AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ; ಅಯ್ಯಯ್ಯೋ ಎನ್ನುತ್ತಿರುವ ನೆಟ್ಟಿಗರು

Indian Chats : ತಟ್ಟೆಯಲ್ಲಿರುವ ತಿನಿಸನ್ನು ನೋಡಿದರೆ ಆಹಾ! ಎಂದೆನಿಸದೇ ಇರದು. ಆದರೆ ಇದನ್ನು ತಯಾರಿಸುವ ವಿಧಾನ ಮಾತ್ರ ನೆಟ್ಟಿಗರಿಗೆ ಮಹಾ ಕಿರಿಕಿರಿ ಉಂಟು ಮಾಡಿದೆ. ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ?

ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ; ಅಯ್ಯಯ್ಯೋ ಎನ್ನುತ್ತಿರುವ ನೆಟ್ಟಿಗರು
ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ
TV9 Web
| Edited By: |

Updated on:May 05, 2023 | 5:10 PM

Share

Viral Video : ಉತ್ತರ ಭಾರತದ ರಸ್ತೆಬದಿಯ ತಿಂಡಿತಿನಿಸುಗಳು ಯಾವ ರೂಪದಲ್ಲೋ ನಿಮ್ಮ ಕಣ್ಣೆದುರು ಬಂದರೆ, ಎಂಥ ಡಯೆಟ್​ ಅನ್ನೂ ಮುರಿದು ಅಂಗಡಿಯ ಬಳಿ ಓಡಿಬಿಡಬೇಕು ಎನ್ನುವಂತಾಗುತ್ತದೆ. ಇದೀಗ ಮೇಲಿನ ಫೋಟೋ ನೋಡಿ ನಿಮಗೆ ಹಾಗೆ ಅನ್ನಿಸಿರಲು ಸಾಕು. ಆದರೆ ನೆಟ್ಟಿಗರಲ್ಲಿ ಕೆಲವರು ಇದು ಬಹಳ ರುಚಿಕಟ್ಟಾದ ತಿನಿಸು ಎಂದು ಕೊಂಡಾಡುತ್ತಿದ್ದರೆ, ಉಳಿದವರು ಅಯ್ಯೋ ಅಸಹ್ಯ ಎನ್ನಲು ಶುರು ಮಾಡಿದ್ದಾರೆ. ಯಾಕೆ ಹೀಗೆ? ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Subhomoy | Kolkata ?? (@okaysubho)

ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ ಲಕ್ಷ ಜನರು ನೋಡಿದ್ದಾರೆ. ಸುಮಾರು 6,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನಾನಾಥರದ ಪ್ರತಿಕ್ರಿಯೆಗಳು ಜನರಿಂದ ಬಂದಿವೆ. ಹುಣಸೆಹಣ್ಣು, ಆಲೂ ಮತ್ತಿತರೇ ಮಸಾಲೆಯನ್ನು ಬರೀಗೈಯಿಂದ ಕಲಿಸುತ್ತಿರುವ ರೀತಿಯೇ ಕೆಲವರಿಗೆ ಅಸಹ್ಯ ಅನ್ನಿಸಿರಲು ಸಾಕು. ಶುಚಿತ್ವವನ್ನು ಬಯಸುವ ಜನರಿಗೆ ಇದು ಸರಿ ಎನ್ನಿಸಿಲ್ಲ.

ಇದನ್ನೂ ಓದಿ : ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್

ರುಚಿ ಒಂದಿದ್ದರೆ ಸಾಕೆ, ಶುಚಿತ್ವದ ಕಡೆ ಗಮನ ಕೊಡಬೇಡವೆ ಎಂದು ಹಲವಾರು ಜನರು ಪ್ರಶ್ನಿಸಿದ್ಧಾರೆ. ರಸ್ತೆಬದಿ ಆಹಾರವೆಂದರೆ ಹೀಗೇ ಇರುತ್ತದೆ. ಬೇಕಾದರೆ ತಿನ್ನಬೇಕು ಬೇಡವಾದರೆ ಸುಮ್ಮನಿರಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಬಹಳಷ್ಟು ಜನ ಅಸಹ್ಯವಾಗಿದೆ! ಎಂದೇ ಹೇಳಿದ್ದಾರೆ.

ರುಚಿ ಮತ್ತು ಶುಚಿಯ ವಾದ ಎಂದಿಗೂ ಪ್ರಚಲಿತವೇ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:09 pm, Fri, 5 May 23

Follow Us
Web contact
Web contact

TV9 Kannada

Read More
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ