AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ
ನಾಯಿ
Follow us
ನಯನಾ ರಾಜೀವ್
|

Updated on: Mar 12, 2023 | 8:30 AM

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ. ತಮ್ಮ ಮಾಲಿಕನನ್ನು ಒಪ್ಪಿಕೊಂಡ ಬಳಿಕ ಇವು ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ತೋರುತ್ತಿರುತ್ತವೆ. ನೀವು ಒಂದೇ ಒಂದು ಹೊತ್ತು ಊಟ ಹಾಕಿದರೆ ಸಾಕು, ಅಪಾರ ಪ್ರೀತಿಯನ್ನು ನೀಡುತ್ತವೆ. ಮನೆಗೆ ಕಳ್ಳ ಅಥವಾ ಅಪರಿಚಿತರು ಯಾರೇ ಬಂದರೂ ಅವರನ್ನು ತಡೆಯುತ್ತಾ ಮನೆಯ ಕಾವಲುಗಾರನಾಗಿ ಇರುತ್ತದೆ.

ಹಾಗೆಯೇ ಇತ್ತೀಚೆಗಷ್ಟೇ ನಾಯಿಯೊಂದು ವಿಷಕಾರಿ ಹಾವಿನಿಂದ ತನ್ನ ಮಾಲೀಕನನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯ ಸಂಪೂರ್ಣ ವಿವರ ಹೀಗಿದೆ.

ದಕ್ಷಿಣ ಆಫ್ರಿಕಾದ ನಾಯಿಯೊಂದು ಹಾಸಿಗೆಯ ಕೆಳಗೆ ಅಡಗಿರುವ ಅಪಾಯಕಾರಿ ಮಾಂಬಾ ಹಾವಿನಿಂದ ತನ್ನ ಮಾಲೀಕರನ್ನು ರಕ್ಷಿಸುವ ಮೂಲಕ ತನ್ನ ಶೌರ್ಯವನ್ನು ಮೆರೆದಿದೆ.

ಮಾಲೀಕರು ಹಾಸಿಗೆಯ ಬಳಿ ಬಂದಾಗಲೆಲ್ಲಾ ನಾಯಿ ಜೋರಾಗಿ ಬೊಗುಳುತ್ತಿತ್ತು. ನಾಯಿ ಪ್ರತಿ ಬಾರಿ ಬೊಗಳುವುದು ಏಕೆ ಎಂದು ಹಾಸಿಗೆಯ ಕೆಳಗೆ ನೋಡಿದಾಗ ವಿಷಪೂರಿತ ಹಾವು ಕಾಣಿಸಿತು. ದಕ್ಷಿಣ ಆಫ್ರಿಕಾದ ಹಾವು ಹಿಡಿಯುವ ನಿಕ್ ಇವಾನ್ಸ್ ಈ ಭಯಾನಕ ಕಥೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಹಾವು ಹಿಡಿದ ಕಥೆಯನ್ನೂ ಅವರು ಹಂಚಿಕೊಂಡಿರುವುದು ಗಮನಾರ್ಹ.

ಈ ಘಟನೆ ವೈರಲ್ ಆದಾಗ, ನೆಟ್ಟಿಗರು ನಾಯಿಯ ಮೇಲೆ ಮಾಲೀಕ ಇಟ್ಟಿರುವ ನಂಬಿಕೆ ಹಾಗೂ ಮಾಲೀಕನ ಮೇಲೆ ನಾಯಿ ಇಟ್ಟಿರುವ ಕಾಳಜಿ ಪ್ರಶಂಸೆಗೆ ಪಾತ್ರವಾದದ್ದು ಎಂದಿದ್ದಾರೆ, ನಾಯಿಯ ಸಮಯ ಪ್ರಜ್ಞೆಯನ್ನು ಶ್ಲಾಘಿಸಲಾಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ