AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಮ ನಿಟ್ಟುಪವಾಸ ಮಾಡಿದ ದಿನ ಇಂದು! ಇದರ ಮಹತ್ವ ಏನು ಗೊತ್ತಾ?

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಪಾತ್ರಧಾರಿ ಭೀಮ ಹೊಟ್ಟೆಬಿರಿಯೇ ಊಟ ಮಾಡುವುದಕ್ಕೆ ಫೇಮಸ್ ಅಲ್ವಾ!? ಅಂತಹ ಭೀಮನೇ ಒಂದು ದಿನ ನಿಟ್ಟುಪವಾಸ ಮಾಡಿದ! ಅಂದ್ರೆ ಸಂಪೂರ್ಣವಾಗಿ ಉಪವಾಸ ಮಾಡುವುದು ಎಂದರ್ಥ. ಇನ್ನೂ ಹೇಳಬೇಕೆಂದ್ರೆ ಒಂದು ತೊಟ್ಟು ನೀರು ಸಹ ಸೇವಿಸದೆ 24 ಗಂಟೆಯೂ ಖಾಲಿ ಉದರದಲ್ಲಿ ಇರುವುದು ಎಂದರ್ಥ. ಅದು ಯಾವತ್ತು? ಮತ್ತು ಆ ದಿನದ ಮಹತ್ವ ಏನು ಗೊತ್ತಾ? ಭೀಮ ಏಕಾದಶಿ ಅಥವಾ ನಿರ್ಜಲ ಏಕಾದಶಿ! ಇದಕ್ಕೆ ನಿರ್ಜಲ ಏಕಾದಶಿ ಅಥವಾ ಭೀಮ ಏಕಾದಶಿ ಎಂಬ ಹೆಸರೂ […]

ಭೀಮ ನಿಟ್ಟುಪವಾಸ ಮಾಡಿದ ದಿನ ಇಂದು! ಇದರ ಮಹತ್ವ ಏನು ಗೊತ್ತಾ?
ಸಾಧು ಶ್ರೀನಾಥ್​
| Edited By: |

Updated on:Jun 02, 2020 | 7:24 PM

Share

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಪಾತ್ರಧಾರಿ ಭೀಮ ಹೊಟ್ಟೆಬಿರಿಯೇ ಊಟ ಮಾಡುವುದಕ್ಕೆ ಫೇಮಸ್ ಅಲ್ವಾ!? ಅಂತಹ ಭೀಮನೇ ಒಂದು ದಿನ ನಿಟ್ಟುಪವಾಸ ಮಾಡಿದ! ಅಂದ್ರೆ ಸಂಪೂರ್ಣವಾಗಿ ಉಪವಾಸ ಮಾಡುವುದು ಎಂದರ್ಥ. ಇನ್ನೂ ಹೇಳಬೇಕೆಂದ್ರೆ ಒಂದು ತೊಟ್ಟು ನೀರು ಸಹ ಸೇವಿಸದೆ 24 ಗಂಟೆಯೂ ಖಾಲಿ ಉದರದಲ್ಲಿ ಇರುವುದು ಎಂದರ್ಥ. ಅದು ಯಾವತ್ತು? ಮತ್ತು ಆ ದಿನದ ಮಹತ್ವ ಏನು ಗೊತ್ತಾ?

ಭೀಮ ಏಕಾದಶಿ ಅಥವಾ ನಿರ್ಜಲ ಏಕಾದಶಿ! ಇದಕ್ಕೆ ನಿರ್ಜಲ ಏಕಾದಶಿ ಅಥವಾ ಭೀಮ ಏಕಾದಶಿ ಎಂಬ ಹೆಸರೂ ಇದೆ. ಇದು ಜ್ಯೇಷ್ಠ ಮಾಸದ 11ನೆಯ ದಿನ ಬರುತ್ತದೆ. ಇದಕ್ಕೆ ಶುಕ್ಲ ಏಕಾದಶಿ ಎಂದು ಕರೆಯುತ್ತಾರೆ. ಅಂದ್ರೆ ಈ ಬಾರಿ ಜೂನ್ 2 ರಂದು ಅಂದ್ರೆ ಇವತ್ತು ಮಂಗಳವಾರ ಬಂದಿದೆ. ಹಾಗಾಗಿ ಸಂಪ್ರದಾಯ ಆಚರಿಸುವವರು ಇಂದು ಒಂದು ತೊಟ್ಟು ನೀರು ಸಹ ಕುಡಿಯದೆ ಇಡೀ ದಿನ ವಿಷ್ಣುವಿನ ಉಪಾಸನೆ ಮಾಡುತ್ತಾ, ಉಪವಾಸ ಮಾಡುತ್ತಾರೆ. ಹೀಗೆ ಮಾಡುವುದರಿಂದ ಈ ವರ್ಷದುದ್ದಕ್ಕೂ ಆಚರಿಸುವ ಉಪವಾಸಗಳ ಅಷ್ಟೂ ಒಳಿತು ಮತ್ತು ಪ್ರಯೋಜನಗಳು ಈ ಒಂದು ದಿನದಿಂದಲೇ ಸಂಪಾದಿಸಬಹುದು ಎಂಬ ನಂಬಿಕೆಯೂ ಇದೆ.

Published On - 5:04 pm, Tue, 2 June 20

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್