AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇನ್ನುಮುಂದೆ ಕಾಡಿನ ರಾಜ ಆನೆ!?

Lioness : ಯಾಕೆ ನೆಟ್ಟಿಗರು ಕಾಡಿನ ರಾಜ ಆನೆಯಾಗಬೇಕು ಎಂದು ಹೇಳುತ್ತಿರುವುದು? ಒಂದಲ್ಲ ಎರಡಲ್ಲ 14 ಸಿಂಹಿಣಿಯರು ಏನು ಮಾಡುತ್ತವೆ ನೋಡಿ.

Viral Video: ಇನ್ನುಮುಂದೆ ಕಾಡಿನ ರಾಜ ಆನೆ!?
ನಾನೇ ಕಾಡಿನ ರಾಜಾ?!
TV9 Web
| Edited By: |

Updated on:Aug 29, 2022 | 3:29 PM

Share

Viral Video: ಪ್ರತಿಯೊಂದು ಮಗುವೂ ಕಾಡಿನ ರಾಜ ಸಿಂಹ ಎಂಬುದನ್ನೇ ಓದಿಕೊಂಡು ಬಂದಿದೆ, ಉಳಿದ ಮಕ್ಕಳೂ ಅದನ್ನೇ ಕಲ್ಪಿಸಿಕೊಂಡು, ಇಂಟರ್​ನೆಟ್​ನಲ್ಲಿ ನೋಡಿಕೊಂಡು ಓದುತ್ತಿದ್ದಾರೆ. ಆದರೆ ಇಲ್ಲಿರುವ ಈ ವಿಡಿಯೋ ನೋಡಿ, ನೀವು ಯಾರನ್ನು ಕಾಡಿನ ಹೊಸ ರಾಜನನ್ನಾಗಿಸಲು ತೀರ್ಮಾನಿಸಬಹುದು? ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ಹೊಸ ವಿಡಿಯೋ ವೈರಲ್ ಆಗಿದೆ. ಆನೆಯೊಂದು 14 ಸಿಂಹಿಣಿಗಳ ಮದದಿಂದ ಇದು ದಾಳಿಗೀಡಾಗುತ್ತಿದೆ.

ಈ ಸಿಂಹಿಣಿಗಳು ಆನೆಯ ಬೆನ್ನಿನ ಮೇಲೆ ನೆಗೆಯುವುದನ್ನು ನೋಡಿ. ಆದರೂ ಅಷ್ಟೇ ಸಂಯಮದಿಂದ ಆನೆ ಎಲ್ಲ ಸಿಂಹಿಣಿಗಳನ್ನು ನಿಭಾಯಿಸುತ್ತದೆ. ನೀರಿನೊಳಗೂ ಬೆನ್ನಟ್ಟಲು ನೋಡುತ್ತವೆ. ಸಾಕಷ್ಟು ಹೋರಾಟದ ನಂತರ ತನ್ನನ್ನು ತಾನು ರಕ್ಷಿಸಿಕೊಂಡು ನೀರಿನೊಳಗೆ ಇಳಿಯುತ್ತದೆ ಆನೆ.

ಈ ವಿಡಿಯೋ ಕ್ಲಿಪ್ 2,55,000 ವೀಕ್ಷಣೆ ಹೊಂದಿದೆ. ಟನ್​ಗಟ್ಟಲೆ ಪ್ರತಿಕ್ರಿಯೆ ಪಡೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:19 pm, Mon, 29 August 22

Follow Us
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು