೋ’ ಎಂದರ್ಥ ಕಲ್ಪಿಸಿಕೊಂಡರು. ನಾನು ಈ ಲಿರಿಕ್ಸ್ ವಿಚಾರವಾಗಿ ಜಗಳ ಆಡಿದೆ’ ಎಂದಿದ್ದಾರೆ ಮನೋಹರ್.

(ಈ ಹಾಡಿನ ವಿವರಣೆ ವಿಡಿಯೋ ಆರಂಭ ಆದ 10 ನಿಮಿಷದಿಂದ ಇದೆ..)

‘ಅಲ್ಲಿ ಬಳಕೆ ಆಗಿದ್ದು ಟಾಟಾ ಚಿರಿಯೋ ಎಂಬುದಾಗಿ ಸ್ಪಷ್ಟನೆ ಕೊಟ್ಟರು. ಇಂಗ್ಲಿಷರು ಟಾಟಾ ಚಿರಿಯೋ ಬಾಯ್ ಎನ್ನುತ್ತಿದ್ದರು. ಆ ಬಳಿಕ ಅದು ಟಾಟಾ ಬಾಯ್ ಬಾಯ್ ಆಯ್ತು. ಈಗ ಬಾಯ್ ಅಷ್ಟೇ ಇದೆ. ಕನ್ಯಾ ಸೆರೆಗೆ ಟಾಟಾ ಚೀರಿಯೊ ಎಂದರೆ ಕನ್ಯಾ ಸೆರೆಗೆ ನನ್ನ ವಿದಾಯ ಎಂದರ್ಥ. ಇದನ್ನು ಬೇರೆ ರೀತಿ ಅರ್ಥೈಸಲು ಹೋದರು. ಆ ಬಳಿಕ ಅಭಿಮಾನಿಗಳು ಬೈದ ಬಳಿಕ ವಿವಾದ ತಣ್ಣಗಾಯ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Sat, 21 June 25

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು