AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

Sri Ramanujacharya: ಚಿನ ಜೀಯರ್‌ ಸ್ವಾಮಿ ನೇತೃತ್ವದಲ್ಲಿ ಸಮತಾ ಕುಂಭ-2023 ಬಹ್ಮೋತ್ಸವಗಳಲ್ಲಿ ಭಾಗವತರಾಗಿ ಸಕಲ ಲೋಕ ರಕ್ಷಕ, ಸರ್ವರೂಪ ಧಾರಣೆ, ಸರ್ವನಾಮ ಸಂಕೀರ್ತಿ, 108 ರೂಪಗಳಲ್ಲಿ ಚರಿತ್ರಾರ್ಹ, ಅಪೂರ್ವ, ಅದ್ಭುತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

TV9 Web
| Edited By: |

Updated on: Feb 10, 2023 | 10:24 AM

Share
ಸಮತಾ ಕುಂಭ 2023 ಶ್ರೀರಾಮಾನುಜಾಚಾರ್ಯ 108 ದಿವ್ಯದೇಶಗಳ ಬ್ರಹ್ಮೋತ್ಸವಗಳಲ್ಲಿ ಭಾಗವಾಗಿ 8ನೇ ದಿನದ ಉತ್ಸವಗಳು ಅದ್ಧೂರಿಯಾಗಿ ನಡೆದವು.

ಸಮತಾ ಕುಂಭ 2023 ಶ್ರೀರಾಮಾನುಜಾಚಾರ್ಯ 108 ದಿವ್ಯದೇಶಗಳ ಬ್ರಹ್ಮೋತ್ಸವಗಳಲ್ಲಿ ಭಾಗವಾಗಿ 8ನೇ ದಿನದ ಉತ್ಸವಗಳು ಅದ್ಧೂರಿಯಾಗಿ ನಡೆದವು.

1 / 9
Eighth day: ಈ ದಿನ ಬೆಳಿಗ್ಗೆ ಯಾಗಶಾಲೆಯ ಪ್ರಾಂಗಣದಲ್ಲಿ ಆಚಾರ್ಯ ಸನ್ನಿಧಿಯಲ್ಲಿ ಪ್ರಧಾನ ಗುರುಪರಂಪರ ಸಂಪರ್ಕ ನಡೆಯಿತು.

Eighth day: ಈ ದಿನ ಬೆಳಿಗ್ಗೆ ಯಾಗಶಾಲೆಯ ಪ್ರಾಂಗಣದಲ್ಲಿ ಆಚಾರ್ಯ ಸನ್ನಿಧಿಯಲ್ಲಿ ಪ್ರಧಾನ ಗುರುಪರಂಪರ ಸಂಪರ್ಕ ನಡೆಯಿತು.

2 / 9
Eighth day: ಅಂಗನ್ಯಾಸಂ, ಕರನ್ಯಾಸಂ ಸಹಿತ ಮಂತ್ರ ಅನುಷ್ಠಾನವನ್ನು ಭಕ್ತರೊಂದಿಗೆ ಮಾಡಿದರು. ಯಾಗಶಾಲೆಯಲ್ಲಿ ಭಗವಂತನಿಗೆ ಆರಾಧನ ಸೇವಾ ಕಾಲ, ಶಾಂತಿಪಾಠಂ, ವೇದ ಪಾಠ, ವೇದ ಪಾರಾಯಣಗಳು ನಡೆದವು

Eighth day: ಅಂಗನ್ಯಾಸಂ, ಕರನ್ಯಾಸಂ ಸಹಿತ ಮಂತ್ರ ಅನುಷ್ಠಾನವನ್ನು ಭಕ್ತರೊಂದಿಗೆ ಮಾಡಿದರು. ಯಾಗಶಾಲೆಯಲ್ಲಿ ಭಗವಂತನಿಗೆ ಆರಾಧನ ಸೇವಾ ಕಾಲ, ಶಾಂತಿಪಾಠಂ, ವೇದ ಪಾಠ, ವೇದ ಪಾರಾಯಣಗಳು ನಡೆದವು

3 / 9
Eighth day: ಪೂರ್ಣಾಹುತಿ ವೇದಪಾರಾಯಣ, ಪ್ರಸಾದ ವಿತರಣೆ, ಯಾಗಶಾಲೆಯಲ್ಲಿ ಮಾಲೀಕರಿಗೆ ಮಂಗಳ ಶಾಸನಗಳೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು. ನಿತ್ಯ ಪೂರ್ಣಾಹುತಿ, ಬಲಿಹರಣ ಕಾರ್ಯಕ್ರಮಗಳು ನಡೆದವು.

Eighth day: ಪೂರ್ಣಾಹುತಿ ವೇದಪಾರಾಯಣ, ಪ್ರಸಾದ ವಿತರಣೆ, ಯಾಗಶಾಲೆಯಲ್ಲಿ ಮಾಲೀಕರಿಗೆ ಮಂಗಳ ಶಾಸನಗಳೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು. ನಿತ್ಯ ಪೂರ್ಣಾಹುತಿ, ಬಲಿಹರಣ ಕಾರ್ಯಕ್ರಮಗಳು ನಡೆದವು.

4 / 9
Eighth day: ಸಮತಾ ಕುಂಭ್ 2023 ಬ್ರಹ್ಮೋತ್ಸವಗಳು ಅದ್ಧೂರಿಯಾಗಿ ನೆರವೇರಿದವು. ಕಾರ್ಯಕ್ರಮದ ಸಂದರ್ಭದಲ್ಲಿ 108 ದಿವ್ಯದೇಶಗಳ ಮೂರ್ತಿಗಳಿಂದ ಪುಷ್ಪಮಾಲೆಗಳನ್ನು ತಂದು ಶ್ರೀರಾಮಾನುಜಾಚಾರ್ಯರಿಗೆ ಸಲ್ಲಿಸಿದರು.

Eighth day: ಸಮತಾ ಕುಂಭ್ 2023 ಬ್ರಹ್ಮೋತ್ಸವಗಳು ಅದ್ಧೂರಿಯಾಗಿ ನೆರವೇರಿದವು. ಕಾರ್ಯಕ್ರಮದ ಸಂದರ್ಭದಲ್ಲಿ 108 ದಿವ್ಯದೇಶಗಳ ಮೂರ್ತಿಗಳಿಂದ ಪುಷ್ಪಮಾಲೆಗಳನ್ನು ತಂದು ಶ್ರೀರಾಮಾನುಜಾಚಾರ್ಯರಿಗೆ ಸಲ್ಲಿಸಿದರು.

5 / 9
Eighth day: ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

Eighth day: ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

6 / 9
Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

7 / 9
Eighth day:  ಶ್ರೀ ಚಿನ ಜೀಯರ್ ಸ್ವಾಮಿ ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

Eighth day: ಶ್ರೀ ಚಿನ ಜೀಯರ್ ಸ್ವಾಮಿ ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

8 / 9
Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

9 / 9
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ