AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇನ್ನುಮುಂದೆ ಕಾಡಿನ ರಾಜ ಆನೆ!?

Lioness : ಯಾಕೆ ನೆಟ್ಟಿಗರು ಕಾಡಿನ ರಾಜ ಆನೆಯಾಗಬೇಕು ಎಂದು ಹೇಳುತ್ತಿರುವುದು? ಒಂದಲ್ಲ ಎರಡಲ್ಲ 14 ಸಿಂಹಿಣಿಯರು ಏನು ಮಾಡುತ್ತವೆ ನೋಡಿ.

Viral Video: ಇನ್ನುಮುಂದೆ ಕಾಡಿನ ರಾಜ ಆನೆ!?
ನಾನೇ ಕಾಡಿನ ರಾಜಾ?!
TV9 Web
| Edited By: |

Updated on:Aug 29, 2022 | 3:29 PM

Share

Viral Video: ಪ್ರತಿಯೊಂದು ಮಗುವೂ ಕಾಡಿನ ರಾಜ ಸಿಂಹ ಎಂಬುದನ್ನೇ ಓದಿಕೊಂಡು ಬಂದಿದೆ, ಉಳಿದ ಮಕ್ಕಳೂ ಅದನ್ನೇ ಕಲ್ಪಿಸಿಕೊಂಡು, ಇಂಟರ್​ನೆಟ್​ನಲ್ಲಿ ನೋಡಿಕೊಂಡು ಓದುತ್ತಿದ್ದಾರೆ. ಆದರೆ ಇಲ್ಲಿರುವ ಈ ವಿಡಿಯೋ ನೋಡಿ, ನೀವು ಯಾರನ್ನು ಕಾಡಿನ ಹೊಸ ರಾಜನನ್ನಾಗಿಸಲು ತೀರ್ಮಾನಿಸಬಹುದು? ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ಹೊಸ ವಿಡಿಯೋ ವೈರಲ್ ಆಗಿದೆ. ಆನೆಯೊಂದು 14 ಸಿಂಹಿಣಿಗಳ ಮದದಿಂದ ಇದು ದಾಳಿಗೀಡಾಗುತ್ತಿದೆ.

ಈ ಸಿಂಹಿಣಿಗಳು ಆನೆಯ ಬೆನ್ನಿನ ಮೇಲೆ ನೆಗೆಯುವುದನ್ನು ನೋಡಿ. ಆದರೂ ಅಷ್ಟೇ ಸಂಯಮದಿಂದ ಆನೆ ಎಲ್ಲ ಸಿಂಹಿಣಿಗಳನ್ನು ನಿಭಾಯಿಸುತ್ತದೆ. ನೀರಿನೊಳಗೂ ಬೆನ್ನಟ್ಟಲು ನೋಡುತ್ತವೆ. ಸಾಕಷ್ಟು ಹೋರಾಟದ ನಂತರ ತನ್ನನ್ನು ತಾನು ರಕ್ಷಿಸಿಕೊಂಡು ನೀರಿನೊಳಗೆ ಇಳಿಯುತ್ತದೆ ಆನೆ.

ಈ ವಿಡಿಯೋ ಕ್ಲಿಪ್ 2,55,000 ವೀಕ್ಷಣೆ ಹೊಂದಿದೆ. ಟನ್​ಗಟ್ಟಲೆ ಪ್ರತಿಕ್ರಿಯೆ ಪಡೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:19 pm, Mon, 29 August 22

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್