AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!

Cricket : ಕದಲದೆ ಬ್ಯಾಟಿಂಗ್ ಮಾಡಿದ ಈ ವ್ಯಕ್ತಿ! 5 ಲಕ್ಷ ನೆಟ್ಟಿಗರು ನೋಡಿದ ಈ ವಿಡಿಯೋ ಖಂಡಿತ ನಿಮ್ಮನ್ನು ಬಾಲ್ಯಕ್ಕೆ ಎಳೆದೊಯ್ಯುತ್ತದೆ.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!
ಹೇಗೆ ಬೌಲಿಂಗ್!
TV9 Web
| Edited By: ಶ್ರೀದೇವಿ ಕಳಸದ|

Updated on:Aug 22, 2022 | 10:09 AM

Share

Cricket : ಕ್ರಿಕೆಟ್​ನ ಹುಚ್ಚು ಒಮ್ಮೆ ಹೊಕ್ಕಿತೆಂದರೆ ಮುಗಿಯಿತು. ಅದರಲ್ಲೂ ಚಿಕ್ಕಮಕ್ಕಳು ಆಡುವ ಹುಚ್ಚಿಗೆ ಬಿದ್ದರಂತೂ ಅವರನ್ನು ಆ ಧ್ಯಾನದಿಂದ ಕದಲಿಸಲು ಸಾಧ್ಯವೇ ಇಲ್ಲ. ಊಟ ತಿಂಡಿ ನಿದ್ರೆ ಮರೆತು ನಿಂತಲ್ಲೇ ಬ್ಯಾಟಿಂಗ್, ಬೌಲಿಂಗ್​ ಎಲ್ಲವೂ… ನಿಮಗೂ ನಿಮ್ಮ ಬಾಲ್ಯ ನೆನಪಾಗುತ್ತಿರಬೇಕಲ್ಲ? ಅದರಲ್ಲೂ ಗಲ್ಲಿ ಕ್ರಿಕೆಟ್​ನ ಸ್ವಾರಸ್ಯ, ಆ ಕೀಟಲೆ, ದಾಂಧಲೆ, ರೋಮಾಂಚನ ಇನ್ನೂ ಏನೆಲ್ಲಾ. ಹಾಗಿದ್ದರೆ ಈ ವಿಡಿಯೋ ನೋಡಿ. ಗಲ್ಲಿ ಕ್ರಿಕೆಟ್​ ಮಜಾ ಅನುಭವಿಸಿದವರಿಗೆ ಈ ವಿಡಿಯೋ ಖಂಡಿತ ಖುಷಿ ಕೊಡುತ್ತದೆ. ಅಮೆರಿಕದಲ್ಲಿ ಈ ಹುಡುಗ ಬ್ಯಾಟಿಂಗ್ ಸ್ಟ್ಯಾಚ್ಯೂಗೆ ಬೌಲ್​ ಮಾಡಿದ ಪರಿಗೆ ಪರ್ಫೆಕ್ಟ್​ ಬೌಲಿಂಗ್ ಎಂದು ಅಚ್ಚರಿಪಟ್ಟಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ದಾರಿಹೋಕನೊಬ್ಬ ಪರ್ಫೆಕ್ಟ್ ಕ್ಯಾಚ್​ ಮಾಡಿದ್ದು ಈ ವಿಡಿಯೋದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪುಟ್ಟವಿಡಿಯೋವನ್ನು ಈಗಾಗಲೇ 5 ಲಕ್ಷ ಜನ ವೀಕ್ಷಿಸಿದ್ದಾರೆ.

ಬಾರ್ಮಿ ಆರ್ಮಿ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಇನ್​ಸ್ಟಾಲ್ ಮಾಡಲಾದ ಬ್ಯಾಟಿಂಗ್ ಪ್ರತಿಕೃತಿ ಅದೆಷ್ಟು ನಿಖರ ಫಲಿತಾಂಶವನ್ನು ನೀಡಿದೆ. ದಾರಿಹೋಕ ಅದೆಷ್ಟು ಸಹಜವಾಗಿ ಕ್ಯಾಚ್ ಮಾಡಿದ್ದಾನೆ. ಈ ಹುಡುಗ ಅದೆಷ್ಟು ಪುಳಕ ಅನುಭವಿಸಿರಬಹುದು!

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:08 am, Mon, 22 August 22

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ