AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ ಜನ್ಮಾಷ್ಟಮಿ ಹಬ್ಬದ ರಂಗನ್ನು ಹೆಚ್ಚಿಸಿದ ಪುಟಾಣಿಗಳ ಬಾಲಲೀಲೆ

ತಲೆಗೆ ನವಿಲುಗರಿ, ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿವೆ. ವೇದಿಕೆಯ ಮೇಲೆ ಕೈಯಲ್ಲಿ ಬೆಣ್ಣೆಯ ಮಡಕೆ ಹಿಡಿದು ಓಡಾಡುವ, ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಹಾಗೂ ಕೊಳಲೂದುವ ಮುದ್ದು ಮಕ್ಕಳ ಚೇಷ್ಟೆಗಳು ವೀಕ್ಷಕರನ್ನು ಮತ್ತು ಭಕ್ತಾದಿಗಳನ್ನು ಮಂತ್ರಮುಗ್ಧಗೊಳಿಸಿವೆ.

ಅಕ್ಷಯ್​ ಪಲ್ಲಮಜಲು​​
| Edited By: |

Updated on:Sep 04, 2026 | 1:20 PM

Share
ಮುದ್ದು ಕೃಷ್ಣ- ಜೀವಿಕಾ ಎಸ್, 
ತಂದೆಯ ಹೆಸರು - ಶಶಾಂಕ್ ಜಿ.ಎಸ್, 
ತಾಯಿಯ ಹೆಸರು - ಸೌಮ್ಯ ಆರ್,
ಸ್ಥಳ - ಗುಬ್ಬಿ,

ಮಗುವಿನ ಹೆಸರು - ಜೀವಿಕಾ ಎಸ್, ತಂದೆಯ ಹೆಸರು - ಶಶಾಂಕ್ ಜಿ.ಎಸ್, ತಾಯಿಯ ಹೆಸರು - ಸೌಮ್ಯ ಆರ್, ಸ್ಥಳ - ಗುಬ್ಬಿ,

1 / 7
ಮುದ್ದು ಕೃಷ್ಣ ; ಶ್ರೀತಿಜ ಶ್ರೀಪತಿ ಗಾಣಿಗ, 
ಸ್ಥಳ: ವಂಡ್ಸೆ ಕುಂದಾಪುರ, 
ತಂದೆಯ ಹೆಸರು: ಶ್ರೀಪತಿ ಗಾಣಿಗ, 
ತಾಯಿಯ ಹೆಸರು: ಜ್ಯೋತಿ ಗಾಣಿಗ

ಮುದ್ದು ಕೃಷ್ಣ ; ಶ್ರೀತಿಜ ಶ್ರೀಪತಿ ಗಾಣಿಗ, ಸ್ಥಳ: ವಂಡ್ಸೆ ಕುಂದಾಪುರ, ತಂದೆಯ ಹೆಸರು: ಶ್ರೀಪತಿ ಗಾಣಿಗ, ತಾಯಿಯ ಹೆಸರು: ಜ್ಯೋತಿ ಗಾಣಿಗ

2 / 7
ಮುದ್ದು ಕೃಷ್ಣ : ಯುವನ್ , ಬೆಂಗಳೂರು , ತಾಯಿಯ ಹೆಸರು: ನವರತ್ನ, ತಂದೆಯ ಹೆಸರು: ರೋಹಿತ್

ಮುದ್ದು ಕೃಷ್ಣ : ಯುವನ್ , ಬೆಂಗಳೂರು , ತಾಯಿಯ ಹೆಸರು: ನವರತ್ನ, ತಂದೆಯ ಹೆಸರು: ರೋಹಿತ್

3 / 7
ಮುದ್ದು ಕೃಷ್ಣ: ಉಪಾಸನಾ ಟಿ ಚಿದನ್ವಿ, ವಯಸ್ಸು: 1.5 ವರ್ಷಗಳ, ತಂದೆಯ ಹೆಸರು: ತಿಪ್ಪೇಶ್ ಎಲ, ತಾಯಿಯ ಹೆಸರು: ಧನಲಕ್ಷ್ಮಿ ಎನ್, ವಿಳಾಸ: ತುಮಕೂರು

ಮುದ್ದು ಕೃಷ್ಣ: ಉಪಾಸನಾ ಟಿ ಚಿದನ್ವಿ, ವಯಸ್ಸು: 1.5 ವರ್ಷಗಳ, ತಂದೆಯ ಹೆಸರು: ತಿಪ್ಪೇಶ್ ಎಲ, ತಾಯಿಯ ಹೆಸರು: ಧನಲಕ್ಷ್ಮಿ ಎನ್, ವಿಳಾಸ: ತುಮಕೂರು

4 / 7
ಮುದ್ದು ಕೃಷ್ಣ: ಲಿತೇಶ್ ಡಿ, ವಯಸ್ಸು:3:10, ಸ್ಥಳ: ಕಾರೆಕೆರೆ, ಚೆನ್ನಾರ್ಯಪಟ್ಟ, ತಂದೆಯ ಹೆಸರು: ಧನಂಜಯ ಕೆ.ಕ, ತಾಯಿಯ ಹೆಸರು: ಭವ್ಯಶ್ರೀ ದೊಡ್ಡಮನೆ

ಮುದ್ದು ಕೃಷ್ಣ: ಲಿತೇಶ್ ಡಿ, ವಯಸ್ಸು:3:10, ಸ್ಥಳ: ಕಾರೆಕೆರೆ, ಚೆನ್ನಾರ್ಯಪಟ್ಟ, ತಂದೆಯ ಹೆಸರು: ಧನಂಜಯ ಕೆ.ಕ, ತಾಯಿಯ ಹೆಸರು: ಭವ್ಯಶ್ರೀ ದೊಡ್ಡಮನೆ

5 / 7
ಮುದ್ದು ಕೃಷ್ಣ; ಕುಶಾದ್.ಕೆ.ಲಾಡ್, ಊರು: ಬೆಂಗಳೂರು, ತಂದೆ: ಕಿರಣ್ ಬಿ ಎಂ, ತಾಯಿ; ವಾಣಿ ಯಲಿಗಾರ್

ಮುದ್ದು ಕೃಷ್ಣ; ಕುಶಾದ್.ಕೆ.ಲಾಡ್, ಊರು: ಬೆಂಗಳೂರು, ತಂದೆ: ಕಿರಣ್ ಬಿ ಎಂ, ತಾಯಿ; ವಾಣಿ ಯಲಿಗಾರ್

6 / 7
ಮುದ್ದು ಕೃಷ್ಣ; ಸಹನಸ್ವಾಮಿ , ಬೆಂಗಳೂರು ಪೋಲಿಸ್ ಲೇ ಔಟ್ ಶಿವಾಜಿನಗರ

ಮುದ್ದು ಕೃಷ್ಣ; ಸಹನಸ್ವಾಮಿ , ಬೆಂಗಳೂರು ಪೋಲಿಸ್ ಲೇ ಔಟ್ ಶಿವಾಜಿನಗರ

7 / 7

Published On - 1:17 pm, Fri, 4 September 26

Follow Us
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ