AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕಂಬಳದ ಬಳಿಕ ಕುಂದಾಪ್ರ ಕನ್ನಡ ಹಬ್ಬ ಆಯೋಜನೆ, ಮೊದಲ ಬಾರಿಗೆ ಜೋಡಿ ಯಕ್ಷಗಾನ ಪ್ರದರ್ಶನ

ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರದ ಹಬ್ಬ ನಡೆಯುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜೋಡು ಯಕ್ಷಗಾನ ನಡೆದಿದೆ‌. ಜೊತೆಗೆ ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ ಕುಂದಾಪುರ ಮಂದಿ ಖುಷ್ ಆಗಿದ್ದಾರೆ. ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

Poornima Agali Nagaraj
| Edited By: |

Updated on: Aug 18, 2024 | 12:16 PM

Share
ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರ ಪ್ರತಿಷ್ಠಾನದ ವತಿಯಿಂದ ಕುಂದಾಪುರ ಕನ್ನಡ ಹಬ್ಬ ಆಚಾರಣೆ ಮಾಡಲಾಗುತ್ತಿದೆ. ಈ ಕುಂದಾಪುರ ಹಬ್ಬವನ್ನ ನಟ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮ ನಗರದ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯುತ್ತಿದ್ದು ಕುಂದಾಪುರವನ್ನೇ ಬೆಂಗಳೂರಿನಲ್ಲಿ ಮರು ಸೃಷ್ಟಿ ಮಾಡಿದಂತಿತ್ತು.

ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರ ಪ್ರತಿಷ್ಠಾನದ ವತಿಯಿಂದ ಕುಂದಾಪುರ ಕನ್ನಡ ಹಬ್ಬ ಆಚಾರಣೆ ಮಾಡಲಾಗುತ್ತಿದೆ. ಈ ಕುಂದಾಪುರ ಹಬ್ಬವನ್ನ ನಟ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮ ನಗರದ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯುತ್ತಿದ್ದು ಕುಂದಾಪುರವನ್ನೇ ಬೆಂಗಳೂರಿನಲ್ಲಿ ಮರು ಸೃಷ್ಟಿ ಮಾಡಿದಂತಿತ್ತು.

1 / 5
ಕುಂದಾಪುರ ಕನ್ನಡ ಹಬ್ಬದ ಸಲುವಾಗಿ ಸಾಂಸ್ಕೃತಿಕ, ಗ್ರಾಮೀಣ ಕ್ರೀಡಾಕೂಟ, ಆಹಾರ ಮೇಳ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಜೋಡಾಟ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಜೋಡಿಯ ಯಕ್ಷಗಾನವನ್ನ ನೋಡಿ ಕುಂದಾಪುರ ಮಂದಿ ಫುಲ್ ಖುಷ್ ಆದ್ರು.

ಕುಂದಾಪುರ ಕನ್ನಡ ಹಬ್ಬದ ಸಲುವಾಗಿ ಸಾಂಸ್ಕೃತಿಕ, ಗ್ರಾಮೀಣ ಕ್ರೀಡಾಕೂಟ, ಆಹಾರ ಮೇಳ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಜೋಡಾಟ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಜೋಡಿಯ ಯಕ್ಷಗಾನವನ್ನ ನೋಡಿ ಕುಂದಾಪುರ ಮಂದಿ ಫುಲ್ ಖುಷ್ ಆದ್ರು.

2 / 5
ಇನ್ನು  ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ, ಅದ್ಧೂರಿಯಾಗಿ ಆಚಾರಿಸುತ್ತಿರುವುದನ್ನ ನೋಡಿ ತುಂಬ ಖುಷಿಯಾಗುತ್ತಿದೆ. ಹಬ್ಬದ ಸಲುವಾಗಿ ಊರಿನ ಮಂದಿ ಎಲ್ಲರೂ ಒಟ್ಟಾಗಿ ಸೇರಿದ್ದೇವೆ.‌ ತುಂಬ ಖುಷಿಯಾಗುತ್ತಿದೆ ಅಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಇನ್ನು ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ, ಅದ್ಧೂರಿಯಾಗಿ ಆಚಾರಿಸುತ್ತಿರುವುದನ್ನ ನೋಡಿ ತುಂಬ ಖುಷಿಯಾಗುತ್ತಿದೆ. ಹಬ್ಬದ ಸಲುವಾಗಿ ಊರಿನ ಮಂದಿ ಎಲ್ಲರೂ ಒಟ್ಟಾಗಿ ಸೇರಿದ್ದೇವೆ.‌ ತುಂಬ ಖುಷಿಯಾಗುತ್ತಿದೆ ಅಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

3 / 5
ಕುಂದಾಪುರ ಹಬ್ಬ ಎರಡು ದಿನಗಳ ಕಾಲ ಇರಲಿದ್ದು, ನಿನ್ನೆ ಜೋಡಿ ಯಕ್ಷಗಾನ ಇದ್ರೆ, ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

ಕುಂದಾಪುರ ಹಬ್ಬ ಎರಡು ದಿನಗಳ ಕಾಲ ಇರಲಿದ್ದು, ನಿನ್ನೆ ಜೋಡಿ ಯಕ್ಷಗಾನ ಇದ್ರೆ, ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

4 / 5
ಒಟ್ನಲ್ಲಿ, ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ಆಚಾರಣೆ ಮಾಡುತ್ತಿದ್ದು, ತಮ್ಮ ಊರಿನ ಭಾಷೆ, ಊಟ, ಕ್ರೀಡೆ, ಯಕ್ಷಗಾನ ನೋಡಿಕೊಂಡು ಕುಂದಾಪುರ ಮಂದಿ ಎಂಜಾಯ್ ಮಾಡ್ತಿದ್ದು ತಮ್ಮ ಊರನ್ನ ನೆನಪಿಸಿಕೊಳ್ತಿದ್ದಾರೆ.

ಒಟ್ನಲ್ಲಿ, ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ಆಚಾರಣೆ ಮಾಡುತ್ತಿದ್ದು, ತಮ್ಮ ಊರಿನ ಭಾಷೆ, ಊಟ, ಕ್ರೀಡೆ, ಯಕ್ಷಗಾನ ನೋಡಿಕೊಂಡು ಕುಂದಾಪುರ ಮಂದಿ ಎಂಜಾಯ್ ಮಾಡ್ತಿದ್ದು ತಮ್ಮ ಊರನ್ನ ನೆನಪಿಸಿಕೊಳ್ತಿದ್ದಾರೆ.

5 / 5
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು