Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡಿದ ಮೈಕ್ರೋಸಾಫ್ಟ್ ಕಂಪನಿ ಡೈರೆಕ್ಟರ್

ವಿಜಯಪುರ: ಸಾವಿರ ಅಡಿ ಬೋರ್ ಕೊರೆಸಿದ್ರೂ ನೀರು ಸಿಗ್ತಿಲ್ಲ. ಬಾವಿಗಳೂ ಬತ್ತಿ ಹೋಗಿವೆ. ಬೆಳೆ ಬೆಳೆಯೋಕೆ ಹನಿ ನೀರೂ ಇಲ್ಲ ಅನ್ನೋರೇ ಹೆಚ್ಚು. ಆದ್ರೆ ಇವ್ರು ಮಾತ್ರ ಅಮೆರಿಕಾದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡ್ತಿದ್ದಾರೆ. ಹೊಲದ ತುಂಬೆಲ್ಲಾ ಹಸಿರು ನಳನಳಿಸ್ತಿದೆ. ನೀರು ಜಲಪಾತದಂತೆ ಧುಮ್ಮಿಕ್ತಿದೆ. ಹಾಗಂತ ಇದು ಎರಡೇ ದಿನದಲ್ಲಿ ಸಿಕ್ಕ ಯಶಸ್ಸಲ್ಲ. ಬರದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿರೋರ ಸಾಹಸದ ಕಥೆ ಇದು. ಸಾಲು ಸಾಲು 12 ಕೊಳವೆ ಬಾವಿ: ಜಿಲ್ಲೆಯಲ್ಲಿ ವಾಟರ್ ಹಾರ್ವೆಸ್ಟಿಂಗ್​ನಲ್ಲಿ ಯಶಸ್ಸು […]

ಅಮೆರಿಕದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡಿದ ಮೈಕ್ರೋಸಾಫ್ಟ್ ಕಂಪನಿ ಡೈರೆಕ್ಟರ್
Follow us
ಸಾಧು ಶ್ರೀನಾಥ್​
|

Updated on:Jan 06, 2020 | 5:19 PM

ವಿಜಯಪುರ: ಸಾವಿರ ಅಡಿ ಬೋರ್ ಕೊರೆಸಿದ್ರೂ ನೀರು ಸಿಗ್ತಿಲ್ಲ. ಬಾವಿಗಳೂ ಬತ್ತಿ ಹೋಗಿವೆ. ಬೆಳೆ ಬೆಳೆಯೋಕೆ ಹನಿ ನೀರೂ ಇಲ್ಲ ಅನ್ನೋರೇ ಹೆಚ್ಚು. ಆದ್ರೆ ಇವ್ರು ಮಾತ್ರ ಅಮೆರಿಕಾದಿಂದ ಬಂದು ಕೃಷಿಯಲ್ಲಿ ಕಮಾಲ್ ಮಾಡ್ತಿದ್ದಾರೆ. ಹೊಲದ ತುಂಬೆಲ್ಲಾ ಹಸಿರು ನಳನಳಿಸ್ತಿದೆ. ನೀರು ಜಲಪಾತದಂತೆ ಧುಮ್ಮಿಕ್ತಿದೆ. ಹಾಗಂತ ಇದು ಎರಡೇ ದಿನದಲ್ಲಿ ಸಿಕ್ಕ ಯಶಸ್ಸಲ್ಲ. ಬರದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿರೋರ ಸಾಹಸದ ಕಥೆ ಇದು.

ಸಾಲು ಸಾಲು 12 ಕೊಳವೆ ಬಾವಿ: ಜಿಲ್ಲೆಯಲ್ಲಿ ವಾಟರ್ ಹಾರ್ವೆಸ್ಟಿಂಗ್​ನಲ್ಲಿ ಯಶಸ್ಸು ಕಂಡ ಮೈಕ್ರೋಸಾಫ್ಟ್ ಕಂಪನಿ ನಿರ್ದೇಶಕನ ಕಥೆ ಇದು. ತಾಳಿಕೋಟೆ ತಾಲೂಕಿನ ಕಣ್ಣೂರು ಗ್ರಾಮದ ವಿಜಯಕುಮಾರ ಅಸ್ಕಿ ಅಮೆರಿಕದಲ್ಲಿ ಕೆಲಸ ಮಾಡ್ತಿದ್ರು. ಆದ್ರೆ ತನ್ನೂರಲ್ಲಿ ನೀರಿನ ಸದ್ಬಳಕೆ ಹಾಗೂ ಜಲಸಂರಕ್ಷಣೆ ಜಾಗೃತಿ ಮೂಡಿಸಲು 21 ವರ್ಷ ಮಾಡಿದ್ದ ಕೆಲ್ಸ ಬಿಟ್ಟು ಬಂದಿದ್ರು. ಅದ್ರಂತೆ ಜಲತಜ್ಞರ ಸಲಹೆಯಂತೆ ಸಾಲು ಸಾಲಾಗಿ 12 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಹಾಗೇ ಮಳೆ ನೀರಿನ ಕೊಯ್ಲು ಮೂಲಕ ನೀರನ್ನ ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೀತಿದ್ದಾರೆ.

ಮಳೆಯ ನೀರು ಮರುಪೂರಣ: ಇನ್ನು ಇದಕ್ಕೂ ಮುನ್ನ ವಿಜಯಕುಮಾರ ಅಸ್ಕಿ ಅವರ 21 ಎಕರೆ ಜಮೀನಿನಲ್ಲಿ ನೀರಿನ ಅಭಾವವಿತ್ತಂತೆ. ಆದ್ರೆ ಯಾವಾಗ ಮಳೆ ನೀರನ್ನು ಹಿಡಿದಿಟ್ಟುಕೊಂಡು ಕೊಳವೆ ಬಾವಿ ಮರುಪೂರಣ ಮಾಡಿದರೋ ಆಗ ಇಡೀ ಚಿತ್ರಣವೇ ಬದಲಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಬರ್ತಿದೆ. ಅಲ್ದೇ ಕೊಳವೆ ಬಾವಿಗೆ ಮಳೆಯ ನೀರನ್ನು ಮರುಪೂರಣ ಮಾಡುವುದರ ಮೂಲಕ ನೀರನ್ನು ರಕ್ಷಿಸಿಡುತ್ತಿದ್ದಾರೆ. ಹೈಫೈ ಲೈಫ್. ಲಕ್ಷ ಲಕ್ಷ ಸ್ಯಾಲರಿ ಬಿಟ್ಟು ಬಂದವ್ರು ಇವತ್ತು ಹಳ್ಳಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ಹೊಸ ವಿಧಾನಗಳ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

Published On - 2:34 pm, Mon, 6 January 20

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ