AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಬಾರಿಗೆ ಮ್ಯೂಸಿಯಂನಲ್ಲಿ ವರ್ಣಚಿತ್ರ ಕಳ್ಳತನ! ಅದರ ಮೌಲ್ಯ ಎಷ್ಟು ಗೊತ್ತಾ?

ಡಚ್ ಕಲಾ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳರು, ಡಚ್ ಸುವರ್ಣ ಯುಗದ ಮಾಸ್ಟರ್ ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ ವರ್ಣಚಿತ್ರವನ್ನು ಕದ್ದು ಪರಾರಿಯಾಗಿದ್ದಾರೆ. ಲೀರ್ಡ್ಯಾಮ್ ಪಟ್ಟಣದ ಹಾಫ್ಜೆ ವ್ಯಾನ್ ಮೆವ್ರೌವ್ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಿಂದ Hofje Van Mevrouw Van Aerden Museum, Leerdam Town ಈ ವರ್ಣಚಿತ್ರವನ್ನು ಕಳವು ಮಾಡಲಾಗಿದೆ. ವಸ್ತುಸಂಗ್ರಹಾಲಯದ ಹಿಂದಿನ ಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳರು, ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ Two Laughing Boys ವರ್ಣಚಿತ್ರವನ್ನು ಮ್ಯೂಸಿಯಂನಿಂದ […]

3ನೇ ಬಾರಿಗೆ ಮ್ಯೂಸಿಯಂನಲ್ಲಿ ವರ್ಣಚಿತ್ರ ಕಳ್ಳತನ! ಅದರ ಮೌಲ್ಯ ಎಷ್ಟು ಗೊತ್ತಾ?
ಸಾಧು ಶ್ರೀನಾಥ್​
|

Updated on: Aug 31, 2020 | 3:37 PM

Share

ಡಚ್ ಕಲಾ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳರು, ಡಚ್ ಸುವರ್ಣ ಯುಗದ ಮಾಸ್ಟರ್ ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ ವರ್ಣಚಿತ್ರವನ್ನು ಕದ್ದು ಪರಾರಿಯಾಗಿದ್ದಾರೆ.

ಲೀರ್ಡ್ಯಾಮ್ ಪಟ್ಟಣದ ಹಾಫ್ಜೆ ವ್ಯಾನ್ ಮೆವ್ರೌವ್ ವ್ಯಾನ್ ಏರ್ಡೆನ್ ವಸ್ತುಸಂಗ್ರಹಾಲಯದಿಂದ Hofje Van Mevrouw Van Aerden Museum, Leerdam Town ಈ ವರ್ಣಚಿತ್ರವನ್ನು ಕಳವು ಮಾಡಲಾಗಿದೆ. ವಸ್ತುಸಂಗ್ರಹಾಲಯದ ಹಿಂದಿನ ಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳರು, ಫ್ರಾನ್ಸ್ ಹಾಲ್ಸ್ ಅವರ 131 ಕೋಟಿ ಮೌಲ್ಯದ Two Laughing Boys ವರ್ಣಚಿತ್ರವನ್ನು ಮ್ಯೂಸಿಯಂನಿಂದ ಎಗರಿಸಿ, ಪರಾರಿಯಾಗಿದ್ದಾರೆ.

ಇನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಸಿದ್ಧ ಡಚ್ ಕಲಾ ವಸ್ತುಸಂಗ್ರಹಾಲಯದಿಂದ ಕಳ್ಳತನವಾದ ಎರಡನೇ ಅಮೂಲ್ಯ ಕಲಾಕೃತಿ ಇದಾಗಿದೆ. ಇದೇ ಕೋವಿಡ್​ ಲಾಕ್‌ಡೌನ್‌ ಸಮಯದಲ್ಲಿ ಹಾಲೆಂಡಿನ ಕಲಾವಿದ ವಿನ್ಸೆಂಟ್ ವ್ಯಾನ್​ ಗೋ ಅವರ ಕಲಾಕೃತಿ ಕಳ್ಳತನವಾಗಿತ್ತು.

ಇನ್ನು, ಪ್ರಸ್ತುತ ಫ್ರಾನ್ಸ್ ಹಾಲ್ಸ್ ಅವರ ಇದೇ ಕಲಾಕೃತಿಯನ್ನು ಈ ಹಿಂದೆ 2011 ಮತ್ತು 1988ರಲ್ಲಿಯೂ ಕದಿಯಲಾಗಿತ್ತು. ಶತಮಾನಗಳಷ್ಟು ಹಳೆಯದಾದ ಈ ಕೃತಿಯನ್ನು ಮರಳಿ ಪತ್ತೆ ಹಚ್ಚಲು 1988ರಲ್ಲಿ ಪೊಲೀಸರಿಗೆ 3 ವರ್ಷ ಟೈಂ ಹಿಡಿಸಿತ್ತು. ಮತ್ತೊಮ್ಮೆ 2011 ರಲ್ಲಿ 6 ತಿಂಗಳ ಬಳಿಕ ಕಳ್ಳರು ಅದನ್ನು ಮಾರಾಟ ಮಾಡಲು ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ