AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ನಾಳೆ ಪವರ್ ಕಟ್; ನಿರ್ವಹಣಾ ಕಾಮಗಾರಿ ಆರಂಭಿಸಿದ ಬೆಸ್ಕಾಂ

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ (ಏಪ್ರಿಲ್ 12-13) ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರ ಇಂತಿದೆ.

Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ನಾಳೆ ಪವರ್ ಕಟ್; ನಿರ್ವಹಣಾ ಕಾಮಗಾರಿ ಆರಂಭಿಸಿದ ಬೆಸ್ಕಾಂ
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Apr 12, 2022 | 7:45 AM

Share

ಬೆಂಗಳೂರು: ನಗರದ ವಿದ್ಯುತ್ ಮಾರ್ಗಗಳನ್ನು ಉನ್ನತೀಕರಿಸುವ ಮತ್ತು ನಿರ್ವಹಣೆ ಮಾಡುವ ಕಾಮಗಾರಿಯನ್ನು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (Bangalore Electricity Supply Company Limited – BESCOM) ಆರಂಭಿಸಿರುವುದರಿಂದ ಇಂದು ಮತ್ತು ನಾಳೆ (ಏಪ್ರಿಲ್ 12-13) ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರ ಇಂತಿದೆ.

ಮಂಗಳವಾರ (ಏಪ್ರಿಲ್ 12) ವಿದ್ಯುತ್ ವ್ಯತ್ಯಯಗೊಳ್ಳುವ ಪ್ರದೇಶಗಳಿವು… ಪಶ್ಚಿಮ ವಲಯ ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ. ಹೆಗ್ಗನಹಳ್ಳಿ ಕ್ರಾಸ್, ನಂಜರಸಪ್ಪ ಲೇಔಟ್ (ಸ್ಕೈಲೈನ್ ಬಿಬಿಎಂಪಿ ಪಾರ್ಕ್ ಹತ್ತಿರ), ಸಾಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಹಳ್ಳಿ ಲೇಔಟ್, ಈಸ್ಟ್​ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾ ಬಸ ರಸ್ತೆ, ಕೆಎಲ್​ಇ ಕಾಲೇಜು ರಸ್ತೆ, ಬಿಡಿಎ ಏರಿಯಾ ಬ್ಲಾಕ್ 1, ವಿಎಂ ನಗರ, ಎಚ್​ವಿಆರ್ ಲೇಔಟ್, ಮಾರುತಿ ನಗರ (ರಾಜರಾಜೇಶ್ವರಿ ವಿಭಾಗ).

ಪೂರ್ವ ವಲಯ ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯಗೊಳ್ಳಲಿದೆ. ರಾಮಮೂರ್ತಿ ನಗರ, ಜೈಭೀಮ ನಗರ, ಕೆ.ಜಿ.ಪುರ ಮುಖ್ಯರಸ್ತೆ, ಉದಯನಗರ, ಕೋಡಿಹಳ್ಳಿ ಮುಖ್ಯರಸ್ತೆ.

ದಕ್ಷಿಣ ವಲಯ ದಕ್ಷಿಣ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮಣಿಪಾಲ್ ಕೌಂಟಿ ರಸ್ತೆ, ಎಇಸಿಎಸ್ ಲೇಔಟ್, ಸುಭಾಷ್ ನಗರ, ನೀಲಾದ್ರಿ ರಸ್ತೆ, ಮಾರತ್​ಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ತುಳಸಿ ಥಿಯೇಟರ್ ರೋಡ್, ಸೇಂಟ್ ಜಾನ್ಸ್​ ಹಾಸ್ಟೆಲ್, ಕೋರಮಂಗಲ 2ನೇ ಹಂತ, ಚಿಕ್ಕಆಡುಗೋಡಿ, ಜೈ ಭೀಮ ನಗರ, ಜೆಸಿ ಕೈಗಾರಿಕಾ ಪ್ರದೇಶ, ವಿಎಂ ನಗರ ಮತ್ತು ಎಚ್​ವಿಆರ್ ಲೇಔಟ್.

ಉತ್ತರ ವಲಯ ಬೆಂಗಳೂರು ಉತ್ತರ ವಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಿಎಂಟಿಐ, ಸ್ಪರ್ಶ ಆಸ್ಪತ್ರೆ, ಹನುಮಾನ್ ಲೇಔಟ್, ದ್ವಾರಕಾ ನಗರ, ಪೈಪ್​ಲೈನ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡು ನಗರ, ಸಿಲುವೆಪುರ, ರಾಘವೇಂದ್ರ ಧಾಮ, ಕುರುಬರಹಳ್ಳಿ, ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟ.

ಬುಧವಾರ (ಏಪ್ರಿಲ್ 13) ಬೆಂಗಳೂರು ಪಶ್ಚಿಮ ವಲಯ (ಬೆಳಿಗ್ಗೆ 10ರಿಂದ ಸಂಜೆ 5) ಹೆಗ್ಗನಹಳ್ಳಿ ಕ್ರಾಸ್, ಎಚ್​ವಿಆರ್ ಲೇಔಟ್, ಸಣ್ಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಹಳ್ಳಿ ಲೇವಟ್, ಈಸ್ಟ್​ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾ ಬಸ ರಸ್ತೆ, ಕೆಎಲ್​ಇ ಕಾಲೇಜು ರಸ್ತೆ, ವಿಘ್ನೇಶ್ವರ ನಗರ, ನಂದಗೋಕುಲ ಲೇಔಟ್, ಚಂದ್ರ ಲೇಔಟ್, ಬಾಪೂಜಿ ಲೇಔಟ್.

ಬೆಂಗಳೂರು ದಕ್ಷಿಣ ವಲಯ (ಬೆಳಿಗ್ಗೆ 10ರಿಂದ ಸಂಜೆ 5) ದೊಡ್ಡಮಂಗಲ, ನೀಲಾದ್ರಿ ರಸ್ತೆ, ಶಾರದಾ ನಗರ ಮತ್ತು ಜೆಸಿ ಕೈಗಾರಿಕಾ ಪ್ರದೇಶ

ಬೆಂಗಳೂರು ಉತ್ತರ ವಲಯ (ಬೆಳಿಗ್ಗೆ 10ರಿಂದ 5) ಪೀಣ್ಯ ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲ ಪ್ರದೇಶ, ಅಮರಾವತಿ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶ

ಇದನ್ನೂ ಓದಿ: Viral Video: ಟ್ರಾಫಿಕ್​ನಿಂದ ವಿದ್ಯುತ್ ಉತ್ಪಾದನೆ; ಅಚ್ಚರಿಯಾಗುವ ವಿಡಿಯೋ ವೈರಲ್

ಇದನ್ನೂ ಓದಿ: Inflation Compensation: ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಪರಿಹಾರವಾಗಿ ಈ ಕಂಪೆನಿಯಿಂದ ಉದ್ಯೋಗಿಗಳಿಗೆ ತಲಾ 74 ಸಾವಿರ ರೂ.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?