AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Festivals Calendar May 2024: ಮೇ ತಿಂಗಳಿನಲ್ಲಿ ಯಾವ ದಿನ ಯಾವ ವ್ರತವನ್ನು ಆಚರಣೆ ಮಾಡಬೇಕು? ಇಲ್ಲಿದೆ ಮಾಹಿತಿ

ಮೇ ತಿಂಗಳ ಮೊದಲ ವಾರದಲ್ಲಿ ಕಾಲಾಷ್ಟಮಿ, ವರುಥಿನಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಎರಡನೇ ವಾರದಲ್ಲಿ ಮಾಸ ಶಿವರಾತ್ರಿ, ಅಕ್ಷತ್ತದಿಗೆ ಅಮವಾಸ್ಯೆ ಅಥವಾ ದರ್ಶ ಅಮವಾಸ್ಯೆ, ಅಕ್ಷಯ ತೃತೀಯಾ, ವಿನಾಯಕ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ನಂತರ ಕೊನೆಯ ಎರಡು ವಾರದಲ್ಲಿ ಸೀತಾನವಮಿ, ಮೋಹಿನಿ ಏಕಾದಶಿ, ನರಸಿಂಹ ಜಯಂತಿ, ಬುದ್ಧ ಪೌರ್ಣಿಮೆ ಮತ್ತು ಸಂಕಷ್ಟ ಚತುರ್ಥಿ ಮುಂತಾದ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನಗಳನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಇಲ್ಲಿದೆ ಮಾಹಿತಿ.

Festivals Calendar May 2024: ಮೇ ತಿಂಗಳಿನಲ್ಲಿ ಯಾವ ದಿನ ಯಾವ ವ್ರತವನ್ನು ಆಚರಣೆ ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 30, 2024 | 9:50 AM

Share

ಮೇ ತಿಂಗಳಿನಲ್ಲಿ ವಿಶೇಷ ಹಬ್ಬಗಳನ್ನು (Festivals) ಆಚರಿಸಲಾಗುತ್ತದೆ. ಇದರಲ್ಲಿ ಅರ್ಧ ತಿಂಗಳು ಚೈತ್ರ, ಉಳಿದ ಅರ್ಧ ಭಾಗ ವೈಶಾಖ ಮಾಸವನ್ನು ಒಳಗೊಂಡಿದೆ. ಹಾಗಾಗಿ ಈ ತಿಂಗಳು ಬಹಳ ವಿಶೇಷ ಎಂದರೆ ತಪ್ಪಾಗಲಾರದು. ಮೇ ತಿಂಗಳ ಮೊದಲ ವಾರದಲ್ಲಿ ಕಾಲಾಷ್ಟಮಿ, ವರುಥಿನಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಎರಡನೇ ವಾರದಲ್ಲಿ ಮಾಸ ಶಿವರಾತ್ರಿ, ಅಕ್ಷತ್ತದಿಗೆ ಅಮವಾಸ್ಯೆ ಅಥವಾ ದರ್ಶ ಅಮವಾಸ್ಯೆ, ಅಕ್ಷಯ ತೃತೀಯಾ ಮತ್ತು ವಿನಾಯಕ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ನಂತರ ಕೊನೆಯ ಎರಡು ವಾರದಲ್ಲಿ ಸೀತಾನವಮಿ, ಮೋಹಿನಿ ಏಕಾದಶಿ, ನರಸಿಂಹ ಜಯಂತಿ, ಬುದ್ಧ ಪೌರ್ಣಿಮೆ ಮತ್ತು ಸಂಕಷ್ಟ ಚತುರ್ಥಿ ಮುಂತಾದ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನಗಳನ್ನು ಯಾವಾಗ ಆಚರಣೆ ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ.

ಮೇ 1 (ಬುಧವಾರ) -ಕಾಲಾಷ್ಟಮಿ

ಮೇ 4 (ಶನಿವಾರ) -ವರುಥಿನಿ ಏಕಾದಶಿ

ಮೇ 5 (ರವಿವಾರ) -ರವಿ ಪ್ರದೋಷ

ಮೇ 6 (ಸೋಮವಾರ) -ಮಾಸಶಿವರಾತ್ರಿ

ಮೇ 8 (ಬುಧವಾರ) -ಅಕ್ಷತ್ತದಿಗೆ ಅಮವಾಸ್ಯೆ

ಮೇ 10 (ಶುಕ್ರವಾರ) -ಅಕ್ಷಯ ತೃತೀಯಾ

ಮೇ 15 (ಬುಧವಾರ) -ದುರ್ಗಾಷ್ಟಮಿ

ಮೇ 16 (ಗುರುವಾರ) -ಸೀತಾನವಮಿ

ಮೇ 19 (ರವಿವಾರ) -ಮೋಹಿನಿ ಏಕಾದಶಿ

ಮೇ 20 (ಸೋಮವಾರ) -ಸೋಮ ಪ್ರದೋಷ

ಮೇ 21 (ಮಂಗಳವಾರ) -ನರಸಿಂಹ ಜಯಂತಿ

ಮೇ 23 (ಗುರುವಾರ) -ಬುದ್ಧ ಪೂರ್ಣಿಮೆ ಅಥವಾ ವೈಶಾಖ ಹುಣ್ಣಿಮೆ

ಮೇ 26 (ರವಿವಾರ ) -ಸಂಕಷ್ಟ ಚತುರ್ಥಿ

ಮೇ 30 (ಗುರುವಾರ) -ಕಾಲಾಷ್ಟಮಿ

ಇದನ್ನೂ ಓದಿ: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?

ಈ ದಿನಗಳಲ್ಲಿ ನೀವು ವ್ರತಾಚರಣೆ ಮಾಡಿ ದೇವರ ಆಶೀರ್ವಾದ ಪಡೆಯಬಹುದು. ದೇವಾಲಯಗಳಿಗೆ ಹೋಗಲು ಸಾಧ್ಯವಾಗದಿದ್ದವರು ಮನೆಯಲ್ಲಿಯೇ ಪೂಜೆ ಮಾಡಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ