AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

Sri Ramanujacharya: ಚಿನ ಜೀಯರ್‌ ಸ್ವಾಮಿ ನೇತೃತ್ವದಲ್ಲಿ ಸಮತಾ ಕುಂಭ-2023 ಬಹ್ಮೋತ್ಸವಗಳಲ್ಲಿ ಭಾಗವತರಾಗಿ ಸಕಲ ಲೋಕ ರಕ್ಷಕ, ಸರ್ವರೂಪ ಧಾರಣೆ, ಸರ್ವನಾಮ ಸಂಕೀರ್ತಿ, 108 ರೂಪಗಳಲ್ಲಿ ಚರಿತ್ರಾರ್ಹ, ಅಪೂರ್ವ, ಅದ್ಭುತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

TV9 Web
| Edited By: |

Updated on: Feb 10, 2023 | 10:24 AM

Share
ಸಮತಾ ಕುಂಭ 2023 ಶ್ರೀರಾಮಾನುಜಾಚಾರ್ಯ 108 ದಿವ್ಯದೇಶಗಳ ಬ್ರಹ್ಮೋತ್ಸವಗಳಲ್ಲಿ ಭಾಗವಾಗಿ 8ನೇ ದಿನದ ಉತ್ಸವಗಳು ಅದ್ಧೂರಿಯಾಗಿ ನಡೆದವು.

ಸಮತಾ ಕುಂಭ 2023 ಶ್ರೀರಾಮಾನುಜಾಚಾರ್ಯ 108 ದಿವ್ಯದೇಶಗಳ ಬ್ರಹ್ಮೋತ್ಸವಗಳಲ್ಲಿ ಭಾಗವಾಗಿ 8ನೇ ದಿನದ ಉತ್ಸವಗಳು ಅದ್ಧೂರಿಯಾಗಿ ನಡೆದವು.

1 / 9
Eighth day: ಈ ದಿನ ಬೆಳಿಗ್ಗೆ ಯಾಗಶಾಲೆಯ ಪ್ರಾಂಗಣದಲ್ಲಿ ಆಚಾರ್ಯ ಸನ್ನಿಧಿಯಲ್ಲಿ ಪ್ರಧಾನ ಗುರುಪರಂಪರ ಸಂಪರ್ಕ ನಡೆಯಿತು.

Eighth day: ಈ ದಿನ ಬೆಳಿಗ್ಗೆ ಯಾಗಶಾಲೆಯ ಪ್ರಾಂಗಣದಲ್ಲಿ ಆಚಾರ್ಯ ಸನ್ನಿಧಿಯಲ್ಲಿ ಪ್ರಧಾನ ಗುರುಪರಂಪರ ಸಂಪರ್ಕ ನಡೆಯಿತು.

2 / 9
Eighth day: ಅಂಗನ್ಯಾಸಂ, ಕರನ್ಯಾಸಂ ಸಹಿತ ಮಂತ್ರ ಅನುಷ್ಠಾನವನ್ನು ಭಕ್ತರೊಂದಿಗೆ ಮಾಡಿದರು. ಯಾಗಶಾಲೆಯಲ್ಲಿ ಭಗವಂತನಿಗೆ ಆರಾಧನ ಸೇವಾ ಕಾಲ, ಶಾಂತಿಪಾಠಂ, ವೇದ ಪಾಠ, ವೇದ ಪಾರಾಯಣಗಳು ನಡೆದವು

Eighth day: ಅಂಗನ್ಯಾಸಂ, ಕರನ್ಯಾಸಂ ಸಹಿತ ಮಂತ್ರ ಅನುಷ್ಠಾನವನ್ನು ಭಕ್ತರೊಂದಿಗೆ ಮಾಡಿದರು. ಯಾಗಶಾಲೆಯಲ್ಲಿ ಭಗವಂತನಿಗೆ ಆರಾಧನ ಸೇವಾ ಕಾಲ, ಶಾಂತಿಪಾಠಂ, ವೇದ ಪಾಠ, ವೇದ ಪಾರಾಯಣಗಳು ನಡೆದವು

3 / 9
Eighth day: ಪೂರ್ಣಾಹುತಿ ವೇದಪಾರಾಯಣ, ಪ್ರಸಾದ ವಿತರಣೆ, ಯಾಗಶಾಲೆಯಲ್ಲಿ ಮಾಲೀಕರಿಗೆ ಮಂಗಳ ಶಾಸನಗಳೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು. ನಿತ್ಯ ಪೂರ್ಣಾಹುತಿ, ಬಲಿಹರಣ ಕಾರ್ಯಕ್ರಮಗಳು ನಡೆದವು.

Eighth day: ಪೂರ್ಣಾಹುತಿ ವೇದಪಾರಾಯಣ, ಪ್ರಸಾದ ವಿತರಣೆ, ಯಾಗಶಾಲೆಯಲ್ಲಿ ಮಾಲೀಕರಿಗೆ ಮಂಗಳ ಶಾಸನಗಳೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು. ನಿತ್ಯ ಪೂರ್ಣಾಹುತಿ, ಬಲಿಹರಣ ಕಾರ್ಯಕ್ರಮಗಳು ನಡೆದವು.

4 / 9
Eighth day: ಸಮತಾ ಕುಂಭ್ 2023 ಬ್ರಹ್ಮೋತ್ಸವಗಳು ಅದ್ಧೂರಿಯಾಗಿ ನೆರವೇರಿದವು. ಕಾರ್ಯಕ್ರಮದ ಸಂದರ್ಭದಲ್ಲಿ 108 ದಿವ್ಯದೇಶಗಳ ಮೂರ್ತಿಗಳಿಂದ ಪುಷ್ಪಮಾಲೆಗಳನ್ನು ತಂದು ಶ್ರೀರಾಮಾನುಜಾಚಾರ್ಯರಿಗೆ ಸಲ್ಲಿಸಿದರು.

Eighth day: ಸಮತಾ ಕುಂಭ್ 2023 ಬ್ರಹ್ಮೋತ್ಸವಗಳು ಅದ್ಧೂರಿಯಾಗಿ ನೆರವೇರಿದವು. ಕಾರ್ಯಕ್ರಮದ ಸಂದರ್ಭದಲ್ಲಿ 108 ದಿವ್ಯದೇಶಗಳ ಮೂರ್ತಿಗಳಿಂದ ಪುಷ್ಪಮಾಲೆಗಳನ್ನು ತಂದು ಶ್ರೀರಾಮಾನುಜಾಚಾರ್ಯರಿಗೆ ಸಲ್ಲಿಸಿದರು.

5 / 9
Eighth day: ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

Eighth day: ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

6 / 9
Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

7 / 9
Eighth day:  ಶ್ರೀ ಚಿನ ಜೀಯರ್ ಸ್ವಾಮಿ ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

Eighth day: ಶ್ರೀ ಚಿನ ಜೀಯರ್ ಸ್ವಾಮಿ ಮೊದಲಿಗೆ ಶ್ರೀರಂಗ ರಂಗನಾಥಸ್ವಾಮಿ ಶ್ರೀರಾಮಾನುಜಾಚಾರ್ಯರಿಗೆ ಮರ್ಯಾದಪೂರ್ವಕವಾಗಿ ಶೇಷಮಾಲ ಸಲ್ಲಿಸಿದರು. ಕೊನೆಗೆ ದಿವ್ಯಸಾಕೇತ ಕ್ಷೇತ್ರದಲ್ಲಿರುವ ವೈಕುಂಠನಾಡಿಗಳ ಮಂಗಳಶಾಸನವನ್ನು ಸಲ್ಲಿಸಿದರು.

8 / 9
Samatha Kumbh 2023: ಶ್ರೀರಾಮಾನುಜಾಚಾರ್ಯರ ಸಮತಾ ಕುಂಭ ಬ್ರಹ್ಮೋತ್ಸವದ 8ನೇ ದಿನ ಕಾರ್ಯಕ್ರಮದ ಫೋಟೋಗಳು

9 / 9
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್