AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold and silver Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 11ರ ಚಿನ್ನ, ಬೆಳ್ಳಿ ದರಗಳು ಇಂತಿದೆ

ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

Gold and silver Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 11ರ ಚಿನ್ನ, ಬೆಳ್ಳಿ ದರಗಳು ಇಂತಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 11, 2022 | 9:51 PM

ದೇಶದಾದ್ಯಂತ ಚಿನ್ನ- ಬೆಳ್ಳಿ ಬೆಲೆಯಲ್ಲೂ ಏರಿಳಿತ ಆಗುತ್ತಿರುತ್ತದೆ. ಇವತ್ತು ಫೆಬ್ರವರಿ 11, 2022ರ ಶುಕ್ರವಾರದಂದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ನಿಮ್ಮ ಎದುರು ಇಡಲಾಗುತ್ತಿದೆ. ಇದರಿಂದ ನಿಮಗೆ ಸಹಾಯ ಆಗಬಹುದು. ಖರೀದಿಗೆ ತೆರಳಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇನ್ನು ಪೀಠಿಕೆ ಸಾಕು. 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ (Gold) ಹಾಗೂ ಬೆಳ್ಳಿಯ ಇವತ್ತಿನ ದರದ ಬಗ್ಗೆ ನೋಡೋಣ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಮೈಸೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಮಂಗಳೂರು: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಚೆನ್ನೈ: 46,040 ರೂ. (22 ಕ್ಯಾರೆಟ್), 50,230 ರೂ. (24 ಕ್ಯಾರೆಟ್)

ಮುಂಬೈ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ದೆಹಲಿ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಕೋಲ್ಕತ್ತಾ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಹೈದರಾಬಾದ್: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಕೇರಳ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಪುಣೆ: 45,760 ರೂ. (22 ಕ್ಯಾರೆಟ್), 49,900 ರೂ. (24 ಕ್ಯಾರೆಟ್)

ಜೈಪುರ್: 45,750 ರೂ. (22 ಕ್ಯಾರೆಟ್), 49,320 ರೂ. (24 ಕ್ಯಾರೆಟ್)

ಮದುರೈ: 46,040 ರೂ. (22 ಕ್ಯಾರೆಟ್), 50,230 ರೂ. (24 ಕ್ಯಾರೆಟ್)

ವಿಜಯವಾಡ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 45,800 ರೂ. (22 ಕ್ಯಾರೆಟ್), 49,970 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 66,900 ರೂ.

ಮೈಸೂರು: 66,900 ರೂ.

ಮಂಗಳೂರು: 66,900 ರೂ.

ಚೆನ್ನೈ: 66,900

ಮುಂಬೈ: 62,600

ದೆಹಲಿ: 62,600

ಕೋಲ್ಕತ್ತಾ: 62,600

ಹೈದರಾಬಾದ್: 66,900

ಕೇರಳ: 66,900

ಪುಣೆ: 62,600

ಜೈಪುರ್: 62,600

ಮದುರೈ: 66,900

ವಿಜಯವಾಡ: 66,900

ವಿಶಾಖಪಟ್ಟಣ: 66,900

(ಮೂಲ: Goodreturns.in)

ಇದನ್ನೂ ಓದಿ: ಫಂಡ್ ಆಫ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ..? ಇಲ್ಲಿದೆ ಮಾಹಿತಿ

ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ