AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು. ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು. ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು! ಉತ್ತರ […]

ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ
Follow us
KUSHAL V
|

Updated on:Nov 09, 2020 | 5:51 PM

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು.

ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು.

ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು!

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜೋಯಿಡಾ ವನ್ಯಜೀವಿ ತಾಣಕ್ಕೆ ಇಂದು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಭೇಟಿ ಕೊಟ್ಟರು. ಸಾಕ್ಷ್ಯ ಚಿತ್ರವೊಂದರ ಶೂಟಿಂಗ್​ಗಾಗಿ ಪುನೀತ್ ರಾಜ್​ಕುಮಾರ್​ ಜೋಯಿಡಾಕ್ಕೆ ಬಂದಿದ್ದರು.

ತಮ್ಮ ಭೇಟಿ ವೇಳೆ ನಟ ಜೋಯಿಡಾದ ವಿಶೇಷ ಜೇನು ಸವಿದು ಎಂಜಾಯ್​ ಮಾಡಿದರು. ಜೊತೆಗೆ, ಚಾಪಖಂಡ ನರಸಿಂಹ ಭಟ್​ರವರ ಹನಿ ಬೀ ಪಾರ್ಕ್​ನಲ್ಲಿ ಜೇನು ಕೃಷಿ ನೋಡಿ ಸಂತಸಪಟ್ಟರು. ಅಷ್ಟೇ ಅಲ್ಲದೆ, ತಮ್ಮ ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್​ನ ಟೀ-ಶರ್ಟ್ ತರಿಸಿ ಹಾಕಿಕೊಂಡರು.

ಇದಲ್ಲದೆ, ಜೋಯಿಡಾ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆಗೆ ಸಹ ಮುಂದಾದರು. ವನ್ಯಜೀವಿ ಧಾಮದ ಸುಪ್ರಸಿದ್ಧ ದಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಪಕ್ಷಿಯನ್ನು ಸಹ ವೀಕ್ಷಿಸಿ ಆನಂದಿಸಿದರು.

 

Published On - 5:46 pm, Mon, 9 November 20

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ