Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ, ಮಕ್ಕಳೊಡನೆ ಪ್ಯಾರಿಸ್​ನಲ್ಲಿ ಮಜಾ ಮಾಡಿದ ನಯನತಾರಾ

Nayanthara-Vignesh Shivan: ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರುಗಳು ಪ್ಯಾರಿಸ್​ ಪ್ರವಾಸಕ್ಕೆ ತೆರಳಿದ್ದಾರೆ. ಮಕ್ಕಳನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಈ ದಂಪತಿ ಅಲ್ಲಿಯೇ ಕುಟುಂಬದ ಎಲ್ಲರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪ್ಯಾರಿಸ್​ ನಗರದಲ್ಲಿ ಬಹಳ ಸಮಯ ಕಳೆದಿರುವ ಈ ಕುಟುಂಬ, ಐಫಲ್ ಟವರ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದೆ.

TV9 Web
| Updated By: ಮಂಜುನಾಥ ಸಿ.

Updated on:Dec 25, 2024 | 7:27 PM

ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ನಯನತಾರಾ ಇತ್ತೀಚೆಗಷ್ಟೆ ಪತಿ ಹಾಗೂ ಮಕ್ಕಳೊಡನೆ ಪ್ಯಾರಿಸ್ ಸೇರಿದಂತೆ ಯೂರೋಪ್​ನ ಇನ್ನಿತರೆ ನಗರಗಳಲ್ಲಿ ಸುತ್ತಾಟ ನಡೆಸಿದ್ದಾರೆ.

ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ನಯನತಾರಾ ಇತ್ತೀಚೆಗಷ್ಟೆ ಪತಿ ಹಾಗೂ ಮಕ್ಕಳೊಡನೆ ಪ್ಯಾರಿಸ್ ಸೇರಿದಂತೆ ಯೂರೋಪ್​ನ ಇನ್ನಿತರೆ ನಗರಗಳಲ್ಲಿ ಸುತ್ತಾಟ ನಡೆಸಿದ್ದಾರೆ.

1 / 7
ನಯನತಾರಾ, ವಿಘ್ನೇಶ್ ಶಿವನ್ ಇಬ್ಬರು ಮುದ್ದಾದ ಮಕ್ಕಳು ಯೂರೋಪ್​ ಪ್ರವಾಸ ಕೈಗೊಂಡಿದ್ದಾರೆ. ಪ್ಯಾರಿಸ್​ ನಗರದಲ್ಲಿ ಬಹಳ ಸಮಯ ಕಳೆದಿರುವ ಈ ಕುಟುಂಬ, ಐಫಲ್ ಟವರ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದೆ.

ನಯನತಾರಾ, ವಿಘ್ನೇಶ್ ಶಿವನ್ ಇಬ್ಬರು ಮುದ್ದಾದ ಮಕ್ಕಳು ಯೂರೋಪ್​ ಪ್ರವಾಸ ಕೈಗೊಂಡಿದ್ದಾರೆ. ಪ್ಯಾರಿಸ್​ ನಗರದಲ್ಲಿ ಬಹಳ ಸಮಯ ಕಳೆದಿರುವ ಈ ಕುಟುಂಬ, ಐಫಲ್ ಟವರ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದೆ.

2 / 7
ಪ್ಯಾರಿಸ್​ ನಲ್ಲಿ ನಯನತಾರಾ, ವಿಘ್ನೇಷ್ ಮತ್ತು ಮಕ್ಕಳು ಎಲ್ಲರ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ. ಎಲ್ಲರೂ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ಪ್ಯಾರಿಸ್​ ನಲ್ಲಿ ನಯನತಾರಾ, ವಿಘ್ನೇಷ್ ಮತ್ತು ಮಕ್ಕಳು ಎಲ್ಲರ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ. ಎಲ್ಲರೂ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಖುಷಿ ಪಟ್ಟಿದ್ದಾರೆ.

3 / 7
ಜಿಟಿ ಹಾಲಿಡೇಸ್ ವತಿಯಿಂದ ಪ್ರವಾಸವನ್ನು ನಯನತಾರಾ ಕೈಗೊಂಡಿದ್ದು, ಜಿಟಿ ಹಾಲಿಡೇಸ್ ಅನ್ನು ಕೊಂಡಾಡಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಶಿವನ್ ಇಬ್ಬರೂ ಜಿಟಿ ಹಾಲಿಡೇಸ್​ ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ.

ಜಿಟಿ ಹಾಲಿಡೇಸ್ ವತಿಯಿಂದ ಪ್ರವಾಸವನ್ನು ನಯನತಾರಾ ಕೈಗೊಂಡಿದ್ದು, ಜಿಟಿ ಹಾಲಿಡೇಸ್ ಅನ್ನು ಕೊಂಡಾಡಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಶಿವನ್ ಇಬ್ಬರೂ ಜಿಟಿ ಹಾಲಿಡೇಸ್​ ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ.

4 / 7
ಇತ್ತೀಚೆಗಷ್ಟೆ ನಯನತಾರಾ ಅವರ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಿತ್ತು. ಡಾಕ್ಯುಮೆಂಟರಿಯಲ್ಲಿ ವಿಘ್ನೇಶ್ ಮತ್ತು ನಯನತಾರಾ ತಮ್ಮ ಪ್ರೇಮಕತೆಗಳ ಬಗ್ಗೆ ಮಾತನಾಡಿಕೊಂಡಿದ್ದರು. ಅವರ ಮದುವೆಯ ದೃಶ್ಯಗಳು ಸಹ ಇದ್ದವು.

ಇತ್ತೀಚೆಗಷ್ಟೆ ನಯನತಾರಾ ಅವರ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಿತ್ತು. ಡಾಕ್ಯುಮೆಂಟರಿಯಲ್ಲಿ ವಿಘ್ನೇಶ್ ಮತ್ತು ನಯನತಾರಾ ತಮ್ಮ ಪ್ರೇಮಕತೆಗಳ ಬಗ್ಗೆ ಮಾತನಾಡಿಕೊಂಡಿದ್ದರು. ಅವರ ಮದುವೆಯ ದೃಶ್ಯಗಳು ಸಹ ಇದ್ದವು.

5 / 7
ಡಾಕ್ಯುಮೆಂಟರಿ ಬಿಡುಗಡೆ ಸಂದರ್ಭದಲ್ಲಿಯೇ ನಯನತಾರಾ ಅವರು ನಟ ಧನುಶ್ ವಿರುದ್ಧ ಇನ್​ಸ್ಟಾಗ್ರಾಂನಲ್ಲಿ ಉದ್ದನೆಯ ಆರೋಪಣಾ ಪತ್ರವನ್ನು ಬರೆದಿದ್ದರು. ಧನುಶ್ ಒಬ್ಬ ಗೋಮುಖ ವ್ಯಾಘ್ರ ಎಂದು ಸಹ ನಯನತಾರಾ ಬರೆದುಕೊಂಡಿದ್ದರು.

ಡಾಕ್ಯುಮೆಂಟರಿ ಬಿಡುಗಡೆ ಸಂದರ್ಭದಲ್ಲಿಯೇ ನಯನತಾರಾ ಅವರು ನಟ ಧನುಶ್ ವಿರುದ್ಧ ಇನ್​ಸ್ಟಾಗ್ರಾಂನಲ್ಲಿ ಉದ್ದನೆಯ ಆರೋಪಣಾ ಪತ್ರವನ್ನು ಬರೆದಿದ್ದರು. ಧನುಶ್ ಒಬ್ಬ ಗೋಮುಖ ವ್ಯಾಘ್ರ ಎಂದು ಸಹ ನಯನತಾರಾ ಬರೆದುಕೊಂಡಿದ್ದರು.

6 / 7
ನಯನತಾರಾ ಇದೀಗ ಬಾಲಿವುಡ್ ಮತ್ತು ದಕ್ಷಿಣಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕಿಯೂ ಆಗಿರುವ ನಯನತಾರಾ ಕೆಲವು ಹೊಸ ನಿರ್ದೇಶಕರ ಸಿನಿಮಾಗಳ ಮೇಲೆ ಬಂಡವಾಳ ಸಹ ಹೂಡಿದ್ದಾರೆ.

ನಯನತಾರಾ ಇದೀಗ ಬಾಲಿವುಡ್ ಮತ್ತು ದಕ್ಷಿಣಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕಿಯೂ ಆಗಿರುವ ನಯನತಾರಾ ಕೆಲವು ಹೊಸ ನಿರ್ದೇಶಕರ ಸಿನಿಮಾಗಳ ಮೇಲೆ ಬಂಡವಾಳ ಸಹ ಹೂಡಿದ್ದಾರೆ.

7 / 7

Published On - 7:26 pm, Wed, 25 December 24

Follow us
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ