AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!

Cricket : ಕದಲದೆ ಬ್ಯಾಟಿಂಗ್ ಮಾಡಿದ ಈ ವ್ಯಕ್ತಿ! 5 ಲಕ್ಷ ನೆಟ್ಟಿಗರು ನೋಡಿದ ಈ ವಿಡಿಯೋ ಖಂಡಿತ ನಿಮ್ಮನ್ನು ಬಾಲ್ಯಕ್ಕೆ ಎಳೆದೊಯ್ಯುತ್ತದೆ.

Viral Video: ಪರ್ಫೆಕ್ಟ್​ ಬೌಲಿಂಗ್​, ಪರ್ಫೆಕ್ಟ್ ಕ್ಯಾಚ್, ವ್ಹಾಟ್ ಎ ಮ್ಯಾಚ್​!
ಹೇಗೆ ಬೌಲಿಂಗ್!
TV9 Web
| Edited By: |

Updated on:Aug 22, 2022 | 10:09 AM

Share

Cricket : ಕ್ರಿಕೆಟ್​ನ ಹುಚ್ಚು ಒಮ್ಮೆ ಹೊಕ್ಕಿತೆಂದರೆ ಮುಗಿಯಿತು. ಅದರಲ್ಲೂ ಚಿಕ್ಕಮಕ್ಕಳು ಆಡುವ ಹುಚ್ಚಿಗೆ ಬಿದ್ದರಂತೂ ಅವರನ್ನು ಆ ಧ್ಯಾನದಿಂದ ಕದಲಿಸಲು ಸಾಧ್ಯವೇ ಇಲ್ಲ. ಊಟ ತಿಂಡಿ ನಿದ್ರೆ ಮರೆತು ನಿಂತಲ್ಲೇ ಬ್ಯಾಟಿಂಗ್, ಬೌಲಿಂಗ್​ ಎಲ್ಲವೂ… ನಿಮಗೂ ನಿಮ್ಮ ಬಾಲ್ಯ ನೆನಪಾಗುತ್ತಿರಬೇಕಲ್ಲ? ಅದರಲ್ಲೂ ಗಲ್ಲಿ ಕ್ರಿಕೆಟ್​ನ ಸ್ವಾರಸ್ಯ, ಆ ಕೀಟಲೆ, ದಾಂಧಲೆ, ರೋಮಾಂಚನ ಇನ್ನೂ ಏನೆಲ್ಲಾ. ಹಾಗಿದ್ದರೆ ಈ ವಿಡಿಯೋ ನೋಡಿ. ಗಲ್ಲಿ ಕ್ರಿಕೆಟ್​ ಮಜಾ ಅನುಭವಿಸಿದವರಿಗೆ ಈ ವಿಡಿಯೋ ಖಂಡಿತ ಖುಷಿ ಕೊಡುತ್ತದೆ. ಅಮೆರಿಕದಲ್ಲಿ ಈ ಹುಡುಗ ಬ್ಯಾಟಿಂಗ್ ಸ್ಟ್ಯಾಚ್ಯೂಗೆ ಬೌಲ್​ ಮಾಡಿದ ಪರಿಗೆ ಪರ್ಫೆಕ್ಟ್​ ಬೌಲಿಂಗ್ ಎಂದು ಅಚ್ಚರಿಪಟ್ಟಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ದಾರಿಹೋಕನೊಬ್ಬ ಪರ್ಫೆಕ್ಟ್ ಕ್ಯಾಚ್​ ಮಾಡಿದ್ದು ಈ ವಿಡಿಯೋದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪುಟ್ಟವಿಡಿಯೋವನ್ನು ಈಗಾಗಲೇ 5 ಲಕ್ಷ ಜನ ವೀಕ್ಷಿಸಿದ್ದಾರೆ.

ಬಾರ್ಮಿ ಆರ್ಮಿ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಇನ್​ಸ್ಟಾಲ್ ಮಾಡಲಾದ ಬ್ಯಾಟಿಂಗ್ ಪ್ರತಿಕೃತಿ ಅದೆಷ್ಟು ನಿಖರ ಫಲಿತಾಂಶವನ್ನು ನೀಡಿದೆ. ದಾರಿಹೋಕ ಅದೆಷ್ಟು ಸಹಜವಾಗಿ ಕ್ಯಾಚ್ ಮಾಡಿದ್ದಾನೆ. ಈ ಹುಡುಗ ಅದೆಷ್ಟು ಪುಳಕ ಅನುಭವಿಸಿರಬಹುದು!

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:08 am, Mon, 22 August 22

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?