Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳವಾಡಿದ ನಂತರ ಸಂಬಂಧವನ್ನು ಸರಿಪಡಿಸಲು ಏನು ಮಾಡಬೇಕು?

ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಕೋಪ ಕಡಿಮೆಯಾದ ನಂತರ ಜಗಳವಾಗಲು ಕಾರಣವೇನು? ನಾವು ಎಲ್ಲಿ ತಿದ್ದಿಕೊಳ್ಳಬೇಕೆಂಬ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಜಗಳವಾದ ನಂತರ ಅದೇ ವಿಷಯವನ್ನಿಟ್ಟುಕೊಂಡು ಹಠ ಸಾಧಿಸಬಾರದು.

ಸುಷ್ಮಾ ಚಕ್ರೆ
|

Updated on: Nov 08, 2023 | 12:56 PM

ಗಂಡ-ಹೆಂಡತಿ ಅಥವಾ ಪ್ರೇಮಿಗಳ ನಡುವಿನ ಸಂಬಂಧ ಹಳಸಲು ಅತ್ಯಂತ ಸಣ್ಣ ಘಟನೆಗಳೇ ಸಾಕಾಗುತ್ತದೆ. ಸಣ್ಣಪುಟ್ಟ ವಿಷಯಕ್ಕೂ ಕೆಲವೊಮ್ಮೆ ಜಗಳವಾಗುವುದು ಸಾಮಾನ್ಯ.

ಗಂಡ-ಹೆಂಡತಿ ಅಥವಾ ಪ್ರೇಮಿಗಳ ನಡುವಿನ ಸಂಬಂಧ ಹಳಸಲು ಅತ್ಯಂತ ಸಣ್ಣ ಘಟನೆಗಳೇ ಸಾಕಾಗುತ್ತದೆ. ಸಣ್ಣಪುಟ್ಟ ವಿಷಯಕ್ಕೂ ಕೆಲವೊಮ್ಮೆ ಜಗಳವಾಗುವುದು ಸಾಮಾನ್ಯ.

1 / 9
ಇಂತಹ ಕಹಿ ಸಮಯವನ್ನು ದಾಟಲು ಮತ್ತು ಸಂಬಂಧದ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲು ಹಾಗೂ ನಮ್ಮ ಸಂಬಂಧವನ್ನು ಸರಿಪಡಿಸಲು ನಾವು ಜಗಳವಾದ ನಂತರ ಯಾವ ರೀತಿ ವರ್ತಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ.

ಇಂತಹ ಕಹಿ ಸಮಯವನ್ನು ದಾಟಲು ಮತ್ತು ಸಂಬಂಧದ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲು ಹಾಗೂ ನಮ್ಮ ಸಂಬಂಧವನ್ನು ಸರಿಪಡಿಸಲು ನಾವು ಜಗಳವಾದ ನಂತರ ಯಾವ ರೀತಿ ವರ್ತಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ.

2 / 9
ಜಗಳದ ನಂತರ ಸಂಬಂಧವನ್ನು ಸರಿಪಡಿಸಲು ಕೆಲವು ಮಾರ್ಗಗಳು ಇಲ್ಲಿವೆ.

ಜಗಳದ ನಂತರ ಸಂಬಂಧವನ್ನು ಸರಿಪಡಿಸಲು ಕೆಲವು ಮಾರ್ಗಗಳು ಇಲ್ಲಿವೆ.

3 / 9
ಜಗಳವಾದ ನಂತರ ಅದೇ ವಿಷಯವನ್ನಿಟ್ಟುಕೊಂಡು ಹಠ ಸಾಧಿಸಬಾರದು. ಇಬ್ಬರೂ ಶಾಂತವಾದ ನಂತರ ಒಟ್ಟಿಗೇ ಕುಳಿತು ಜಗಳದ ಮೂಲ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು.

ಜಗಳವಾದ ನಂತರ ಅದೇ ವಿಷಯವನ್ನಿಟ್ಟುಕೊಂಡು ಹಠ ಸಾಧಿಸಬಾರದು. ಇಬ್ಬರೂ ಶಾಂತವಾದ ನಂತರ ಒಟ್ಟಿಗೇ ಕುಳಿತು ಜಗಳದ ಮೂಲ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು.

4 / 9
ಸಾಂದರ್ಭಿಕ ಚಿತ್ರ

how to identify good partner in your life these tips can help you

5 / 9
ಪರಿಸ್ಥಿತಿ ಕೈ ಮೀರುತ್ತಿವೆ ಎಂದು ನಮಗೆ ಅನಿಸಿದಾಗ ನಾವು ವಿರಾಮ ತೆಗೆದುಕೊಳ್ಳಬೇಕು. ಸ್ವಲ್ಪ ಸಮಯದ ನಂತರ, ನಾವು ಆ ಬಗ್ಗೆ ಚರ್ಚಿಸಬಹುದು.

ಪರಿಸ್ಥಿತಿ ಕೈ ಮೀರುತ್ತಿವೆ ಎಂದು ನಮಗೆ ಅನಿಸಿದಾಗ ನಾವು ವಿರಾಮ ತೆಗೆದುಕೊಳ್ಳಬೇಕು. ಸ್ವಲ್ಪ ಸಮಯದ ನಂತರ, ನಾವು ಆ ಬಗ್ಗೆ ಚರ್ಚಿಸಬಹುದು.

6 / 9
ಜಗಳವನ್ನು ಸಂಬಂಧವನ್ನು ಕೆಡಿಸುವ ವಿಷಯವೆಂದು ನೋಡುವ ಬದಲು, ನಾವು ಅದನ್ನು ಕಲಿಯುವ ಮತ್ತು ಬೆಳೆಯುವ ಅವಕಾಶವಾಗಿ ನೋಡಬೇಕು.

ಜಗಳವನ್ನು ಸಂಬಂಧವನ್ನು ಕೆಡಿಸುವ ವಿಷಯವೆಂದು ನೋಡುವ ಬದಲು, ನಾವು ಅದನ್ನು ಕಲಿಯುವ ಮತ್ತು ಬೆಳೆಯುವ ಅವಕಾಶವಾಗಿ ನೋಡಬೇಕು.

7 / 9
ನಮ್ಮ ಸಂಗಾತಿಯ ದೃಷ್ಟಿಕೋನವನ್ನು ಆಲಿಸಬೇಕು ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರೊಂದಿಗೆ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು.

ನಮ್ಮ ಸಂಗಾತಿಯ ದೃಷ್ಟಿಕೋನವನ್ನು ಆಲಿಸಬೇಕು ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರೊಂದಿಗೆ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು.

8 / 9
ಎಲ್ಲದಕ್ಕಿಂತ ಮುಖ್ಯವಾಗಿ ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಕೋಪ ಕಡಿಮೆಯಾದ ನಂತರ ಜಗಳವಾಗಲು ಕಾರಣವೇನು? ನಾವು ಎಲ್ಲಿ ತಿದ್ದಿಕೊಳ್ಳಬೇಕೆಂಬ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಎಲ್ಲದಕ್ಕಿಂತ ಮುಖ್ಯವಾಗಿ ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಕೋಪ ಕಡಿಮೆಯಾದ ನಂತರ ಜಗಳವಾಗಲು ಕಾರಣವೇನು? ನಾವು ಎಲ್ಲಿ ತಿದ್ದಿಕೊಳ್ಳಬೇಕೆಂಬ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

9 / 9
Follow us
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್