Sign In

By signing in or creating an account, you agree with Associated Broadcasting Company's Terms & Conditions and Privacy Policy.

Reverse Dieting: ತೂಕ ನಷ್ಟದ ನಂತರ ರಿವರ್ಸ್​ ಡಯಟಿಂಗ್ ಎಷ್ಟು ಪರಿಣಾಮಕಾರಿ?

ತೂಕ ನಷ್ಟದ ನಂತರ ಕೊಬ್ಬನ್ನು ಮರಳಿ ಪಡೆಯದಂತೆ ತಡೆಯಲು ಹಾಗೂ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಸಹಾಯ ಮಾಡುವ ಪರಿಕಲ್ಪನೆ ರಿವರ್ಸ್​ ಡಯಟಿಂಗ್.

Reverse Dieting: ತೂಕ ನಷ್ಟದ ನಂತರ   ರಿವರ್ಸ್​ ಡಯಟಿಂಗ್ ಎಷ್ಟು ಪರಿಣಾಮಕಾರಿ?
ರಿವರ್ಸ್ ಡಯಟಿಂಗ್ Image Credit source: TODAY
Follow us
ಅಕ್ಷತಾ ವರ್ಕಾಡಿ
|

Updated on:Mar 03, 2023 | 3:04 PM

ತೂಕವನ್ನು ಕಳೆದುಕೊಳ್ಳುವುದು ಸುಲಭದ ಕೆಲಸವಲ್ಲ. ಇದಾಗಿಯೂ ನೀವು ಅಂದುಕೊಂಡಷ್ಟು ತೂಕವನ್ನು ಕಳೆದುಕೊಂಡ ನಂತರ ಮತ್ತೆ ಹಿಂದಿನ ಆಹಾರ ಕ್ರಮವನ್ನು ರೂಢಿಸಿಕೊಳ್ಳುವಾಗ ಸಾಕಷ್ಟು ಜನರಿಗೆ ಮತ್ತೇ ತೂಕ ಹೆಚ್ಚಾಗಬಹುದು ಎಂಬ ಆತಂಕ ಇರುತ್ತದೆ. ಅಂತಹ ಸಮಯದಲ್ಲಿ ಸಾಕಷ್ಟು ಜನರು ರಿವರ್ಸ್​ ಡಯಟಿಂಗ್​​ನ್ನು ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳುತ್ತಾರೆ. ಇದು ನಿಧಾನವಾಗಿ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ಕ್ಯಾಲೋರಿಗಳ ಹೆಚ್ಚಳದೊಂದಿಗೆ, ನಿಮ್ಮ ತೂಕಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ರಿವರ್ಸ್​ ಡಯಟಿಂಗ್ ಎಂದರೇನು?

ತೂಕ ನಷ್ಟದ ನಂತರ ಕೊಬ್ಬನ್ನು ಮರಳಿ ಪಡೆಯದಂತೆ ತಡೆಯಲು ಹಾಗೂ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಸಹಾಯ ಮಾಡುವ ಪರಿಕಲ್ಪನೆ ಇದಾಗಿದೆ. ಆರೋಗ್ಯ ತಜ್ಞರ ಪ್ರಕಾರ, ರಿವರ್ಸ್ ಡಯಟಿಂಗ್ ಎನ್ನುವುದು ನಿಮ್ಮ ದೈನಂದಿನ ಆಹಾರ ಸೇವನೆಯನ್ನು ಹೆಚ್ಚಿಸುವ ವಿಧಾನವಾಗಿದೆ. ಚಯಾಪಚಯ, ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಸರಿಯಾದ ರೀತಿಯಲ್ಲಿ ಮಾಡಿದರೆ, ರಿವರ್ಸ್ ಡಯಟಿಂಗ್ ಆರೋಗ್ಯಕರ ರೀತಿಯಲ್ಲಿ ಮತ್ತಷ್ಟು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವಲ್ಲಿ ಬಹಳ ಯಶಸ್ವಿಯಾಗುತ್ತದೆ.

ಇದನ್ನೂ ಓದಿ: World Hearing Day 2023: ಅಧಿಕ ಶಬ್ದ ಮಾಲಿನ್ಯದಿಂದ ದೂರವಿದ್ದು, ಸುರಕ್ಷಿತವಾಗಿರೋಣ

ರಿವರ್ಸ್​ ಡಯಟಿಂಗ್ ಹೇಗೆ ಸಹಾಯ ಮಾಡುತ್ತದೆ?

ರಿವರ್ಸ್ ಡಯಟಿಂಗ್ ಮೆಟಬಾಲಿಕ್ ದರಗಳನ್ನು ಪುನರ್​​ ಸ್ಥಾಪಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸಂಗ್ರಹಿಸದೆ ಹೆಚ್ಚು ಆಹಾರವನ್ನು ತಿನ್ನಲು ನಿಮಗೆ ಅನುವು ಮಾಡಿಕೊಡುತ್ತದೆ. ರಿವರ್ಸ್ ಡಯಟ್​​​ನಲ್ಲಿ ನೀವು ವಾರಕ್ಕೆ ಸೇವಿಸುವಂತಹ ಕ್ಯಾಲರಿಯನ್ನು ಸುಮಾರು 50-100ರಷ್ಟು ಹೆಚ್ಚಿಗೆ ಮಾಡುವುದು. ನೀವು ಈಗ ಸೇವನೆ ಮಾಡುತ್ತಿರುವ ಕ್ಯಾಲರಿಗಿಂತ ಇದು ಹೆಚ್ಚಾಗಿರುವುದು. ಇದು 4-10 ವಾರಗಳವರೆಗೆ ಅಥವಾ ನೀವು ಗುರಿ ಸಾಧಿಸುವ ತನಕ ಇರುವುದು. ಏಕೆಂದರ ಕ್ಯಾಲರಿ ಸೇವನೆಗಿಂತಲೂ ಪ್ರೋಟೀನ್ ಅಗತ್ಯತೆಯನ್ನು ದೇಹದ ತೂಕಕ್ಕೆ ಅಳತೆ ಮಾಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:59 pm, Fri, 3 March 23

ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ