AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿ ಉತ್ಸವ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಮಾಡಿದ್ದೇನು ಗೊತ್ತಾ? photos

ಬಳ್ಳಾರಿ: ಹಂಪಿ ಉತ್ಸವ ಸಂದರ್ಭ ಮೆರವಣಿಗೆಯ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿ, ಟ್ಯಾಂಕರ್​ನ ಮುಚ್ಚುಳ ತೆರೆಯುವಂತೆ ಸನ್ನೆ ಮಾಡಿ ನೀರು ಕುಡಿದಿರುವ ಪ್ರಸಂಗ ನಿನ್ನೆ ನಡೆದಿದೆ. ಹಂಪಿ ಉತ್ಸವದ ಶೋಭಾ ಯಾತ್ರೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದರು. ಚಾಲನೆಯ ಸಮಯದಲ್ಲಿ ಬಾಯಾರಿಕೆಯಿಂದ ತೀವ್ರ ಬಸವಳಿದಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಗಜರಾಜ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿದೆ. ಬಳಿಕ ಟ್ಯಾಂಕರ್ ಚಾಲಕನಿಗೆ ಸನ್ನೆ ಮಾಡಿ ನೀರು ಸೇವಿಸಿ ಗಜರಾಜ ದಾಹ […]

ಹಂಪಿ ಉತ್ಸವ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಮಾಡಿದ್ದೇನು ಗೊತ್ತಾ? photos
ಪೃಥ್ವಿಶಂಕರ
|

Updated on:Nov 14, 2020 | 11:24 AM

Share

ಬಳ್ಳಾರಿ: ಹಂಪಿ ಉತ್ಸವ ಸಂದರ್ಭ ಮೆರವಣಿಗೆಯ ವೇಳೆ ಬಾಯಾರಿಕೆಯಿಂದ ಬಸವಳಿದಿದ್ದ ಗಜರಾಜ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿ, ಟ್ಯಾಂಕರ್​ನ ಮುಚ್ಚುಳ ತೆರೆಯುವಂತೆ ಸನ್ನೆ ಮಾಡಿ ನೀರು ಕುಡಿದಿರುವ ಪ್ರಸಂಗ ನಿನ್ನೆ ನಡೆದಿದೆ.

ಹಂಪಿ ಉತ್ಸವದ ಶೋಭಾ ಯಾತ್ರೆಗೆ ಅರಣ್ಯ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದರು. ಚಾಲನೆಯ ಸಮಯದಲ್ಲಿ ಬಾಯಾರಿಕೆಯಿಂದ ತೀವ್ರ ಬಸವಳಿದಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಗಜರಾಜ ಟ್ಯಾಕ್ಟರ್ ಟ್ಯಾಂಕರನ್ನು ಅಡ್ಡಗಟ್ಟಿದೆ. ಬಳಿಕ ಟ್ಯಾಂಕರ್ ಚಾಲಕನಿಗೆ ಸನ್ನೆ ಮಾಡಿ ನೀರು ಸೇವಿಸಿ ಗಜರಾಜ ದಾಹ ತೀರಿಸಿಕೊಂಡಿದೆ!

ಇದೇ ವೇಳೆ ಗಜರಾಜನ ಬಳಲಿಕೆಯನ್ನು ಕಂಡ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಟ್ಯಾಕ್ಟರ್ ನಿಲ್ಲಿಸಲು ಚಾಲಕನಿಗೆ ಸೂಚಿಸಿದ್ದಾರೆ. ಶಾಸಕರ ಪುತ್ರನ ಸೂಚನೆ ಮೇರೆಗೆ ಟ್ಯಾಕ್ಟರ್ ಟ್ಯಾಂಕರ್​ ಅನ್ನು ಚಾಲಕ ನಿಲ್ಲಿಸಿದ್ದಾನೆ. ಟ್ಯಾಂಕರ್ ನಿಂದ ನೀರು ಕುಡಿದ ಬಳಿಕ ಸಂತೃಪ್ತನಾದ ಗಜರಾಜ ಮೆರವಣಿಗೆಯಲ್ಲಿ ಮುಂದೆ ಸಾಗಿದ..!

Published On - 11:23 am, Sat, 14 November 20

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು