Stranger Things 4: ‘ಸ್ಟ್ರೇಂಜರ್​ ಥಿಂಗ್ಸ್​ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್​ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ

Netflix | Mahatma Gandhi: ನೆಟ್​ಫ್ಲಿಕ್ಸ್​​ನ ಪ್ರಸಿದ್ಧ ಸರಣಿಯಾಗಿರುವ ‘ಸ್ಟ್ರೇಂಜರ್ ಥಿಂಗ್ಸ್​​’ನ 4ನೇ ಆವೃತ್ತಿಯ ಮೊದಲ ಭಾಗ ರಿಲೀಸ್ ಆಗಿದೆ. ಅದರಲ್ಲಿ ಸಂಭಾಷಣೆಯೊಂದರಲ್ಲಿ ‘ಗಾಂಧಿ’ ಹೆಸರು ಪ್ರಸ್ತಾಪವಾಗಿದೆ. ಇದು ಮುಂದಿನ ಭಾಗಗಳಬಗ್ಗೆ ಕುತೂಹಲ ಮೂಡಿಸಿದೆ.

| Updated By: shivaprasad.hs

Updated on: May 31, 2022 | 9:13 PM

ನೆಟ್​ಫ್ಲಿಕ್ಸ್​ ಕೊನೆಗೂ ಬಹುನಿರೀಕ್ಷಿತ ‘ಸ್ಟ್ರೇಂಜರ್ ಥಿಂಗ್ಸ್​ 4’ ರಿಲೀಸ್​ ಮಾಡಿದೆ. ಮೇ 27ರಂದು 7 ಸಂಚಿಕೆಗಳ ವೆಬ್​ ಸರಣಿಯನ್ನು ಬಿಡುಗಡೆ ಮಾಡಿ, ಜನರ ಕಾಯುವಿಕೆಗೆ ಕೊನೆ ಹಾಡಿದೆ.

ನೆಟ್​ಫ್ಲಿಕ್ಸ್​ ಕೊನೆಗೂ ಬಹುನಿರೀಕ್ಷಿತ ‘ಸ್ಟ್ರೇಂಜರ್ ಥಿಂಗ್ಸ್​ 4’ ರಿಲೀಸ್​ ಮಾಡಿದೆ. ಮೇ 27ರಂದು 7 ಸಂಚಿಕೆಗಳ ವೆಬ್​ ಸರಣಿಯನ್ನು ಬಿಡುಗಡೆ ಮಾಡಿ, ಜನರ ಕಾಯುವಿಕೆಗೆ ಕೊನೆ ಹಾಡಿದೆ.

1 / 5
ಸೀರೀಸ್​ನಲ್ಲಿ ಹಲವು ವಿಚಾರಗಳನ್ನು ಪ್ರೇಕ್ಷಕರು ಗುರುತಿಸುತ್ತಿದ್ದಾರೆ. ಭಾರತೀಯ ಪ್ರೇಕ್ಷಕರು ಮತ್ತೊಂದು ವಿಚಾರವನ್ನು ಗಮನಿಸಿದ್ದಾರೆ.

ಸೀರೀಸ್​ನಲ್ಲಿ ಹಲವು ವಿಚಾರಗಳನ್ನು ಪ್ರೇಕ್ಷಕರು ಗುರುತಿಸುತ್ತಿದ್ದಾರೆ. ಭಾರತೀಯ ಪ್ರೇಕ್ಷಕರು ಮತ್ತೊಂದು ವಿಚಾರವನ್ನು ಗಮನಿಸಿದ್ದಾರೆ.

2 / 5
ಹೌದು, ಸ್ಟ್ರೇಂಜರ್ ಥಿಂಗ್ಸ್​ನಲ್ಲಿ  ಜಿಮ್ ಹಾಪರ್​ (ಡೇವಿಡ್ ಹಾರ್ಬರ್) ಹಾಗೂ ರಷ್ಯನ್ ಜೈಲು ಅಧಿಕಾರಿ ಎನ್ಜೋ ಪಾತ್ರದ ನಡುವೆ ಮಾತುಕತೆ ನಡೆಯುವ ವೇಳೆಗೆ ಗಾಂಧಿ ಹೆಸರು ಪ್ರಸ್ತಾಪವಾಗಿದೆ. ಸಂಭಾಷಣೆಯನ್ನು ಗಮನಿಸಿದಾಗ ಇದು ಮಹಾತ್ಮ ಗಾಂಧಿ ಯನ್ನು ಉಲ್ಲೇಖಿಸಿ ಹೇಳಲಾಗಿದೆ ಎನ್ನುವುದು ತಿಳಿಯುವಂತಿದೆ.

ಹೌದು, ಸ್ಟ್ರೇಂಜರ್ ಥಿಂಗ್ಸ್​ನಲ್ಲಿ ಜಿಮ್ ಹಾಪರ್​ (ಡೇವಿಡ್ ಹಾರ್ಬರ್) ಹಾಗೂ ರಷ್ಯನ್ ಜೈಲು ಅಧಿಕಾರಿ ಎನ್ಜೋ ಪಾತ್ರದ ನಡುವೆ ಮಾತುಕತೆ ನಡೆಯುವ ವೇಳೆಗೆ ಗಾಂಧಿ ಹೆಸರು ಪ್ರಸ್ತಾಪವಾಗಿದೆ. ಸಂಭಾಷಣೆಯನ್ನು ಗಮನಿಸಿದಾಗ ಇದು ಮಹಾತ್ಮ ಗಾಂಧಿ ಯನ್ನು ಉಲ್ಲೇಖಿಸಿ ಹೇಳಲಾಗಿದೆ ಎನ್ನುವುದು ತಿಳಿಯುವಂತಿದೆ.

3 / 5
ಪ್ರಸ್ತುತ ‘ಸ್ಟ್ರೇಂಜರ್ ಥಿಂಗ್ಸ್​ 4’ನೇ ಸೀಸನ್​ನ ಮೊದಲ ಭಾಗ ರಿಲೀಸ್ ಮಾಡಲಾಗಿದೆ. ಮುಂದಿನ ಭಾಗದಲ್ಲಿ ಭಾರತದ ಕುರಿತು ಮತ್ತಷ್ಟು ಉಲ್ಲೇಖವಿರಲಿದೆ ಎಂದು ಹೇಳಲಾಗಿದೆ.

ಪ್ರಸ್ತುತ ‘ಸ್ಟ್ರೇಂಜರ್ ಥಿಂಗ್ಸ್​ 4’ನೇ ಸೀಸನ್​ನ ಮೊದಲ ಭಾಗ ರಿಲೀಸ್ ಮಾಡಲಾಗಿದೆ. ಮುಂದಿನ ಭಾಗದಲ್ಲಿ ಭಾರತದ ಕುರಿತು ಮತ್ತಷ್ಟು ಉಲ್ಲೇಖವಿರಲಿದೆ ಎಂದು ಹೇಳಲಾಗಿದೆ.

4 / 5
1980ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ಮೊದಲ ಭಾಗ ಹಾಕಿನ್ಸ್​​ ಹಿನ್ನೆಲೆಯಲ್ಲಿ ಹಾಗೂ ಎರಡನೆಯದು ಕ್ಯಾಲಿಫೋರ್ನಿಯಾ ಹಿನ್ನೆಲೆಯಲ್ಲಿ ನಡೆಯಲಿದೆ. ಇದೀಗ ‘ಗಾಂಧಿ’ಉಲ್ಲೇಖದ ಸಂಭಾಷಣೆ ಕುತೂಹಲ ಮೂಡಿಸಿದೆ.

1980ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ಮೊದಲ ಭಾಗ ಹಾಕಿನ್ಸ್​​ ಹಿನ್ನೆಲೆಯಲ್ಲಿ ಹಾಗೂ ಎರಡನೆಯದು ಕ್ಯಾಲಿಫೋರ್ನಿಯಾ ಹಿನ್ನೆಲೆಯಲ್ಲಿ ನಡೆಯಲಿದೆ. ಇದೀಗ ‘ಗಾಂಧಿ’ಉಲ್ಲೇಖದ ಸಂಭಾಷಣೆ ಕುತೂಹಲ ಮೂಡಿಸಿದೆ.

5 / 5
Follow us
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ