Gold Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 8ನೇ ತಾರೀಕಿನ ಚಿನ್ನ, ಬೆಳ್ಳಿ ದರ ಹೀಗಿದೆ

ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

Gold Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 8ನೇ ತಾರೀಕಿನ ಚಿನ್ನ, ಬೆಳ್ಳಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Feb 08, 2022 | 7:49 PM

ಈಗ ಮದುವೆ ಸೀಸನ್. ಬೇರೆಲ್ಲ ಬೇಡಿಕೆಯಲ್ಲಿ ಬದಲಾವಣೆ ಆಗುವ ಜತೆಗೆ ಚಿನ್ನ- ಬೆಳ್ಳಿ ಬೆಲೆಯಲ್ಲೂ ಏರಿಳಿತ ಆಗುತ್ತಿರುತ್ತದೆ. ಇವತ್ತು ಫೆಬ್ರವರಿ 8, 2022ರ ಮಂಗಳವಾರ. ಚಿನ್ನ (Gold), ಬೆಳ್ಳಿ ದರ ಯಾವ ಪ್ರಮುಖ ನಗರದಲ್ಲಿ ಎಷ್ಟು ಎಂಬ ಬಗ್ಗೆ ನಿಮ್ಮ ಎದುರು ಇಡಲಾಗುತ್ತಿದೆ. ಇದರಿಂದ ನಿಮಗೆ ಸಹಾಯ ಆಗಬಹುದು. ಖರೀದಿಗೆ ತೆರಳಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇನ್ನು ಪೀಠಿಕೆ ಸಾಕು. ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಸೇರಿ ಇವತ್ತಿನ ಚಿನ್ನ, ಬೆಳ್ಳಿ ದರದ ಬಗ್ಗೆ ನೋಡೋಣ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಮೈಸೂರು: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಮಂಗಳೂರು: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಚೆನ್ನೈ: 45,590 ರೂ. (22 ಕ್ಯಾರೆಟ್), 49,740 ರೂ. (24 ಕ್ಯಾರೆಟ್)

ಮುಂಬೈ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ದೆಹಲಿ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಕೋಲ್ಕತ್ತಾ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಹೈದರಾಬಾದ್: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಕೇರಳ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಪುಣೆ: 45,350 ರೂ. (22 ಕ್ಯಾರೆಟ್), 49,500 ರೂ. (24 ಕ್ಯಾರೆಟ್)

ಜೈಪುರ್: 45,350 ರೂ. (22 ಕ್ಯಾರೆಟ್), 49,100 ರೂ. (24 ಕ್ಯಾರೆಟ್)

ಮದುರೈ: 45,590 ರೂ. (22 ಕ್ಯಾರೆಟ್), 49,740 ರೂ. (24 ಕ್ಯಾರೆಟ್)

ವಿಜಯವಾಡ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 45,400 ರೂ. (22 ಕ್ಯಾರೆಟ್), 49,530 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 65,100 ರೂ.

ಮೈಸೂರು: 65,100 ರೂ.

ಮಂಗಳೂರು: 65,100 ರೂ.

ಚೆನ್ನೈ: 65,100

ಮುಂಬೈ: 61,900

ದೆಹಲಿ: 61,900

ಕೋಲ್ಕತ್ತಾ: 61,900

ಹೈದರಾಬಾದ್: 65,100

ಕೇರಳ: 65,100

ಪುಣೆ: 61,900

ಜೈಪುರ್: 61,900

ಮದುರೈ: 65,100

ವಿಜಯವಾಡ: 65,100

ವಿಶಾಖಪಟ್ಟಣ: 65,100

(ಮೂಲ: Goodreturns.in)

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ