AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಇನ್ನೂ ಶುರುವಾಗಿಲ್ಲ ಈ ಸ್ಪರ್ಧಿಗಳ ಆಟ; ಹೀಗೆ ಆದ್ರೆ ಕಷ್ಟ ಇದೆ

ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಿದ್ದರೂ ಕೆಲ ಸ್ಪರ್ಧಿಗಳು ಇನ್ನೂ ತಮ್ಮ ಆಟವನ್ನು ನಿರೀಕ್ಷಿತ ಮಟ್ಟದಲ್ಲಿ ಶುರು ಮಾಡಿಲ್ಲ. ಅವಿನಾಶ್, ಕಾವ್ಯಾ, ವೈಷ್ಣವಿ, ಯಶಸ್ ಹಾಗೂ ಜಗ್ಗು ಮಮ್ಮಿ ಸೇಫ್ ಗೇಮ್ ಆಡುತ್ತಿದ್ದು, ತಕ್ಷಣವೇ ಸಕ್ರಿಯರಾಗದಿದ್ದರೆ ಇವರ ಬಿಗ್ ಬಾಸ್ ಪಯಣ ಬೇಗನೇ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ.

ರಾಜೇಶ್ ದುಗ್ಗುಮನೆ
|

Updated on:Sep 18, 2026 | 11:58 AM

Share
ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವು ಸ್ಪರ್ಧಿಗಳು ತಮ್ಮ ಆಟವನ್ನು ಸಾಬೀತು ಮಾಡುಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಅವರ ಆಟಕ್ಕೆ ತೊಂದರೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವು ಸ್ಪರ್ಧಿಗಳು ತಮ್ಮ ಆಟವನ್ನು ಸಾಬೀತು ಮಾಡುಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಅವರ ಆಟಕ್ಕೆ ತೊಂದರೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

1 / 6
ವೈಷ್ಣವಿ ಅವರು ಮನೆಯಲ್ಲಿದ್ದರೂ ಅವರ ಉಪಸ್ಥಿತಿ ಗಂಭೀರವಾಗಿ ಯಾರಿಗೂ ತಿಳಿಯುತ್ತಿಲ್ಲ. ಸ್ಪರ್ಧೆಯ ತೀವ್ರತೆಯನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಸನ್ನಿವೇಶದಲ್ಲೂ ಮುಂಚೂಣಿಯಲ್ಲಿ ನಿಂತು ಆಡಿದರೆ ಮಾತ್ರ ಅವರು ಬಿಗ್ ಬಾಸ್ ಪಯಣದಲ್ಲಿ ಮುಂದೆ ಸಾಗಲು ಸಾಧ್ಯ.

ವೈಷ್ಣವಿ ಅವರು ಮನೆಯಲ್ಲಿದ್ದರೂ ಅವರ ಉಪಸ್ಥಿತಿ ಗಂಭೀರವಾಗಿ ಯಾರಿಗೂ ತಿಳಿಯುತ್ತಿಲ್ಲ. ಸ್ಪರ್ಧೆಯ ತೀವ್ರತೆಯನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಸನ್ನಿವೇಶದಲ್ಲೂ ಮುಂಚೂಣಿಯಲ್ಲಿ ನಿಂತು ಆಡಿದರೆ ಮಾತ್ರ ಅವರು ಬಿಗ್ ಬಾಸ್ ಪಯಣದಲ್ಲಿ ಮುಂದೆ ಸಾಗಲು ಸಾಧ್ಯ.

2 / 6
ಕಾವ್ಯಾ ಅವರು ಮನೆಯಲ್ಲಿ ಸದಾ ಶಾಂತವಾಗಿದ್ದು, ಪ್ರಮುಖ ವಿಚಾರಗಳಲ್ಲಿ ಧ್ವನಿ ಎತ್ತುತ್ತಿಲ್ಲ. ಸೇಫ್ ಗೇಮ್ ಆಡಲು ಯತ್ನಿಸುತ್ತಿರುವ ಅವರು, ತಮ್ಮ ಸಾಮರ್ಥ್ಯವನ್ನು ಟಾಸ್ಕ್​ಗಳಲ್ಲಿ ಸಾಬೀತುಪಡಿಸಿ ಕ್ಯಾಮೆರಾ ಕಣ್ಣಿಗೆ ಬೀಳಬೇಕಾದ ಅಗತ್ಯತೆ ಹೆಚ್ಚಾಗಿದೆ.

ಕಾವ್ಯಾ ಅವರು ಮನೆಯಲ್ಲಿ ಸದಾ ಶಾಂತವಾಗಿದ್ದು, ಪ್ರಮುಖ ವಿಚಾರಗಳಲ್ಲಿ ಧ್ವನಿ ಎತ್ತುತ್ತಿಲ್ಲ. ಸೇಫ್ ಗೇಮ್ ಆಡಲು ಯತ್ನಿಸುತ್ತಿರುವ ಅವರು, ತಮ್ಮ ಸಾಮರ್ಥ್ಯವನ್ನು ಟಾಸ್ಕ್​ಗಳಲ್ಲಿ ಸಾಬೀತುಪಡಿಸಿ ಕ್ಯಾಮೆರಾ ಕಣ್ಣಿಗೆ ಬೀಳಬೇಕಾದ ಅಗತ್ಯತೆ ಹೆಚ್ಚಾಗಿದೆ.

3 / 6
ಯಶಸ್ ಅವರು ಶಾಂತ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಿದ್ದು, ತಮ್ಮ ನಿಜವಾದ ಆಟದ ಶಕ್ತಿಯನ್ನು ಪ್ರದರ್ಶಿಸಿಲ್ಲ. ಮನೆಮಂದಿಯ ಜೊತೆ ಕೇವಲ ಮಾತುಕತೆಗೆ ಸೀಮಿತವಾಗದೆ, ಟಾಸ್ಕ್‌ನಲ್ಲಿ ತಮ್ಮ ವಿನೂತನ ತಂತ್ರಗಳನ್ನು ಬಳಸಿ ಆಟವನ್ನು ಶುರು ಮಾಡಬೇಕಿದೆ.

ಯಶಸ್ ಅವರು ಶಾಂತ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಿದ್ದು, ತಮ್ಮ ನಿಜವಾದ ಆಟದ ಶಕ್ತಿಯನ್ನು ಪ್ರದರ್ಶಿಸಿಲ್ಲ. ಮನೆಮಂದಿಯ ಜೊತೆ ಕೇವಲ ಮಾತುಕತೆಗೆ ಸೀಮಿತವಾಗದೆ, ಟಾಸ್ಕ್‌ನಲ್ಲಿ ತಮ್ಮ ವಿನೂತನ ತಂತ್ರಗಳನ್ನು ಬಳಸಿ ಆಟವನ್ನು ಶುರು ಮಾಡಬೇಕಿದೆ.

4 / 6
ಬಿಗ್ ಬಾಸ್ ಮನೆಗೆ ಬಂದಿರುವ ಅವಿನಾಶ್, ಇನ್ನು ಸಂಪೂರ್ಣವಾಗಿ ತಮ್ಮ ಆಟವನ್ನು ಶುರು ಮಾಡಿಲ್ಲ. ಸದ್ಯಕ್ಕೆ ಅವರು ಎಲ್ಲರಿಗೂ ಬುದ್ಧಿವಾದ ಹೇಳುತ್ತಾ ಇದ್ದಾರೆ. ಇನ್ನಾದರೂ ಅವರು ಗೇಮ್‌ನಲ್ಲಿ ಸಕ್ರಿಯವಾಗಿ ತಮ್ಮ ಖದರ್ ತೋರಿಸಬೇಕಿದೆ.

ಬಿಗ್ ಬಾಸ್ ಮನೆಗೆ ಬಂದಿರುವ ಅವಿನಾಶ್, ಇನ್ನು ಸಂಪೂರ್ಣವಾಗಿ ತಮ್ಮ ಆಟವನ್ನು ಶುರು ಮಾಡಿಲ್ಲ. ಸದ್ಯಕ್ಕೆ ಅವರು ಎಲ್ಲರಿಗೂ ಬುದ್ಧಿವಾದ ಹೇಳುತ್ತಾ ಇದ್ದಾರೆ. ಇನ್ನಾದರೂ ಅವರು ಗೇಮ್‌ನಲ್ಲಿ ಸಕ್ರಿಯವಾಗಿ ತಮ್ಮ ಖದರ್ ತೋರಿಸಬೇಕಿದೆ.

5 / 6
ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗಮನ ಸೆಳೆದಿದ್ದ ಜಗ್ಗು ಮಮ್ಮಿ, ಗೇಮ್ ವಿಚಾರಕ್ಕೆ ಬಂದರೆ ತೀರಾ ಹಿಂದುಳಿದಿದ್ದಾರೆ. ಮನರಂಜನೆಯೂ ಇಲ್ಲ, ಆಟವೂ ಇಲ್ಲ ಎಂಬಂತಾಗಿದೆ. ಅವರು ಆಟದ ಕಡೆಗೆ ಗಮನ ಹರಿಸದಿದ್ದರೆ ಮನೆಯಲ್ಲಿ ಉಳಿಯುವುದು ಅವರಿಗೆ ಕಷ್ಟವಾಗಬಹುದು.

ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗಮನ ಸೆಳೆದಿದ್ದ ಜಗ್ಗು ಮಮ್ಮಿ, ಗೇಮ್ ವಿಚಾರಕ್ಕೆ ಬಂದರೆ ತೀರಾ ಹಿಂದುಳಿದಿದ್ದಾರೆ. ಮನರಂಜನೆಯೂ ಇಲ್ಲ, ಆಟವೂ ಇಲ್ಲ ಎಂಬಂತಾಗಿದೆ. ಅವರು ಆಟದ ಕಡೆಗೆ ಗಮನ ಹರಿಸದಿದ್ದರೆ ಮನೆಯಲ್ಲಿ ಉಳಿಯುವುದು ಅವರಿಗೆ ಕಷ್ಟವಾಗಬಹುದು.

6 / 6

Published On - 11:57 am, Fri, 18 September 26

Follow Us
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ