AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ಸುಡು ಬಿಸಿಲಿನಲ್ಲಿ ಸರ್ಕಲ್​ನಲ್ಲೇ ನಿಂತು ಉಪಾಹಾರ ಸೇವಿಸಿದ ಪೇದೆ, ಎಲ್ಲಿ?

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ಶಹರದಲ್ಲಿ ಸುಡು ಬಿಸಿಲಿನಲ್ಲೇ ಸರ್ಕಲ್ ನಲ್ಲಿ ನಿಂತು ಪೊಲೀಸ್ ಪೇದೆ ಯೊಬ್ಬರು ಉಪಾಹಾರ ಸೇವನೆ ಮಾಡಿದ ಮನಕಲುಕುವ ದೃಶ್ಯಕ್ಕೆ ಕಂಡುಬಂದಿದೆ. ಕೊರೊನಾ ವೈರಸ್ ಜೊತೆ ‌ಜನರೇನೋ ಚೆಲ್ಲಾಟವಾಡುತ್ತಾ, ಲಾಕ್ ಡೌನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಆದ್ರೆ ಇಂತಹ ಜನ್ರ ರಕ್ಷಣೆಗೆ ನಿಂತಿರುವ ಮತ್ತು ಬುದ್ಧಿವಾದ ಹೇಳಲು ಪೊಲೀಸರು ಬೇಸಿಗೆಯ ರಣ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಉಪಹಾರ ಸೇವಿಸುತ್ತಲ್ಲೇ ಜನ್ರಿಗೆ ವಿನಾಕಾರಣ ಅಡ್ಡಾಡಬೇಡಿ ಅಂತ ಮನವಿ […]

ಬೇಸಿಗೆಯ ಸುಡು ಬಿಸಿಲಿನಲ್ಲಿ ಸರ್ಕಲ್​ನಲ್ಲೇ ನಿಂತು ಉಪಾಹಾರ ಸೇವಿಸಿದ ಪೇದೆ, ಎಲ್ಲಿ?
ಸಾಧು ಶ್ರೀನಾಥ್​
|

Updated on:Apr 16, 2020 | 11:26 AM

Share

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ಶಹರದಲ್ಲಿ ಸುಡು ಬಿಸಿಲಿನಲ್ಲೇ ಸರ್ಕಲ್ ನಲ್ಲಿ ನಿಂತು ಪೊಲೀಸ್ ಪೇದೆ ಯೊಬ್ಬರು ಉಪಾಹಾರ ಸೇವನೆ ಮಾಡಿದ ಮನಕಲುಕುವ ದೃಶ್ಯಕ್ಕೆ ಕಂಡುಬಂದಿದೆ.

ಕೊರೊನಾ ವೈರಸ್ ಜೊತೆ ‌ಜನರೇನೋ ಚೆಲ್ಲಾಟವಾಡುತ್ತಾ, ಲಾಕ್ ಡೌನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಆದ್ರೆ ಇಂತಹ ಜನ್ರ ರಕ್ಷಣೆಗೆ ನಿಂತಿರುವ ಮತ್ತು ಬುದ್ಧಿವಾದ ಹೇಳಲು ಪೊಲೀಸರು ಬೇಸಿಗೆಯ ರಣ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

ಉಪಹಾರ ಸೇವಿಸುತ್ತಲ್ಲೇ ಜನ್ರಿಗೆ ವಿನಾಕಾರಣ ಅಡ್ಡಾಡಬೇಡಿ ಅಂತ ಮನವಿ ಮಾಡುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ‌ಪೇದೆ ವೀರೇಶ್‌ ಮಣ್ಣೂರ ಅವರು ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.

ಪೇದೆ ವೀರೇಶ್‌ ಮಣ್ಣೂರ ಅವರು ತಮ್ಮ ಇಡೀ ಕುಟುಂಬವನ್ನು ಬಿಟ್ಟು ಕೊರೊನಾ ವೈರಸ್ ಭಯದಲ್ಲೂ ಸೇವೆಯಲ್ಲಿದ್ದಾರೆ. ಮಧ್ಯೆ ಹಸಿವು ನೀಗಿಸಿಕೊಳ್ಳಲು ಸರ್ಕಿನಲ್ಲಿ ನಿಂತುಕೊಂಡೇ ಡ್ಯೂಟಿ ಮಾಡುತ್ತಲೇ ಉಪಾಹಾರ ಸೇವನೆ ಮಾಡಿದ್ದಾರೆ. ಆದ್ರೆ ಜನ್ರಿಗೆ ಮಾತ್ರ ತಮ್ಮ ಬಗ್ಗೆಯೂ ಕಾಳಜಿ ಇಲ್ಲ ಅವರವರ ಕುಟುಂಬದ ಬಗ್ಗೆಯೂ ಕಾಳಜಿ ನಾಸ್ತಿ ಎಂಬಂತಾಗಿದೆ.

Published On - 11:24 am, Thu, 16 April 20

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್