AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!

Cricket : ಕದಲದೆ ಬ್ಯಾಟಿಂಗ್ ಮಾಡಿದ ಈ ವ್ಯಕ್ತಿ! 5 ಲಕ್ಷ ನೆಟ್ಟಿಗರು ನೋಡಿದ ಈ ವಿಡಿಯೋ ಖಂಡಿತ ನಿಮ್ಮನ್ನು ಬಾಲ್ಯಕ್ಕೆ ಎಳೆದೊಯ್ಯುತ್ತದೆ.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!
ಹೇಗೆ ಬೌಲಿಂಗ್!
TV9 Web
| Edited By: |

Updated on:Aug 22, 2022 | 10:09 AM

Share

Cricket : ಕ್ರಿಕೆಟ್​ನ ಹುಚ್ಚು ಒಮ್ಮೆ ಹೊಕ್ಕಿತೆಂದರೆ ಮುಗಿಯಿತು. ಅದರಲ್ಲೂ ಚಿಕ್ಕಮಕ್ಕಳು ಆಡುವ ಹುಚ್ಚಿಗೆ ಬಿದ್ದರಂತೂ ಅವರನ್ನು ಆ ಧ್ಯಾನದಿಂದ ಕದಲಿಸಲು ಸಾಧ್ಯವೇ ಇಲ್ಲ. ಊಟ ತಿಂಡಿ ನಿದ್ರೆ ಮರೆತು ನಿಂತಲ್ಲೇ ಬ್ಯಾಟಿಂಗ್, ಬೌಲಿಂಗ್​ ಎಲ್ಲವೂ… ನಿಮಗೂ ನಿಮ್ಮ ಬಾಲ್ಯ ನೆನಪಾಗುತ್ತಿರಬೇಕಲ್ಲ? ಅದರಲ್ಲೂ ಗಲ್ಲಿ ಕ್ರಿಕೆಟ್​ನ ಸ್ವಾರಸ್ಯ, ಆ ಕೀಟಲೆ, ದಾಂಧಲೆ, ರೋಮಾಂಚನ ಇನ್ನೂ ಏನೆಲ್ಲಾ. ಹಾಗಿದ್ದರೆ ಈ ವಿಡಿಯೋ ನೋಡಿ. ಗಲ್ಲಿ ಕ್ರಿಕೆಟ್​ ಮಜಾ ಅನುಭವಿಸಿದವರಿಗೆ ಈ ವಿಡಿಯೋ ಖಂಡಿತ ಖುಷಿ ಕೊಡುತ್ತದೆ. ಅಮೆರಿಕದಲ್ಲಿ ಈ ಹುಡುಗ ಬ್ಯಾಟಿಂಗ್ ಸ್ಟ್ಯಾಚ್ಯೂಗೆ ಬೌಲ್​ ಮಾಡಿದ ಪರಿಗೆ ಪರ್ಫೆಕ್ಟ್​ ಬೌಲಿಂಗ್ ಎಂದು ಅಚ್ಚರಿಪಟ್ಟಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ದಾರಿಹೋಕನೊಬ್ಬ ಪರ್ಫೆಕ್ಟ್ ಕ್ಯಾಚ್​ ಮಾಡಿದ್ದು ಈ ವಿಡಿಯೋದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪುಟ್ಟವಿಡಿಯೋವನ್ನು ಈಗಾಗಲೇ 5 ಲಕ್ಷ ಜನ ವೀಕ್ಷಿಸಿದ್ದಾರೆ.

ಬಾರ್ಮಿ ಆರ್ಮಿ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಇನ್​ಸ್ಟಾಲ್ ಮಾಡಲಾದ ಬ್ಯಾಟಿಂಗ್ ಪ್ರತಿಕೃತಿ ಅದೆಷ್ಟು ನಿಖರ ಫಲಿತಾಂಶವನ್ನು ನೀಡಿದೆ. ದಾರಿಹೋಕ ಅದೆಷ್ಟು ಸಹಜವಾಗಿ ಕ್ಯಾಚ್ ಮಾಡಿದ್ದಾನೆ. ಈ ಹುಡುಗ ಅದೆಷ್ಟು ಪುಳಕ ಅನುಭವಿಸಿರಬಹುದು!

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:08 am, Mon, 22 August 22

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ