AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪ್ರತಿದಿನ ಮನೆಯವರನ್ನು ಬೆಳಿಗ್ಗೆ ಎಚ್ಚರಗೊಳಿಸುವುದು ಈ ಬೆಕ್ಕು! ಇಲ್ಲಿದೆ ವಿಡಿಯೋ

ಮುದ್ದಿನ ಬೆಕ್ಕು ತನ್ನ ಮನೆಯವರನ್ನು ಎಚ್ಚರ ಮಾಡುವ ರೀತಿಯನ್ನು ಈ ವಿಡಿಯೋದಲ್ಲಿ ನೋಡಬಹುದು, ಸಾಕು ಪ್ರಾಣಿಗಳು ಮಾಡುವ ಮುದ್ದು ಮುದ್ದು ಆಗಿರುವ ತೊಂದರೆಗಳು ನಮಗೆ ಇಷ್ಟವಾಗುವುದು ಸಹಜ, ಅಂತಹ ವಿಡಿಯೋ ಒಂದು ಇಲ್ಲಿದ ನೋಡಿ

Viral Video: ಪ್ರತಿದಿನ ಮನೆಯವರನ್ನು ಬೆಳಿಗ್ಗೆ ಎಚ್ಚರಗೊಳಿಸುವುದು ಈ ಬೆಕ್ಕು! ಇಲ್ಲಿದೆ ವಿಡಿಯೋ
Viral Video
TV9 Web
| Edited By: |

Updated on:Aug 16, 2022 | 9:44 AM

Share

ನಿಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ತಂಟೆ- ತರ್ಲೆ ಇರಬಹುದು, ಇವುಗಳ ಜೊತೆಗೆ ಇರುವುದು ಒಂದು ಸಾಹಸವಾಗಿದೆ. ಪ್ರತಿದಿನ ಬೆಳಿಗ್ಗೆ ನೀವು ಏಳುವ ಈ ನಿಮ್ಮ ಮುದ್ದಿನ ಪ್ರಾಣಿಗಳ ಒಂದಲ್ಲ ಒಂದು ರೀತಿಯ ಮುದ್ದಾಗಿರುವ ತೊಂದರೆಯನ್ನು ಮಾಡುತ್ತಾರೆ. ಇದೀಗ ಇದಕ್ಕೆ ಬಲ ಸಾಕ್ಷಿಯಂತೆ ಒಂದು ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಈ ಒಂದು ವೀಡಿಯೊದಲ್ಲಿ ನೀವು ಗಮನಿಸಿ ಒಂದು ಪ್ರಾಣಿ ತನ್ನ ಮನೆಯವರಿಗೆ ಯಾವೆಲ್ಲ ರೀತಿಯ ತೊಂದರೆಯನ್ನು ನೀಡುತ್ತದೆ ಎಂದು. ಈ ವಿಡಿಯೋವನ್ನು ನೋಡಿದರೆ ನೀವು ನಗುವುದು ಖಂಡಿತ ಈ ವಿಡಿಯೋದಲ್ಲಿ ಬೆಕ್ಕೊಂದು ತನ್ನ ಯಜಮಾನನ್ನು ಹೇಗೆ ಎಚ್ಚರಗೊಳಿಸುತ್ತದೆ ನೋಡಿ ಮುದ್ದಾದ ಬೆಕ್ಕಿನ ವೀಡಿಯೊ ಇಲ್ಲಿದೆ.

ಇದನ್ನೂ ಓದಿ
Image
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Image
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Image
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Image
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?
View this post on Instagram

A post shared by Nathan Kehn (@nathanthecatlady)

ಇದರ ಶೀರ್ಷಿಕೆಯಲ್ಲಿ ಬೆಕ್ಕು ಏನು ಮಾಡುತ್ತಿದೆ ಎಂಬುದನ್ನು ತಿಳಿಸುತ್ತದೆ, ಒಂದು ಬೆಕ್ಕು ಯಾವೆಲ್ಲ ರೀತಿಯಲ್ಲಿ ಈ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ ಎಂಬುದನ್ನು ನೀವು ನೋಡಬಹುದು. ಈ ಶೀರ್ಷಿಕೆಯಲ್ಲಿ ನೀಡಿರುವಂತೆ ಬೆಳಿಗ್ಗೆ 5 ಗಂಟೆಗೆ ನಾನು ಎಚ್ಚರಗೊಳ್ಳಬೇಕೆಂದು ನನ್ನ ಬೆಕ್ಕು ಹೇಗೆ ಎಚ್ಚರ ಮಾಡುತ್ತದೆ ನೋಡಿ ಎಂದು ಹೇಳಿದ್ದಾರೆ.

ಆಗಸ್ಟ್ 3 ರಂದು ಹಂಚಿಕೊಳ್ಳಲಾದ ವೀಡಿಯೊವನ್ನು ಇದುವರೆಗೆ 2.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನನಗೆ ಇನ್ನೂ ಮುಂದೆ ನನಗೆ ಇನ್ನು ಮುದೆ ಅಲಾರಾಂ ಅಗತ್ಯವಿಲ್ಲ, ”ಎಂದು Instagram ಬಳಕೆದಾರರ ಕಾಮೆಂಟ್ ಮಾಡಿದ್ದಾರೆ. ಅದು ನಿಮ್ಮ ಆಡಲು ಬಯಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

Published On - 9:43 am, Tue, 16 August 22

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ