ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ಯಾವುದು? ಇದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು!

Optical Illusion: ಆಪ್ಟಿಕಲ್ ಇಲ್ಯೂಶನ್ ಚಿತ್ರಗಳನ್ನು ಗಮನವಿಟ್ಟು ನೋಡಿದಾಗ ಅದರಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಇಲ್ಲಿ ನೀಡಲಾಗಿರುವ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು.

| Edited By: shivaprasad.hs

Updated on: May 17, 2022 | 1:00 PM

ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಜನರ ಕಣ್ಣುಗಳಿಗೆ ಒಂದು ರೀತಿಯ ಭ್ರಮೆಯನ್ನುಂಟು ಮಾಡುತ್ತವೆ. ಗಮನವಿಟ್ಟು ನೋಡಿದಾಗ ಚಿತ್ರದಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಈ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ‘ಮೈಂಡ್​​ ಜರ್ನಲ್ಸ್​’ ತನ್ನ ಬರಹದಲ್ಲಿ ಹೇಳಿದೆ. ಈ ಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿ. ನೀವು ಮೊದಲು ಯಾವ ಪ್ರಾಣಿಯನ್ನು ಗುರುತಿಸುತ್ತೀರಿ?

ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಜನರ ಕಣ್ಣುಗಳಿಗೆ ಒಂದು ರೀತಿಯ ಭ್ರಮೆಯನ್ನುಂಟು ಮಾಡುತ್ತವೆ. ಗಮನವಿಟ್ಟು ನೋಡಿದಾಗ ಚಿತ್ರದಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಈ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ‘ಮೈಂಡ್​​ ಜರ್ನಲ್ಸ್​’ ತನ್ನ ಬರಹದಲ್ಲಿ ಹೇಳಿದೆ. ಈ ಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿ. ನೀವು ಮೊದಲು ಯಾವ ಪ್ರಾಣಿಯನ್ನು ಗುರುತಿಸುತ್ತೀರಿ?

1 / 9
ಸಿಂಹ: ಕಾಡಿನ ರಾಜವಾಗಿರುವ ಸಿಂಹವು ಧೈರ್ಯ ಹಾಗೂ ಶಕ್ತಿಯ ಸಂಕೇತ. ಅದನ್ನು ಮೊದಲು ಗುರುತಿಸುವವರು ತಮ್ಮ ವ್ಯಕ್ತಿತ್ವದಲ್ಲೂ ಆತ್ಮವಿಶ್ವಾಸ, ಧೈರ್ಯ ಹಾಗೂ ಸಾಹಸದ ಮನೋಭಾವ ಹೊಂದಿರುತ್ತಾರೆ ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್​’ ವರದಿ.

ಸಿಂಹ: ಕಾಡಿನ ರಾಜವಾಗಿರುವ ಸಿಂಹವು ಧೈರ್ಯ ಹಾಗೂ ಶಕ್ತಿಯ ಸಂಕೇತ. ಅದನ್ನು ಮೊದಲು ಗುರುತಿಸುವವರು ತಮ್ಮ ವ್ಯಕ್ತಿತ್ವದಲ್ಲೂ ಆತ್ಮವಿಶ್ವಾಸ, ಧೈರ್ಯ ಹಾಗೂ ಸಾಹಸದ ಮನೋಭಾವ ಹೊಂದಿರುತ್ತಾರೆ ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್​’ ವರದಿ.

2 / 9
ಆನೆ: ಸ್ವಭಾವತಃ ಶಾಂತ ಪ್ರಾಣಿಯಾಗಿರುವ ಆನೆಯನ್ನು ಮೊದಲು ಗುರುತಿಸುವವರು ಜಾಗರೂಕರಾಗಿರುತ್ತಾರೆ. ತಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಬೇರಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗುರಿಗಳನ್ನು ತಲುಪಲು ತಮ್ಮದೇ ಮಾರ್ಗ ಹೊಂದಿರುತ್ತಾರೆ ಎನ್ನುತ್ತದೆ ವರದಿ.

ಆನೆ: ಸ್ವಭಾವತಃ ಶಾಂತ ಪ್ರಾಣಿಯಾಗಿರುವ ಆನೆಯನ್ನು ಮೊದಲು ಗುರುತಿಸುವವರು ಜಾಗರೂಕರಾಗಿರುತ್ತಾರೆ. ತಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಬೇರಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗುರಿಗಳನ್ನು ತಲುಪಲು ತಮ್ಮದೇ ಮಾರ್ಗ ಹೊಂದಿರುತ್ತಾರೆ ಎನ್ನುತ್ತದೆ ವರದಿ.

3 / 9
ಜಿರಾಫೆ: ಜಿರಾಫೆಯನ್ನು ಮೊದಲು ಗಮನಿಸುವವರು ವಿನಮ್ರರು, ನಿರುಪದ್ರವಿಗಳು ಹಾಗೂ ಉನ್ನತ ಚಿಂತನೆ ಹೊಂದಿರುವವರಾಗಿರುತ್ತಾರೆ.

ಜಿರಾಫೆ: ಜಿರಾಫೆಯನ್ನು ಮೊದಲು ಗಮನಿಸುವವರು ವಿನಮ್ರರು, ನಿರುಪದ್ರವಿಗಳು ಹಾಗೂ ಉನ್ನತ ಚಿಂತನೆ ಹೊಂದಿರುವವರಾಗಿರುತ್ತಾರೆ.

4 / 9
ಒಂಟೆ: ಒಂಟೆಯನ್ನು ಮೊದಲು ಗಮನಿಸುವವರು ಬೇರೆಯವರ ಮಾತಿನಲ್ಲು ಹೆಚ್ಚಾಗಿ ನಂಬಿಕೆ ಇಡುವಂತವರು. ಅಂಥವರು ದುಃಖದಿಂದ ತಮ್ಮಲ್ಲಿರುವ ಉತ್ಸಾಹ ಬತ್ತದಂತೆ ಕಾಪಾಡಿಕೊಳ್ಳಬೇಕು ತಡೆಯಬೇಕು ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್’.

ಒಂಟೆ: ಒಂಟೆಯನ್ನು ಮೊದಲು ಗಮನಿಸುವವರು ಬೇರೆಯವರ ಮಾತಿನಲ್ಲು ಹೆಚ್ಚಾಗಿ ನಂಬಿಕೆ ಇಡುವಂತವರು. ಅಂಥವರು ದುಃಖದಿಂದ ತಮ್ಮಲ್ಲಿರುವ ಉತ್ಸಾಹ ಬತ್ತದಂತೆ ಕಾಪಾಡಿಕೊಳ್ಳಬೇಕು ಎನ್ನುತ್ತದೆ ‘ಮೈಂಡ್​​ ಜರ್ನಲ್ಸ್’.

5 / 9
ಕುದುರೆ: ಕುದುರೆಯನ್ನು ಮೊದಲು ನೋಡುವ ವ್ಯಕ್ತಿತ್ವ ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಅವರು ಬೇರೆಲ್ಲದ್ದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಹೆಚ್ಚು ಗೌರವಿಸುತ್ತಾರೆ.

ಕುದುರೆ: ಕುದುರೆಯನ್ನು ಮೊದಲು ನೋಡುವ ವ್ಯಕ್ತಿತ್ವ ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಅವರು ಬೇರೆಲ್ಲದ್ದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಹೆಚ್ಚು ಗೌರವಿಸುತ್ತಾರೆ.

6 / 9
ಕರಡಿ: ಕರಡಿಯನ್ನು ಮೊದಲು ಗುರುತಿಸಿದವರು  ನಿಜಜೀವನದಲ್ಲಿ ಹೆಚ್ಚು ನಾಟಕೀಯವಾಗಿರುವುದಿಲ್ಲ. ಅವರು ಸರಳವಾಗಿ ಹಾಗೆಯೇ ಎಲ್ಲಾ ವಿಚಾರದಲ್ಲೂ ಸ್ಥಿರ ನಿಲುವು ಹಾಗೂ ಮನೋಭಾವ ಹೊಂದಿರುತ್ತಾರೆ.

ಕರಡಿ: ಕರಡಿಯನ್ನು ಮೊದಲು ಗುರುತಿಸಿದವರು ನಿಜಜೀವನದಲ್ಲಿ ಹೆಚ್ಚು ನಾಟಕೀಯವಾಗಿರುವುದಿಲ್ಲ. ಅವರು ಸರಳವಾಗಿ ಹಾಗೆಯೇ ಎಲ್ಲಾ ವಿಚಾರದಲ್ಲೂ ಸ್ಥಿರ ನಿಲುವು ಹಾಗೂ ಮನೋಭಾವ ಹೊಂದಿರುತ್ತಾರೆ.

7 / 9
ಶ್ವಾನ: ಶ್ವಾನವನ್ನು ಮೊದಲು ಗಮನಿಸುವವರು ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ಪ್ರೀತಿಪಾತ್ರರನ್ನು ರಕ್ಷಿಸಲು ಅವರು ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

ಶ್ವಾನ: ಶ್ವಾನವನ್ನು ಮೊದಲು ಗಮನಿಸುವವರು ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ಪ್ರೀತಿಪಾತ್ರರನ್ನು ರಕ್ಷಿಸಲು ಅವರು ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

8 / 9
ಹಂದಿ: ಹಂದಿಯನ್ನು ಮೊದಲು ಗಮನಿಸುವವರು ಪ್ರಾಮಾಣಿಕರಾಗಿರುತ್ತಾರೆ. ಗೆಳೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಹಂದಿ: ಹಂದಿಯನ್ನು ಮೊದಲು ಗಮನಿಸುವವರು ಪ್ರಾಮಾಣಿಕರಾಗಿರುತ್ತಾರೆ. ಗೆಳೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

9 / 9
Follow us
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್