AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Updated on: 19 June 2026
Aries

cancer Horoscope

This Year Prediction | 01 Jan 2026 to 31 Dec 2026
ಕಳೆದ ದಿನಗಳು ಬಹಳ ಸುಂದರ. ಎಲ್ಲವೂ ಅಂದುಕೊಂಡಂತೆ ನಡೆದು ಸಮಾಧಾನ ನಿಮ್ಮಲ್ಲಿ ಇದೆ. ಈ ವರ್ಷ ಇದರ ನಿರೀಕ್ಷೆಯನ್ನು ಮಾಡುವಂತಿಲ್ಲ. ಗುರುಬಲವು ನಿಮಗೆ ಈ ವರ್ಷ ಮಧ್ಯಾವಧಿಯಿಂದ ಇರಲಾರದು. ಅಷ್ಟಮಕ್ಕೆ ಹೋಗುವ ಕಾರಣ ಅಶುಭಲಕ್ಷಣವೇ ಅಧಿಕ. ಇನ್ನು ಎರಡಕ್ಕೂ ಹೆಚ್ಚು ವರ್ಷಗಳಿಂದ ಅಷ್ಟಮದಲ್ಲಿ ಇದ್ದ ಶನಿಯು ನವಮಕ್ಕೆ ಬರಲಿದ್ದಾನೆ. ನವಮದ ರಾಹು ಅಷ್ಟಮಕ್ಕೂ ತೃತೀಯದ ಕೇತುವು ದ್ವಿತೀಯಕ್ಕೂ ಬರಲಿದ್ದಾನೆ. ಒಟ್ಟಾರೆಯಾಗಿ ಈ ವರ್ಷ ಅಶುಭ ಕಾಲ. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಯವುದು, ಮಾತಿನಲ್ಲಿ ಮೃದುತ್ವ, ಆರೋಗ್ಯದ ಕಾಳಜಿ ಎಲ್ಲವೂ ಬೇಕು.... Read More

Compatibility Calculator

ImageA
ImageB
Compatible
cancer

cancer Sign Characteristics

ನಡೆಯಲ್ಲಿ ವಕ್ರತೆ ಮತ್ತು ವೇಗ, ಸೊಂಟದ ಭಾಗ ಎತ್ತರ, ಸ್ತ್ರೀಯರನ್ನು ಗೆದ್ದವನು, ಒಳ್ಳೆಯ ಮಿತ್ರರು, ಜ್ಯೋತಿಷ ಶಾಸ್ತ್ರದಲ್ಲಿ ಅಪಾರಪಂಡಿತ್ಯ, ವಿಶಾಲವಾದ ಅಥವಾ ಹೆಚ್ಚು ಮನೆಯುಳ್ಳವನು. ಚಂದ್ರನಂತೆ ವೃದ್ಧಿಕ್ಷಯಗಳು ಸಂಪತ್ತಿನಲ್ಲಿ ಇರುವುದು. ಎತ್ತರದ ಶರೀರವಲ್ಲ, ಕಂಠವು ಮಾಂಸದಿಂದ ತುಂಬಿರಲಿದೆ. ಪ್ರೀತಿಗೆ ಇವರು ವಶವಾಗುವರು, ಮಿತ್ರರಿಗೆ ಪ್ರಿಯವಾಗಿರುವವನು, ನೀರು ಹಾಗೂ ಉದ್ಯಾನವನಗಳಲ್ಲಿ ಇರಲು ಇಷ್ಟ.

More about cancer Zodiac Sign Horoscope Prediction

ಈ ರಾಶಿ ನಾಲ್ಕನೇ ರಾಶಿಯಾಗಿದ್ದು, ಚಂದ್ರ ಇದರ ಅಧಿಪತಿ. ಗುರುವು ಈ ರಾಶಿಯ ಐದನೇ ಅಂಶದಲ್ಲಿ ಹೆಚ್ಚು ಬಲಿಷ್ಠ. ಕುಜನು ಈ ರಾಶಿಯ ಇಪ್ಪತ್ತೆಂಟನೇ ಅಂಶದಲ್ಲಿ ದುರ್ಬಲ. ಈ ರಾಶಿಗೆ ಪುನರ್ವಸು ಒಂದು ಪಾದ ಹಾಗೂ ಪುಷ್ಯಾ, ಆಶ್ಲೇಷಾ ನಕ್ಷತ್ರಗಳು ಬರುತ್ತವೆ. ಇದು ನಕ್ಷತ್ರಸಂಧಿಯ ರಾಶಿ. ಕಾಲಪುರುಷನ ಹೃದಯದ ರಾಶಿಯಾಗಿದ್ದು, ಇದರ ಬಣ್ಣ ಸ್ವಲ್ಪ ಅರಿಶಶಿನ ಮಿಶ್ರಿತ ಬಿಳಿ, ವನವಾಸ ಪ್ರಿಯರು, ರಾತ್ರಿ ಬಲ, ಬುದ್ಧಿ ಅಧಿಕ, ಸತ್ತ್ವಗುಣದ ರಾಶಿಯಿದು. ಉತ್ತರ ದಿಕ್ಕಿನ ರಾಶಿಯಾಗಿದ್ದು, ಯುಗ್ಮರಾಶಿ, ಸಮ, ಸ್ತ್ರೀರಾಶಿಯೂ ಹೌದು.

Disclaimer: ಸೂಚನೆ: ಈ ಲೇಖನದಲ್ಲಿರುವ ಯಾವುದೇ ಮಾಹಿತಿ ಅಥವಾ ಲೆಕ್ಕಾಚಾರಗಳಾಗಿರಲಿ ಅದನ್ನು ನಾವು ಖಾತ್ರಿಪಡಿಸುವುದಿಲ್ಲ. ಈ ಮಾಹಿತಿಯನ್ನು ಬೇರೆ ಮಾಧ್ಯಮಗಳು/ಜ್ಯೋತಿಷಿಗಳು/ಪಂಚಾಂಗಗಳು/ಪ್ರವಚನಗಳು ಅಥವಾ ಧಾರ್ಮಿಕ ಗ್ರಂಥಗಳಿಂದ ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ. ನಮ್ಮ ಉದ್ದೇಶವು ಕೇವಲ ಮಾಹಿತಿಯನ್ನು ನಿಮಗೆ ನೀಡುವುದಷ್ಟೇ ಆಗಿರುತ್ತದೆ. ಹಾಗಾಗಿ ಓದುಗರು ಇದನ್ನು ಕೇವಲ ಮಾಹಿತಿ ಎಂದಷ್ಟೇ ಪರಿಗಣಿಸಬೇಕು. ಓದುಗರು ಯಾವುದಾದರೊಂದು ಅಂಶವನ್ನು ಕಾರ್ಯರೂಪಕ್ಕೆ ತಂದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.

ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ