AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ವರದಿಗಾರರು ಟೀಚರ್​ಗೇ ಜನವರಿ ಸ್ಪೆಲ್ಲಿಂಗ್ ಕೇಳಿದಾಗ

Spelling : ಪ್ರಶ್ನೆ ಕೇಳಿದ ರೀತಿಯನ್ನೂ ಗಮನಿಸಿ, ಮಕ್ಕಳು ಹೇಳಿದ ಉತ್ತರವನ್ನೂ ಹಾಗೆಯೇ ಟೀಚರ್ ಹೇಳಿದ್ದನ್ನೂ.

Viral Video : ಈ ವರದಿಗಾರರು ಟೀಚರ್​ಗೇ ಜನವರಿ ಸ್ಪೆಲ್ಲಿಂಗ್ ಕೇಳಿದಾಗ
ಟೀಚರ್ ನೀವು ಹೇಳಿ ಸ್ಪೆಲ್ಲಿಂಗ್
TV9 Web
| Edited By: |

Updated on:Aug 29, 2022 | 10:37 AM

Share

Viral Video : ಇಂಗ್ಲಿಷ್​ನಲ್ಲಿ ಜನವರಿಗೆ ಏನು ಹೇಳುತ್ತಾರೆ ಎಂದು ಕೇಳುತ್ತಾರೆ ಈ ವರದಿಗಾರ. ಟೀಚರ್ ಆತಂಕಿತರಾದರೂ ಅದನ್ನು ತೋರಗೊಡದೆ ಮೊದಲು ಮಕ್ಕಳಿಗೆ ಕೇಳಿ ಎಂದು ಮಕ್ಕಳ ಕಡೆ ಕೈತೋರಿಸುತ್ತಾರೆ. ಆಗ ಮಕ್ಕಳು ತಪ್ಪಾಗಿ ಜನವರಿಯ ಸ್ಪೆಲ್ಲಿಂಗ್ ಹೇಳುತ್ತಾರೆ. ವರದಿಗಾರರು ಬಿಡದೆ, ಟೀಚರ್​ಗೆ ಕೇಳಿದಾಗ ಅವರೂ ತಪ್ಪಾಗಿಯೇ ಸ್ಪೆಲ್ಲಿಂಗ್ ಹೇಳುತ್ತಾರೆ. ಇನ್ನು ವರದಿಗಾರರ ಪ್ರಶ್ನೆ ಎಷ್ಟು ಸರಿ ಇದೆ? ನೀವೇ ಯೋಚಿಸಿ. ನಗರಪ್ರದೇಶದ ಖಾಸಗಿ ಶಾಲೆಗಳಲ್ಲಿ ಪ್ರೀ ನರ್ಸರಿಯಿಂದಲೇ ವಾರ, ತಿಂಗಳುಗಳ ಸ್ಪೆಲ್ಲಿಂಗ್​​ ಬರೆಯಲು, ಕಂಠಪಾಠ ಮಾಡಲು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ?

ಇದನ್ನೂ ಓದಿ
Image
Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು
Image
Viral Video : ಇವನ ಹೇರ್​ಸ್ಟೈಲ್​ಗೆ ಹೌಹಾರಿರುವ ಈ ಕೋತಿ
Image
Viral Video: ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಮುಂದೇನಾಯಿತು ನೋಡಿ ವಿಡಿಯೋ
Image
Trending : ಕ್ಷಮೆ ಕೇಳುವತನಕ ಈ ‘ರೋಬೋಟ್​ ರಫಿ’ ಮಾತನಾಡಲಾರ!
View this post on Instagram

A post shared by SAKHT LOGG ? (@sakhtlogg)

ಈ ವಿಡಿಯೋ 10,000ಕ್ಕೂ ಹೆಚ್ಚು ವೀಕ್ಷಣೆ ಮತ್ತು 500ಕ್ಕೂ ಲೈಕ್ಸ್​ ಪಡೆದಿದೆ. ನೆಟ್ಟಿಗರು ತಮಾಷೆಯಾಗಿ ಕಮೆಂಟ್​ ಹಾಕಿದ್ದಾರೆ. ಆದರೆ, ಕಲಿಕೆ ಎನ್ನುವುದು ವಾತಾವರಣಕ್ಕೆ ಸಂಬಂಧಿಸಿದ್ದು. ಈ ವಿಡಿಯೋ ನೋಡಿ ನಕ್ಕು ಸುಮ್ಮನಿರಲಾಗದು. ಹಾಗೆಯೇ ಪ್ರಶ್ನಿಸಿದ ವರದಿಗಾರರನ್ನೂ. ಇದು ಗಂಭೀರ ವಿಷಯವೇ. ಪಾಪ ಹಳ್ಳಿಗಾಡಿನ ಮಕ್ಕಳು…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:37 am, Mon, 29 August 22

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ