- Kannada News Photo gallery Bigg Boss Kannada Fame Siri Shares Photo with Prabhakara Boregowda Entertainment News In Kannada
Siri: ಪತಿ ಮೇಲಿನ ಪ್ರೀತಿ ಎಂಥದ್ದು? ಒಂದೇ ಸಾಲಲ್ಲಿ ವಿವರಿಸಿದ ಸಿರಿ
ಸಿರಿ ಅವರು ಮದುವೆ ಆಗಿದ್ದು ಉದ್ಯಮಿ ಪ್ರಭಾಕರ್ ಬೋರೇಗೌಡ ಎಂಬುವವರನ್ನು. ಅವರು ಮಂಡ್ಯ ಮೂಲದವರಾಗಿದ್ದು, ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಅವರು ಉದ್ಯಮಿ. ಜೊತೆಗೆ ಚಿತ್ರರಂಗದ ಜೊತೆಯೂ ನಂಟು ಹೊಂದಿದ್ದಾರೆ. ಈಗ ಅವರು ಪತಿ ಜೊತೆಗಿನ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Updated on: Jul 09, 2024 | 12:44 PM
![‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಿರಿ ಅವರು ಸ್ಪರ್ಧಿಸಿದ್ದರು. ಈ ವೇಳೆ ಅವರು ವಿವಾಹದ ಬಗ್ಗೆ, ವಿವಾಹ ಆದರೆ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿತ್ತು.](https://images.tv9kannada.com/wp-content/uploads/2024/07/siri-5.jpg?w=1280&enlarge=true)
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಿರಿ ಅವರು ಸ್ಪರ್ಧಿಸಿದ್ದರು. ಈ ವೇಳೆ ಅವರು ವಿವಾಹದ ಬಗ್ಗೆ, ವಿವಾಹ ಆದರೆ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿತ್ತು.
![ಈಗ ಮದುವೆ ಬಳಿಕ ಸಿರಿ ಅವರು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈಗ ಪತಿ ಜೊತೆ ಇರೋ ಫೋಟೋಗಳನ್ನು ಸಿರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ.](https://images.tv9kannada.com/wp-content/uploads/2024/07/siri-4.jpg)
ಈಗ ಮದುವೆ ಬಳಿಕ ಸಿರಿ ಅವರು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈಗ ಪತಿ ಜೊತೆ ಇರೋ ಫೋಟೋಗಳನ್ನು ಸಿರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ.
![ಈ ಫೋಟೋಗೆ ಸಿರಿ ಅವರು ‘ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀನು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಅವರು ಬರೆದುಕೊಂಡಿದ್ದಾರೆ.](https://images.tv9kannada.com/wp-content/uploads/2024/07/siri-3.jpg)
ಈ ಫೋಟೋಗೆ ಸಿರಿ ಅವರು ‘ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀನು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಅವರು ಬರೆದುಕೊಂಡಿದ್ದಾರೆ.
![ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಪ್ರಭಾಕರ್ ಬೋರೇಗೌಡ ಮಂಡ್ಯ ಮೂಲದವರು.](https://images.tv9kannada.com/wp-content/uploads/2024/07/siri-2.jpg)
ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಪ್ರಭಾಕರ್ ಬೋರೇಗೌಡ ಮಂಡ್ಯ ಮೂಲದವರು.
![ಸಿರಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಜವಾಬ್ದಾರಿ ಸಿರಿ ಮೇಲೆಯೆ ಇದೇ. ಒಂದೊಮ್ಮೆ ಮದುವೆ ಆದರೆ ಇದಕ್ಕೆಲ್ಲ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಭಯ ಅವರಿಗೆ ಈ ಮೊದಲು ಕಾಡಿತ್ತು.](https://images.tv9kannada.com/wp-content/uploads/2024/07/siri-1.jpg)
ಸಿರಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಜವಾಬ್ದಾರಿ ಸಿರಿ ಮೇಲೆಯೆ ಇದೇ. ಒಂದೊಮ್ಮೆ ಮದುವೆ ಆದರೆ ಇದಕ್ಕೆಲ್ಲ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಭಯ ಅವರಿಗೆ ಈ ಮೊದಲು ಕಾಡಿತ್ತು.
![ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿದ ಇಂಗ್ಲೆಂಡ್ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿದ ಇಂಗ್ಲೆಂಡ್](https://images.tv9kannada.com/wp-content/uploads/2024/07/england-team.jpg?w=280&ar=16:9)
![ಏಷ್ಯಾಕಪ್ನಲ್ಲಿ ಇತಿಹಾಸ ಸೃಷ್ಟಿಸಿದ ಲಂಕಾ ನಾಯಕಿ ಚಾಮರಿ ಅಟಪಟ್ಟು ಏಷ್ಯಾಕಪ್ನಲ್ಲಿ ಇತಿಹಾಸ ಸೃಷ್ಟಿಸಿದ ಲಂಕಾ ನಾಯಕಿ ಚಾಮರಿ ಅಟಪಟ್ಟು](https://images.tv9kannada.com/wp-content/uploads/2024/07/chamari-atapattu.jpg?w=280&ar=16:9)
![ಟೀಂ ಇಂಡಿಯಾದ ಈ 7 ಕ್ರಿಕೆಟಿಗರಿಗೆ ಇದು ಚೊಚ್ಚಲ ಶ್ರೀಲಂಕಾ ಪ್ರವಾಸ ಟೀಂ ಇಂಡಿಯಾದ ಈ 7 ಕ್ರಿಕೆಟಿಗರಿಗೆ ಇದು ಚೊಚ್ಚಲ ಶ್ರೀಲಂಕಾ ಪ್ರವಾಸ](https://images.tv9kannada.com/wp-content/uploads/2024/07/team-india-22.jpg?w=280&ar=16:9)
![ಕೊನೆಗೂ ರಿವೀಲ್ ಆಯ್ತು ಸೋನಲ್-ತರುಣ್ ಮದುವೆ ದಿನಾಂಕ, ಸ್ಥಳ ಕೊನೆಗೂ ರಿವೀಲ್ ಆಯ್ತು ಸೋನಲ್-ತರುಣ್ ಮದುವೆ ದಿನಾಂಕ, ಸ್ಥಳ](https://images.tv9kannada.com/wp-content/uploads/2024/07/tarun-sudhir-7.jpg?w=280&ar=16:9)
![Chris Woakes: 1000 ವಿಕೆಟ್ ಕಬಳಿಸಿದ ಕ್ರಿಸ್ ವೋಕ್ಸ್ Chris Woakes: 1000 ವಿಕೆಟ್ ಕಬಳಿಸಿದ ಕ್ರಿಸ್ ವೋಕ್ಸ್](https://images.tv9kannada.com/wp-content/uploads/2024/07/chris-woakes-5.jpg?w=280&ar=16:9)
![ಸ್ಮೃತಿ ಮಂಧಾನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹರ್ಮನ್ಪ್ರೀತ್ ಕೌರ್ ಸ್ಮೃತಿ ಮಂಧಾನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹರ್ಮನ್ಪ್ರೀತ್ ಕೌರ್](https://images.tv9kannada.com/wp-content/uploads/2024/07/team-india-2024-07-22t083234.357.jpg?w=280&ar=16:9)
![ಬೆಂಗಳೂರು: ಅರ್ತ್ ಪವರ್ ಆರ್ಟ್ ಪ್ರದರ್ಶನಕ್ಕೆ ಬೆಂಗಳೂರಿಗರು ಫಿದಾ ಬೆಂಗಳೂರು: ಅರ್ತ್ ಪವರ್ ಆರ್ಟ್ ಪ್ರದರ್ಶನಕ್ಕೆ ಬೆಂಗಳೂರಿಗರು ಫಿದಾ](https://images.tv9kannada.com/wp-content/uploads/2024/07/art.jpg?w=280&ar=16:9)
![ಜೋ ರೂಟ್ ಭರ್ಜರಿ ಸೆಂಚುರಿ: ಮುಂದುವರೆದ ದಾಖಲೆಯ ನಾಗಾಲೋಟ ಜೋ ರೂಟ್ ಭರ್ಜರಿ ಸೆಂಚುರಿ: ಮುಂದುವರೆದ ದಾಖಲೆಯ ನಾಗಾಲೋಟ](https://images.tv9kannada.com/wp-content/uploads/2024/07/joe-root-45.jpg?w=280&ar=16:9)
![ವಿವಿಎಸ್ ಲಕ್ಷ್ಮಣ್ಗೆ ಐಪಿಎಲ್ ಫ್ರಾಂಚೈಸಿಯಿಂದ ಬಂತು ಮೆಗಾ ಆಫರ್ ವಿವಿಎಸ್ ಲಕ್ಷ್ಮಣ್ಗೆ ಐಪಿಎಲ್ ಫ್ರಾಂಚೈಸಿಯಿಂದ ಬಂತು ಮೆಗಾ ಆಫರ್](https://images.tv9kannada.com/wp-content/uploads/2024/07/vvs-laxman.jpg?w=280&ar=16:9)
![ನಿಯಮ ಉಲ್ಲಂಘನೆ; ಒಲಿಂಪಿಕ್ಸ್ನಿಂದ ಖ್ಯಾತ ಜಿಮ್ನಾಸ್ಟ್ ಔಟ್..! ನಿಯಮ ಉಲ್ಲಂಘನೆ; ಒಲಿಂಪಿಕ್ಸ್ನಿಂದ ಖ್ಯಾತ ಜಿಮ್ನಾಸ್ಟ್ ಔಟ್..!](https://images.tv9kannada.com/wp-content/uploads/2024/07/shoko-miyata.jpg?w=280&ar=16:9)
![ಈ ರಾಶಿಯವರು ಸಾಲ ಕೊಡುವ ಮುನ್ನ ಎಚ್ಚರ, ಆಲಸ್ಯ ಮನೋಭಾವ ಕಡಿಮೆ ಮಾಡಿಕೊಳ್ಳಿ ಈ ರಾಶಿಯವರು ಸಾಲ ಕೊಡುವ ಮುನ್ನ ಎಚ್ಚರ, ಆಲಸ್ಯ ಮನೋಭಾವ ಕಡಿಮೆ ಮಾಡಿಕೊಳ್ಳಿ](https://images.tv9kannada.com/wp-content/uploads/2024/07/astrology-b.jpg?w=280&ar=16:9)
![ಕನಕಪುರದಲ್ಲಿ ರಕ್ತದೋಕುಳಿ: ಮಹಿಳೆಯರು ಸೇರಿದಂತೆ 7 ಜನರ ಮೇಲೆ ಹಲ್ಲೆ ಕನಕಪುರದಲ್ಲಿ ರಕ್ತದೋಕುಳಿ: ಮಹಿಳೆಯರು ಸೇರಿದಂತೆ 7 ಜನರ ಮೇಲೆ ಹಲ್ಲೆ](https://images.tv9kannada.com/wp-content/uploads/2024/07/roudisheerahalle.jpg?w=280&ar=16:9)
![ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್: ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ? ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್: ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ?](https://images.tv9kannada.com/wp-content/uploads/2024/07/pawan-kalyan-1-1.jpg?w=280&ar=16:9)
![ಜಿಎಸ್ಐ ವರದಿ: ಮತ್ತೆ ಶಿರೂರು ಗುಡ್ಡ ಕುಸಿಯುವ ಭೀತಿ, ಸಂಚಾರ ನಿಷೇಧ ಜಿಎಸ್ಐ ವರದಿ: ಮತ್ತೆ ಶಿರೂರು ಗುಡ್ಡ ಕುಸಿಯುವ ಭೀತಿ, ಸಂಚಾರ ನಿಷೇಧ](https://images.tv9kannada.com/wp-content/uploads/2024/07/shiruru-hill-collapse-the-number-of-missing-persons-is-increasing-day-by-day-kannada-news.jpg?w=280&ar=16:9)
![ನನಗೆ ಕ್ಲೀನ್ ಚಿಟ್ ಸಿಕ್ಕರೂ ಬಿಜೆಪಿಯಿಂದಲೇ ಮೋಸಹೋದೆ: ಕೆಎಸ್ ಈಶ್ವರಪ್ಪ ನನಗೆ ಕ್ಲೀನ್ ಚಿಟ್ ಸಿಕ್ಕರೂ ಬಿಜೆಪಿಯಿಂದಲೇ ಮೋಸಹೋದೆ: ಕೆಎಸ್ ಈಶ್ವರಪ್ಪ](https://images.tv9kannada.com/wp-content/uploads/2024/07/kse-35.jpg?w=280&ar=16:9)
![‘ಈ ಸ್ಥಿತಿಯಲ್ಲಿ ನಾನು ನೋಡಬೇಕಿತ್ತಾ’: ದರ್ಶನ್ ಬಗ್ಗೆ ವಿನೋದ್ ರಾಜ್ ಮರುಕ ‘ಈ ಸ್ಥಿತಿಯಲ್ಲಿ ನಾನು ನೋಡಬೇಕಿತ್ತಾ’: ದರ್ಶನ್ ಬಗ್ಗೆ ವಿನೋದ್ ರಾಜ್ ಮರುಕ](https://images.tv9kannada.com/wp-content/uploads/2024/07/vinod-raj-1.jpg?w=280&ar=16:9)
![ಬಸವರಾಜ ರಾಯರೆಡ್ಡಿ ಹೇಳಿದಂತೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆಯೇ? ಬಸವರಾಜ ರಾಯರೆಡ್ಡಿ ಹೇಳಿದಂತೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆಯೇ?](https://images.tv9kannada.com/wp-content/uploads/2024/07/bellad.jpg?w=280&ar=16:9)
![ಆರೆಸ್ಸೆಸ್ ಬಿಜೆಪಿ ಮಾತೃಸಂಸ್ಥೆ, ಅದು ನೀಡುವ ಸಲಹೆಗಳು ಜಗಳವಲ್ಲ: ಈಶ್ವರಪ್ಪ ಆರೆಸ್ಸೆಸ್ ಬಿಜೆಪಿ ಮಾತೃಸಂಸ್ಥೆ, ಅದು ನೀಡುವ ಸಲಹೆಗಳು ಜಗಳವಲ್ಲ: ಈಶ್ವರಪ್ಪ](https://images.tv9kannada.com/wp-content/uploads/2024/07/kse-34.jpg?w=280&ar=16:9)
![ಜೈಲಲ್ಲಿ ದರ್ಶನ್ ಜತೆಗಿನ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ ಜೈಲಲ್ಲಿ ದರ್ಶನ್ ಜತೆಗಿನ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ](https://images.tv9kannada.com/wp-content/uploads/2024/07/vinod-raj-darshan.jpg?w=280&ar=16:9)
![ಗುರಮಠಕಲ ಸಿಪಿಐ ದರ್ಪಕ್ಕೆ ಬೇಸತ್ತು ಶಾಸಕ ಸ್ಥಾನಕ್ಕೆ ಶರಣಗೌಡ ರಾಜೀನಾಮೆ? ಗುರಮಠಕಲ ಸಿಪಿಐ ದರ್ಪಕ್ಕೆ ಬೇಸತ್ತು ಶಾಸಕ ಸ್ಥಾನಕ್ಕೆ ಶರಣಗೌಡ ರಾಜೀನಾಮೆ?](https://images.tv9kannada.com/wp-content/uploads/2024/07/sharangoudaq-kankur.jpg?w=280&ar=16:9)
![ಫಕೀರಪ್ಪರನ್ನು ಕರೆಸಿ ಮಾತಾಡಿಸುವ ಮೂಲಕ ಸಿಎಂ ಉತ್ತಮ ಜೆಷ್ಚರ್ ತೋರಿದ್ದಾರೆ ಫಕೀರಪ್ಪರನ್ನು ಕರೆಸಿ ಮಾತಾಡಿಸುವ ಮೂಲಕ ಸಿಎಂ ಉತ್ತಮ ಜೆಷ್ಚರ್ ತೋರಿದ್ದಾರೆ](https://images.tv9kannada.com/wp-content/uploads/2024/07/fakirappa.jpg?w=280&ar=16:9)
![ಕಾಂಗ್ರೆಸ್ MLC ಸ್ವಾಗತ ಕೋರಿ ಹಾಕಿದ್ದ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ ಕಾಂಗ್ರೆಸ್ MLC ಸ್ವಾಗತ ಕೋರಿ ಹಾಕಿದ್ದ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ](https://images.tv9kannada.com/wp-content/uploads/2024/07/flex-banner-falls.jpg?w=280&ar=16:9)
![ಕಸದ ತೊಟ್ಟಿ ಸೇರಿದ್ದ ಡೈಮಂಡ್ ನೆಕ್ಲೆಸ್ ಹುಡುಕಿಕೊಟ್ಟ ಪೌರಕಾರ್ಮಿಕ ಕಸದ ತೊಟ್ಟಿ ಸೇರಿದ್ದ ಡೈಮಂಡ್ ನೆಕ್ಲೆಸ್ ಹುಡುಕಿಕೊಟ್ಟ ಪೌರಕಾರ್ಮಿಕ](https://images.tv9kannada.com/wp-content/uploads/2024/07/diamond-necklace.jpg?w=280&ar=16:9)
![ಪ್ರದೀಪ್ ಈಶ್ವರ್ ನಮ್ಮ ಹುಡುಗನೇ ಅಂತ ವಿಪಕ್ಷ ನಾಯಕ ಅಶೋಕ ಹೇಳಿದ್ದು ಯಾಕೆ? ಪ್ರದೀಪ್ ಈಶ್ವರ್ ನಮ್ಮ ಹುಡುಗನೇ ಅಂತ ವಿಪಕ್ಷ ನಾಯಕ ಅಶೋಕ ಹೇಳಿದ್ದು ಯಾಕೆ?](https://images.tv9kannada.com/wp-content/uploads/2024/07/pradeep-eshwar-10.jpg?w=280&ar=16:9)
![ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ! ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ!](https://images.tv9kannada.com/wp-content/uploads/2024/07/siddu-62.jpg?w=280&ar=16:9)