- Kannada News Photo gallery Talented Kannada actress Tejaswini Sharma Birthday, Here is some pictures of her
ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮಾ: ಹುಟ್ಟುಹಬ್ಬದ ಸಂಭ್ರಮದಲ್ಲಿ ಚೆಲುವೆ
Tejaswini Sharma: ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮ ಕನ್ನಡ ಸಿನಿಮಾ ರಂಗದಲ್ಲಿ ನಟನಾ ಪಯಣ ಶುರು ಮಾಡಿದ್ದು, ಒಂದೊಳ್ಳೆ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.
Updated on: Sep 17, 2023 | 9:31 PM

ಕೊಡಗಿನ ಬೆಡಗಿ ನಟಿ ತೇಜಸ್ವಿನಿ ಶರ್ಮ ಕನ್ನಡ ಸಿನಿಮಾ ರಂಗದಲ್ಲಿ ನಟನಾ ಪಯಣ ಶುರು ಮಾಡಿದ್ದು, ಒಂದೊಳ್ಳೆ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗುವ ಪ್ರಯತ್ನದಲ್ಲಿರುವ ತೇಜಸ್ವಿನಿ ಶರ್ಮಾ ಮೂಲತಃ ಕೊಡಗಿನವರು.

ಸದ್ಯ ತೇಜಸ್ವಿನಿ ಶರ್ಮಾ ಲಿಖಿತ್ ಶೆಟ್ಟಿ ಅಭಿನಯದ ಫುಲ್ ಮೀಲ್ಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಪ್ರಮೋದ್ ಜೊತೆ 'ಇಂಗ್ಲಿಷ್ ಮಂಜ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು ತೇಜಸ್ವಿನಿ ಶರ್ಮಾ.

ಮಾಡರ್ನ್, ಸಂಪ್ರದಾಯಿಕ ಎರಡೂ ರೀತಿಯ ಉಡುಗೆಗಳಲ್ಲಿಯೂ ಸುಂದರವಾಗಿ ಕಾಣುತ್ತಾರೆ ತೇಜಸ್ವಿನಿ ಶರ್ಮಾ.

ಉತ್ತಮ ನಟಿಯಾಗುವ ಭರವಸೆ ಮೂಡಿಸಿರುವ ತೇಜಸ್ವಿನಿ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ.

ಹಲವು ಅಭಿಮಾನಿಗಳು, ಚಿತ್ರರಂಗದ ಸಹ ನಟ-ನಟಿಯರು ತೇಜಸ್ವಿನಿ ಶರ್ಮಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Related Photo Gallery

ಕಮಾನ್ ಯುಝಿ... ಯುಜ್ವೇಂದ್ರ ಚಹಲ್ ಹಿಂದೆ ಬಿದ್ದ ಚೆಂದುಳ್ಳಿ ಚೆಲುವೆ

ವೈರಮುಡಿ ಉತ್ಸವ ವೈಭವ: ಚೆಲುವನಾರಾಯಣನ ವಜ್ರ ಕಿರೀಟ ಕಣ್ತುಂಬಿಕೊಂಡ ಭಕ್ತ ಗಣ

ಚಿಕ್ಕಬಳ್ಳಾಪುರಕ್ಕೆ ತೋರಣವಾದ ತಬೂಬಿಯಾ ರೋಸಿಯಾ ಮರದ ಹೂವುಗಳು

ರಕ್ತಹೀನತೆ ಸಮಸ್ಯೆ ಇದ್ಯಾ? ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ ನೋಡಿ

ಗಾಢ ಸ್ನೇಹ; ಪ್ರಧಾನಿ ಮೋದಿಯನ್ನು ಭೇಟಿಯಾದ ದುಬೈ ರಾಜಕುಮಾರ ಶೇಖ್ ಹಮ್ದಾನ್

ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಭುವಿಗೆ ಅಗ್ರಸ್ಥಾನ

ಘಿಬ್ಲಿ ಜಗತ್ತಿನಲ್ಲಿ ಈ 5 ಫೇಮಸ್ ಕಾರುಗಳು ಹೇಗಿವೆ ನೋಡಿ?

ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ

ಒಂದು ಪಂದ್ಯವಾಡಿ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಯುವ ಬ್ಯಾಟರ್

ಕ್ರಿಸ್ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವಕಾಲ: ಏಕಾಏಕಿ ಶಾಲಾ ಫೀಸ್ನಲ್ಲಿ ಏರಿಕೆ

ರಜೆಯೆಂದು ಮನೆಗೆ ಬೀಗ ಹಾಕಿ ಊರು, ಪ್ರವಾಸ ಹೋಗೋ ಮುನ್ನ ಪೊಲೀಸರ ಸಲಹೆ ಗಮನಿಸಿ

ಬ್ಯಾಟ್ ಅಲ್ಲ, ಧೋನಿ ಕತ್ತಿ ಹಿಡ್ಕೊಂಡು ಬರುತ್ತಿದ್ದಾರೆ: ಇಂದೆಂತಹ ಹೊಗಳಿಕೆ!

ಭಾರತದಲ್ಲಿಂದು ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 80 ಸರಣಿ ಫೋನ್ ಬಿಡುಗಡೆ

‘ಅವನು ನನ್ನವನು’; ರೇಖಾಳ ಮನೆಗೆ ಊಟಕ್ಕೆ ಕರೆದು ಎಚ್ಚರಿಸಿದ್ದ ಜಯಾ ಬಚ್ಚನ್

ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?

ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ

‘ಇಂಟರ್ವಲ್’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ

ಪತಿರಾನ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್

ಬಿಸಿಲ ತಾಪದಿಂದ ಅಹಮದಾಬಾದ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ

ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು

ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ

ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ

ರಹಾನೆ ಸ್ಫೋಟಕ ಬ್ಯಾಟಿಂಗ್ಗೆ ದಂಗಾದ ಲಕ್ನೋ ಬೌಲರ್ಸ್
